ಬಂತು ನೋಡಿ ಕೊನೆಗೂ ವರ್ಷಭವಿಷ್ಯ ಬ್ರಹ್ಮಾಂಡ ಗುರೂಜಿಯವರಿಂದ ಮಕರ,ಕುಂಭ,ಮೀನ ರಾಶಿಯವರಿಗೆ ಹೇಗಿದೆ ಶುಭ ಲಾಭ ನೋಡಿ. » Karnataka's Best News Portal

ಬಂತು ನೋಡಿ ಕೊನೆಗೂ ವರ್ಷಭವಿಷ್ಯ ಬ್ರಹ್ಮಾಂಡ ಗುರೂಜಿಯವರಿಂದ ಮಕರ,ಕುಂಭ,ಮೀನ ರಾಶಿಯವರಿಗೆ ಹೇಗಿದೆ ಶುಭ ಲಾಭ ನೋಡಿ.

ಈ ವರ್ಷ ಮಕರ, ಕುಂಭ, ಮೀನ ರಾಶಿಯವರಿಗೆ ಭವಿಷ್ಯ ಹೇಗಿರಲಿದೆ ಗೊತ್ತಾ ನಿಮ್ಮ ರಾಶಿ ಫಲ ತಿಳಿಸಿ.ಮಕರ ರಾಶಿಯವರು ಕೆಮ್ಮು ನೆಗಡಿ ಶೀತ ಬಂದ ತಕ್ಷಣ ಹುಷಾರಾಗಿ ನೀವೇನಾದರೂ ಕೆಂಪು ನೀಲಿ ಮತ್ತು ಕಪ್ಪುಬಣ್ಣದ ವಾಹನಗಳನ್ನು ಚಲಾಯಿಸುತ್ತಿದ್ದರೆ ತಪ್ಪದೆ ಅದಕ್ಕೆ ಪೂಜೆ-ಪುನಸ್ಕಾರ ಮಾಡಬೇಕು. ಅಂದರೆ ನೀವು ಎಲ್ಲಿಗಾದರೂ ಹೊರಗಡೆ ಹೋಗುವ ಮುನ್ನ ಕೈ ಮುಗಿದು ದೇವರಿಗೆ ಪ್ರಾರ್ಥನೆ ಸಲ್ಲಿಸಿ ಹೋಗಬೇಕು. ಅಷ್ಟೇ ಅಲ್ಲದೆ ರಾತ್ರಿ ಪ್ರಯಾಣ ಮಾಡುವುದನ್ನು ತಪ್ಪಿಸಬೇಕು ಇದರಿಂದ ಅನಾಹುತಗಳು ಆಗುವ ಸಂಭವ ಇರುತ್ತದೆ. ಈ ಮಕರ ರಾಶಿಯವರು ಇಂದಿನಿಂದ ಮುಂದಿನ 1.45 ವರ್ಷಗಳ ತನಕ ಯಾವುದೇ ಕಾರಣಕ್ಕೂ ಕೂಡ ರಾತ್ರಿಯ ಸಮಯ ಪ್ರಯಾಣ ಮಾಡಬಾರದು. ಪರಿಸ್ಥಿತಿ ಎಂತಹದೇ ಆಗಿರಲಿ ಯಾವುದೇ ಕಾರಣಕ್ಕೂ ಕೂಡ ರಾತ್ರಿ ಸಮಯದಲ್ಲಿ ನೀವು ಪ್ರಯಾಣ ಮಾಡಬೇಡಿ. ಸಾಧ್ಯವಾದಷ್ಟು ನೀವು ವಿನಾಯಕನ ಸ್ಮರಣೆಯನ್ನು ಮಾಡಬೇಕಾಗುತ್ತದೆ ಅಷ್ಟೇ ಅಲ್ಲದೆ ಸಣ್ಣದೊಂದು ಗಣಪತಿ ವಿಗ್ರಹವನ್ನು ನೀವು ನಿಮ್ಮ ಬಳಿ ಧರಿಸಬೇಕಾಗುತ್ತದೆ.

ಅದು ಸಾಧ್ಯವಾಗದೆ ಹೋದರೆ ಗರಿಕೆ ಹುಲ್ಲಿನಿಂದ ಗಣಪತಿಯನ್ನು ಮಾಡಿ ನಿಮ್ಮ ಬಳಿ ಇಟ್ಟು ಕೊಳ್ಳಬೇಕಾಗುತ್ತದೆ. ಇನ್ನೂ ಹರಿತವಾಗಿ ಇರುವಂತಹ ಪದಾರ್ಥಗಳಿಂದ ನೀವು ಆದಷ್ಟು ದೂರ ಇರಬೇಕಾಗುತ್ತದೆ ಏಕೆಂದರೆ ಅಚಾನಕ್ಕಾಗಿ ಅವುಗಳಿಂದ ನೀವು ಬೇರೊಬ್ಬರಿಗೆ ತೊಂದರೆಯನ್ನು ಮಾಡಬಹುದು ಹಾಗಾಗಿ ಅವುಗಳ ಆದಷ್ಟು ದೂರವಿರಿ. ಕುಂಭ ರಾಶಿಯವರಿಗೆ ಮುಂದಿನ ದಿನಗಳಲ್ಲಿ ಹಣಕಾಸಿನ ಬಿಕ್ಕಟ್ಟು ಉಂಟಾಗಬಹುದು ಅಂದರೆ ನಿಮ್ಮ ಬಳಿ ಹಣದಿಂದ ಹಣದ ಅಭಾವ ಹೆಚ್ಚಾಗಬಹುದು. ನಿಮ್ಮ ಬಳಿ ಆಸ್ತಿ ಇದ್ದರೂ ಕೂಡ ಕೈನಲ್ಲಿ ಕಾಸು ಇರುವುದಿಲ್ಲ ತುಂಬಾ ಕಷ್ಟದ ದಿನಗಳನ್ನು ಮುಂದೆ ನೀವು ಅನುಭವಿಸಬೇಕಾದಂತಹ ಸಂದರ್ಭಗಳು ಬರುತ್ತದೆ. ಹಾಗಾಗಿ ನೀವು ಮಾಡುವಂತಹ ಖರ್ಚಿನ ಬಗ್ಗೆ ಸ್ವಲ್ಪ ನೀವು ಗಮನವನ್ನು ನೀಡಬೇಕಾಗುತ್ತದೆ.

See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

WhatsApp Group Join Now
Telegram Group Join Now
[irp]


crossorigin="anonymous">