ಮನೆಯಲ್ಲಿ ಇರುವಂತಹ ಬೀರು ಯಾವ ದಿಕ್ಕಿಗೆ ಇಡಬೇಕು, ಬಿರುವಿನ ಒಳಗೆ ಏನಿಟ್ಟರೆ ಶುಭ, ನಿಮಗೇನಾದರೂ ಗೊಂದಲವಿದ್ದರೆ ಈ ಲೇಖನ ನೋಡಿ .ಮನೆಯಲ್ಲಿ ಬೀರುವನ್ನು ಯಾವ ರೀತಿ ಇಟ್ಟರೆ ಲಕ್ಷ್ಮಿ ದೇವಿಯ ಅನುಗ್ರಹ ಆಗುತ್ತದೆ ನಿಮ್ಮ ಮನೆಯಲ್ಲಿ ಬೀರುವನ್ನು ಯಾವ ರೀತಿ ಇಟ್ಟಿದ್ದೀರಾ ಹೇಗೆ ಬಳಸುತ್ತಿದ್ದೀರಾ ಆಧಾರದ ಮೇಲೆ ಲಕ್ಷ್ಮಿ ಕೃಪಾಕಟಾಕ್ಷ ನಿಮ್ಮೇಲೆ ಎಷ್ಟಿದೆ ಅಂತ ಹೇಳಬಹುದು ಎಂದು ಶಾಸ್ತ್ರ ಮತ್ತು ಪುರಾಣಗಳು ತಿಳಿಸುತ್ತವೆ. ಸಾಮಾನ್ಯವಾಗಿ ನಾವು ಬೆಲೆ ಬಾಳುವಂತಹ ಕಾಗದ ಪತ್ರವನ್ನು ಆಗಲಿ ಅಥವಾ ಬಂಗಾರವನ್ನು ಆಗಲಿ ಅಥವಾ ಇನ್ನಿತರ ವಸ್ತುಗಳನ್ನು ಆಗಲಿ ಇವುಗಳನ್ನು ಸುರಕ್ಷಿತವಾಗಿ ಇರಲಿ ಎಂಬ ಉದ್ದೇಶದಿಂದ ಬೀರುವಿನಲ್ಲಿ ಇಡುತ್ತೇವೆ. ಹಾಗಾಗಿ ನಾವು ಬೀರುವನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಲಕ್ಷ್ಮಿ ದೇವಿಯ ಅನುಗ್ರಹ ಎಂಬುದು ನಮ್ಮ ಮನೆಯ ಮೇಲೆ ಇರುತ್ತದೆ. ಹಾಗಾಗಿ ಬೀರುವನ್ನು ಯಾವ ದಿಕ್ಕಿಗೆ ಇಟ್ಟರೆ ಹಣದ ಹರಿವು ನಿರಂತರವಾಗಿ ನಿಮ್ಮ ಮನೆಗೆ ಬರುತ್ತದೆ ಎಂಬುದನ್ನು ಸಂಕ್ಷಿಪ್ತವಾಗಿ ಇಂದು ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ.
ಯಾವಾಗಲೂ ನೀವು ನಿಮ್ಮ ಮನೆಯ ಬೀರುವನ್ನು ನೈರುತ್ಯ ಭಾಗಕ್ಕೆ ಇಡಬೇಕಾಗುತ್ತದೆ ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪು ಏನೆಂದರೆ ದಿಕ್ಕುಗಳ ಬಗ್ಗೆ ತಿಳಿದುಕೊಳ್ಳದೇ ಇರುವುದು. ದಿಕ್ಕುಗಳ ಬಗ್ಗೆ ತಿಳಿದುಕೊಳ್ಳದೆ ಇದ್ದರೆ ನಾವು ಮನೆಯ ಬೀರುವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಪಶ್ಚಿಮ ಮತ್ತು ದಕ್ಷಿಣ ಭಾಗದ ಮಧ್ಯದಲ್ಲಿ ಇರುವಂತಹ ನೈಋತ್ಯ ಭಾಗದಲ್ಲಿ ನೀವು ಬೀರುವನ್ನು ಇಡಬೇಕಾಗುತ್ತದೆ. ಅಷ್ಟೇ ಅಲ್ಲದೆ ನೀವು ಬೀರು ಬಾಗಿಲನ್ನು ತೆಗೆದಾಗ ಬಾಗಿಲು ಉತ್ತರ ದಿಕ್ಕಿಗೆ ಮುಖ ಮಾಡುವಂತೆ ಇರಬೇಕು. ಈ ಜಾಗದಲ್ಲಿ ನೀವು ಬೀರುವನು ಇಟ್ಟಾಗ ಮಾತ್ರ ನಿಮ್ಮ ಮನೆಯಲ್ಲಿ ಹಣಕಾಸಿನ ಹರಿವು ತುಂಬಾ ಚೆನ್ನಾಗಿ ಆಗುತ್ತದೆ. ಈ ಒಂದು ಉತ್ತರ ದಿಕ್ಕನ್ನು ಕುಬೇರ ಮೂಲೆ ಎಂದು ಕರೆಯಲಾಗುತ್ತದೆ.
ಶ್ರೀ ರಾಘವೇಂದ್ರ ಜ್ಯೋತಿಷ್ಯ ಫಲ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222.ಉಚಿತ ಭವಿಷ್ಯ ಖಚಿತ ಪರಿಹಾರ.