ತಿರುಪತಿ ಬಾಲಾಜಿಯ ಕೃಪೆಯಿಂದ ಈ 4 ರಾಶಿಗೆ ಆಕಸ್ಮಿಕ ಧನಲಾಭ,ಸಂಜೆ ಒಳಗೆ ಸಿಗಲಿದೆ ಸಿಹಿಸುದ್ದಿ ಕಾರ್ಯದಲ್ಲಿ ಜಯ,ನೆಮ್ಮದಿ ರಾಶಿಫಲ ನೋಡಿ - Karnataka's Best News Portal

ತಿರುಪತಿ ಬಾಲಾಜಿಯ ಕೃಪೆಯಿಂದ ಈ 4 ರಾಶಿಗೆ ಆಕಸ್ಮಿಕ ಧನಲಾಭ,ಸಂಜೆ ಒಳಗೆ ಸಿಗಲಿದೆ ಸಿಹಿಸುದ್ದಿ ಕಾರ್ಯದಲ್ಲಿ ಜಯ,ನೆಮ್ಮದಿ ರಾಶಿಫಲ ನೋಡಿ

ಮೇಷ ರಾಶಿ:- ಸಮಾಜಿಕವಾಗಿ ಸ್ಥಾನಮಾನ ಹಾಗೂ ಗೌರವ ನಿಮಗೆ ದೊರೆಯುತ್ತದೆ ಈ ದಿನ ಆರ್ಥಿಕ ಬಿಕ್ಕಟ್ಟು ಕಾಣಿಸಬಹುದು. ವೃತ್ತಿರಂಗದಲ್ಲಿ ಮುನ್ನಡೆ ಕಂಡುಬರಲಿದೆ ಹಾಗಾಗಿ ಈ ದಿನ ತುಂಬಾನೆ ಉತ್ತಮ ಅಂತ ಹೇಳಬಹುದು ವ್ಯಾಪಾರಿಗಳಿಗೆ ಶುಭ ಲಾಭ ತಂದುಕೊಡುತ್ತದೆ.

ವೃಷಭ ರಾಶಿ:- ಈ ದಿನ ಸಾಂಸಾರಿಕವಾಗಿ ಸಮಾಧಾನಕರವಾದ ವಾತಾವರಣ ಕಂಡು ಬರಲಿದೆ ನೀವೇನಾದರೂ ಕೋರ್ಟು ಕೇಸು ಈ ರೀತಿಯಾದಂತಹ ಕಾರ್ಯದಲ್ಲಿ ತೊಡಗಿದ್ದರೆ ಈ ದಿನ ನಿಮ್ಮ ಪರವಾಗಿ ಕೇಸ್ ಆಗುತ್ತದೆ. ನೀವೆನಾದರೂ ಮದುವೆಯಾಗದೆ ಇದ್ದರೆ ಈ ದಿನ ಮದುವೆಯ ಶುಭಸೂಚನೆಗಳು ಕಂಡುಬರುತ್ತದೆ.

ಮಿಥುನ ರಾಶಿ:- ಮನಸ್ಸಿಗೆ ಶುಭಕರವಾದಂತಹ ಕೆಲಸಗಳನ್ನು ಆಯ್ಕೆಮಾಡಿಕೊಳ್ಳಿ ಆಗಾಗ ಏಕಾಂಗಿತನದ ಅಭ್ಯಾಸವನ್ನು ಮಾಡಿಕೊಳ್ಳಿ ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಕಂಡುಬರಲಿದೆ ನೀವು ಯಾವುದೇ ಕೆಲಸ ಮಾಡಿದರೂ ಕೂಡ ಅಧಿಕ ಲಾಭವನ್ನು ಗಳಿಸಬಹುದಾಗಿದೆ.

ಕಟಕ ರಾಶಿ:- ವೃತ್ತಿರಂಗದ ವಿಷಯದಿಂದಾಗಿ ನಿಮಗೆ ಆಗಾಗ ಆ ವಿಚಾರ ಕಾಡಲಿದೆ ಆಕಸ್ಮಿಕವಾಗಿ ಧನ ವಿಯೋಗದಿಂದ ಈ ದಿನ ನಿಮಗೆ ನಷ್ಟವಾಗಬಹುದು ಆರೋಗ್ಯದಲ್ಲಿ ಏರುಪೇರು ಕಂಡು ಬರಬಹುದು ಹಿತೈಷಿಗಳಿಂದ ಸ್ವಲ್ಪ ತೊಂದರೆ ಉಂಟಾಗಬಹುದು ಹೆಚ್ಚರ.

ಸಿಂಹ ರಾಶಿ:- ಈ ದಿನ ಸಾಂಸಾರಿಕವಾಗಿ ನಿಮ್ಮ ಸಂಬಂಧಗಳು ಗಟ್ಟಿಯಾಗುತ್ತದೆ ವೃತ್ತಿರಂಗದಲ್ಲಿ ನಿಮ್ಮತನವನ್ನು ಕಾಯ್ದುಕೊಳ್ಳಿ. ಮುಂದಿನ ದಿನಗಳಲ್ಲಿ ಬಂದ ಅವಕಾಶಗಳನ್ನು ನಿರುದ್ಯೋಗಿಗಳು ಉಪಯೋಗ ಮಾಡಿಕೊಳ್ಳಿ ಈ ಒಂದು ಕೆಲಸದಿಂದ ನಿಮ್ಮ ಅದೃಷ್ಟ ಬದಲಾಗುತ್ತದೆ.

See also  ಸಿಂಹನಿಗೆ ಟಿಕೆಟ್ ಮಿಸ್ ಆಗಿದ್ದಕ್ಕೆ ಕಾರಣ ಬಿಚ್ಚಿಟ್ಟ ಮೋದಿ,ಇದಾ ಅಸಲಿ ವಿಷ್ಯ..ಪ್ರತಾಪ್ ಸಿಂಹ ಮುಚ್ಚಿಟ್ಟ ಸತ್ಯ..

ಕನ್ಯಾ ರಾಶಿ:- ಮಿತ್ರರಿಂದ ಇಂದು ನಿಮಗೆ ಕಾರ್ಯ ಸಾಧನೆ ಆಗುತ್ತದೆ ಸಾಂಸಾರಿಕವಾಗಿ ಇಂದು ನೀವು ಕೆಲವು ನೀತಿ-ನಿಯಮಗಳನ್ನು ಬಿಡದೇ ಇರುವುದು ಒಳ್ಳೆಯದು ಈ ವೃತ್ತಿರಂಗದಲ್ಲಿ ನೀವು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ವರ್ಗಾವಣೆ ಆಗಬೇಕು ಅಂತಿದ್ದರೆ ಅದು ನೆರವೇರುತ್ತದೆ.

ತುಲಾ ರಾಶಿ:- ಈ ರಾಶಿಯ ಜನರು ತಮ್ಮ ವೃತ್ತಿ ಬದುಕಿನಲ್ಲಿ ಹಿನ್ನಡೆಯನ್ನು ನೋಡಿದರೆ ಈ ದಿನ ತಮ್ಮ ಕಾರ್ಯ ಪ್ರವೃತ್ತಿಯಲ್ಲಿ ಮುನ್ನಡೆಯನ್ನು ಕಾಣಬಹುದಾಗಿದೆ. ಉದ್ಯೋಗಿಗಳ ಸ್ಥಾನಪಲ್ಲಟ ಆಗುವಂತಹ ಸಾಧ್ಯತೆಗಳು ಇದೆ ಅಷ್ಟೇ ಅಲ್ಲದೆ ವರ್ಗಾವಣೆ ಆಗುವಂತಹ ಸಂಭವವಿದೆ.

ವೃಶ್ಚಿಕ ರಾಶಿ:- ಈ ದಿನ ಪ್ರೇಮಿಗಳಿಗೆ ಸಮಯ ಮುಂದೆ ಹೋಗುವುದೇ ಗೊತ್ತಾಗುವುದಿಲ್ಲ ಇನ್ನು ವ್ಯಾಪಾರಿ ವರ್ಗದವರಿಗೆ ಅನಿರೀಕ್ಷಿತವಾಗಿ ಲಾಭ ಒದಗಿಬರಲಿದೆ ಇಂದು ಹೊಸ ಕಟ್ಟಡ ಅಥವಾ ನಿವೇಶನ ಭೂಮಿಯನ್ನು ಖರೀದಿ ಮಾಡಬೇಕು ಅಂದುಕೊಂಡಿದ್ದರು ಅದರಿಂದ ಲಾಭ ದೊರೆಯುತ್ತದೆ.

ಧನಸ್ಸು ರಾಶಿ:- ಅಧಿಕಾರಿ ವರ್ಗದವರಿಗೆ ಮುನ್ನಡೆ ಕಂಡುಬರಲಿದೆ ವಿಚಾರಗಳನ್ನು ಸಮಾಧಾನಕರವಾಗಿ ಯೋಚಿಸಿದೆ ಮುಂದೆ ನಡೆಯುವುದು ಒಳ್ಳೆಯದು ನೀವು ಇಡುವಂತಹ ಪ್ರತಿಯೊಂದು ಹೆಜ್ಜೆಯನ್ನು ಕೂಡ ನೀವು ತುಂಬಾನೆ ಗಮನವಹಿಸಿ ಇಡಬೇಕಾಗುತ್ತದೆ ರಾಜಕೀಯ ವ್ಯಕ್ತಿಗಳಿಗೆ ಇಂದು ತುಂಬಾನೇ ಸಂತೋಷವಾದ ದಿನ ವಾಗಲಿದೆ.

ಮಕರ ರಾಶಿ:- ಕ್ರೀಡಾ ಜಗತ್ತಿನಲ್ಲಿ ಅನಿರೀಕ್ಷಿತವಾದಂತಹ ಯಶಸ್ಸು ಕಂಡು ಬರುತ್ತದೆ ಶ್ರಮ ವರ್ಗದವರು ತುಸು ಚೇತರಿಕೆಯನ್ನು ಅವರ ಕೆಲಸದಲ್ಲಿ ಕಾಣಬಹುದಾಗಿದೆ ಕೃಷಿಕರು ದಿನ ತುಂಬಾನೆ ಉತ್ಸಾಹಭರಿತವಾಗಿ ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.

See also  ನೀವು ನೋಡಿರೋದು ಸಿನಿಮಾ ರಜನಿಕಾಂತ್ ಆದ್ರೆ ಇಲ್ಲಿದೆ ರಜನಿ ರಿಯಲ್ ಮುಖ,ಈ ವಯಸ್ಸಿನಲ್ಲಿ ಇಂಥ ಜೀವನಾನ..ಭಗವಂತ..ಏನಾಗಿದೆ ನೋಡಿ..

ಕುಂಭ ರಾಶಿ:- ಕಾರ್ಯಕ್ಷೇತ್ರದಲ್ಲಿ ತುಂಬಾನೇ ಕಠಿಣವಾದ ನಿರ್ಧಾರವನ್ನು ಇಂದು ನೀವು ಈ ದಿನ ತೆಗೆದುಕೊಂಡರೆ ಬಹಳ ಉತ್ತಮ ಸಾಂಸರೀಕವಾಗಿ ಹಿತೈಷಿಗಳೇ ಈ ದಿನ ನಿಮಗೆ ತುಂಬಾನೇ ಕಿರಿಕಿರಿ ತರುವಂತಹ ಸಾಧ್ಯತೆಗಳು ಇದೆ.

ಮೀನ ರಾಶಿ:- ವೃತ್ತಿರಂಗದಲ್ಲಿ ನಿಮ್ಮತನವನ್ನು ಕಾಯ್ದುಕೊಂಡು ಮುನ್ನಡೆಯಿರಿ ವೃತ್ತಿ ಮಾರ್ಗಸೂಚಿಯಲ್ಲಿ ಕಣ್ಣೆದುರಿಗೆ ಇರುವ ಉತ್ತಮವಾದದ್ದನ್ನು ಆಯ್ಕೆಮಾಡಿಕೊಂಡು ಅದರಿಂದ ಲಾಭವನ್ನು ಗಳಿಸಿ ಧಾರ್ಮಿಕ ಕಾರ್ಯಗಳು ಇಂದು ವಿಳಂಬವಾಗಿಯೇ ನಡೆಯುತ್ತದೆ.



crossorigin="anonymous">