ತಂದೆಯ ಒತ್ತಾಯಕ್ಕೆ ಅಂದು ಮದುವೆಯಾಗಿದ್ದ ವಿ.ರವಿಚಂದ್ರನ್ ಕಾರಣ ಏನು ಗೊತ್ತಾ.ವಿ ರವಿಚಂದ್ರನ್ ಅವರ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕ್ರೇಜಿಸ್ಟಾರ್ ಅಂತಾನೆ ಹೆಸರು ಪಡೆದಂತಹ ವ್ಯಕ್ತಿ ಅಷ್ಟೇ ಅಲ್ಲದೆ ಕನ್ನಡ ಸಿನಿಮಾರಂಗದಲ್ಲಿ ಗಟ್ಟಿಯಾಗಿ ನೆಲೆನಿಂತ ವ್ಯಕ್ತಿ. ಸ್ಕ್ರೀನ್ ಮೇಲೆ ಮೊಟ್ಟ ಮೊದಲ ಬಾರಿಗೆ ಕಲರ್ ಗ್ಲಾಮರ್ ಹಾಗೂ ರೋಮ್ಯಾನ್ಸ್ ಇವೆಲ್ಲವನ್ನು ತಂದ ಮೊಟ್ಟಮೊದಲ ನಾಯಕನಟ ಅಂದರೆ ಅದು ಕ್ರೇಜಿಸ್ಟಾರ್ ರವಿಚಂದ್ರನ್ ಅವರು. ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳು ಹಾಗೂ ಹೊಡೆತಗಳನ್ನು ತಿಂದರೂ ಕೂಡ ಗಟ್ಟಿಯಾಗಿ ಈಗಲೂ ಕೂಡ ಏನಾದರೂ ಒಂದು ಸಾಧನೆ ಮಾಡಬೇಕು ಎಂಬ ನಿಟ್ಟಿನಲ್ಲಿ ಚಿತ್ರರಂಗದಲ್ಲಿ ಈಗಲೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನೂ ಕನ್ನಡ ಸಿನಿಮಾವನ್ನು ಒಂದು ಉದಾಹರಣೆ ಮೂಲಕ ವ್ಯಕ್ತಪಡಿಸುವುದು ಆದರೆ ನೀರು ತನ್ನಿಂದತಾನೆ ಹರಿದುಕೊಂಡು ಹೋಗುತ್ತಿತ್ತು ಈ ನೀರಿಗೆ ಒಂದು ರೂಪ ನೀಡಿದಂತಹ ವ್ಯಕ್ತಿಯಂದರೆ ಅದು ರವಿಚಂದ್ರನ್ ಅಂತನೇ ಹೇಳಬಹುದು.
ಕನ್ನಡ ಸಿನಿಮಾರಂಗದಲ್ಲಿ ಈ ಒಂದು ನದಿ ನೀರಿನ ಹರಿವನ್ನು ಬದಲಾಯಿಸಿದವರು ಸಾಕಷ್ಟು ಜನ ಇದ್ದಾರೆ ಆದರೆ ಉತ್ತಮ ರೀತಿಯಲ್ಲಿ ಬದಲಾಯಿಸಿದಂತೆ ವ್ಯಕ್ತಿಯಂದರೆ ರವಿಚಂದ್ರನ್ ಆ ಕಾಲದಲ್ಲಿ ಚಿತ್ರರಂಗದಲ್ಲಿ ಕ್ರೇಜ್ ಸೃಷ್ಟಿ ಮಾಡಿದ ವ್ಯಕ್ತಿ ರವಿಚಂದ್ರನ್. ರವಿಚಂದ್ರನ್ ಅವರ ಬಗ್ಗೆ ಸಾಕಷ್ಟು ಗಾಸಿಪ್ ಗಳು ಮತ್ತು ಸಾಕಷ್ಟು ಇಲ್ಲಸಲ್ಲದ ವಿಚಾರಗಳು ಕೇಳಿ ಬಂದರೂ ಕೂಡ ಯಾವುದಕ್ಕೂ ಕೂಡ ನಟ ರವಿಚಂದ್ರನ್ ಅವರ ತಲೆಕೆಡಿಸಿಕೊಳ್ಳದೆ ಎಲ್ಲ ಅಪಪ್ರಚಾರವನ್ನು ಬದಿಗೊತ್ತಿ ಈಗಲೂ ಕೂಡ ತಮ್ಮನ್ನು ತಾವು ಚಾರ್ಮಿಂಗ್ ರೀತಿಯಲ್ಲಿ ವ್ಯಕ್ತ ಪಡಿಸಿಕೊಂಡಿದ್ದಾರೆ. ಎಲ್ಲ ಕಡೆಯಲ್ಲೂ ಕೇವಲ ರವಿಚಂದ್ರನ್ ಅವರ ಬಗ್ಗೆ ಮಾತ್ರ ಮಾತನಾಡುತ್ತೇವೆ ಆದರೆ ರವಿಚಂದ್ರನ್ ಅವರು ಈ ಮಟ್ಟಕ್ಕೆ ಬರುವುದಕ್ಕೆ ಕಾರಣಕರ್ತರಾದಂತಹ ರಚಿ ಚಂದ್ರನ್ ಅವರ ಧರ್ಮಪತ್ನಿ ಬಗ್ಗೆ ಎಂದಿಗೂ ಕೂಡ ನಾವು ಮಾತನಾಡುವುದಿಲ್ಲ.
ಅಂದು ತಂದೆಯ ಒತ್ತಾಯಕ್ಕೆ ಮದ್ವೆಯಾಗಿದ್ದ ರವಿಚಂದ್ರನ್,ತಂದೆಗಾಗಿ ಪ್ರೀತಿಸಿದವಳನ್ನೇ ಬಿಟ್ಟ ರಿಯಲ್..ಕಥೆ ನೋಡಿ
People needs
[irp]