ಸಮನ್ವಿ ಸಾವಿನ ಸತ್ಯ ಬಾಯಿಬಿಟ್ಟ ನಟಿ ಅಮೃತ ನಾಯ್ಡು.
ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಅಮೃತ ನಾಯ್ಡುರವರ ಉತ್ತರ ಏನೆಂದು ನೋಡಿ ಆ ದಿನ ನಾನು ತಾಯಿ ಮನೆ ರಾಜಾಜಿನಗರ ದಲ್ಲಿ ಇರುವುದರಿಂದ ನನಗೆ ಈ ಪರಿಸ್ಥಿತಿಯಲ್ಲಿ ಡ್ರೈವ್ ಮಾಡಲು ಸಾಧ್ಯವಿಲ್ಲ ಆದ್ದರಿಂದ ಆಟೋಗಳಲ್ಲಿ ಹೋಗಲು ತುಂಬಾ ದೂರ ಇರುವುದರಿಂದ ದೂರ ಪ್ರಯಾಣ ಮಾಡಿದಂತೆ ಆದ್ದರಿಂದ ನಾನು ಮೆಟ್ರೋ ದಲ್ಲಿ ಹೋಗಿಬರೋಣ ಎಂದು ಕೊಂಡೆ ನಮ್ಮ ಮನೆಯಿಂದ ಅದು ಬರೀ ಎರಡು ನಿಮಿಷ ಅಷ್ಟೇ ಹೋಗಿ ತಲುಪಬಹುದು ನಾನು ಮತ್ತು ಸಮನ್ವಿ ಬೈಕಿನಲ್ಲಿ ಹೊರಡೋಣ ಎಂದು ಹೇಳಿದ ತಕ್ಷಣ ಅವಳಿಗೆ ಖುಷಿಯಾಯಿತು ಏಕೆಂದರೆ ಅವಳಿಗೆ ಎಂದರೇ ಕಾರ್ ಅಷ್ಟಕಷ್ಟೇ ಹಾಗೂ ಅದರ ಸ್ಮೆಲ್ ನಿಂದನೆ ಆಗುವುದಿಲ್ಲ ನನಗೆ ಎಂದು ಹೇಳುತ್ತಿದ್ದಳು ಆದ್ದರಿಂದ ಎರಡು ನಿಮಿಷದ ಪ್ರಯಾಣ ಎಂದುಕೊಂಡು ನಾವು ಬೈಕ್ ನಲ್ಲಿ ಹೋಗಲು ನಿರ್ಧರಿಸಿದೆ.
ಯಾವತ್ತೂ ಕೂಡ ನಮಗೆ ಈ ತರದ ಒಂದು ಘಟನೆ ನೋಡಿರಲೂ ಇಲ್ಲ ವಿಧಿಯ ಆಟ ಏನಿತ್ತೋ ಗೊತ್ತಿಲ್ಲ. ಈ ಒಂದು ಘಟನೆ ನಮ್ಮ ನಿರೀಕ್ಷೆಗೂ ಮೀರಿದ ಘಟನೆಯಾಗಿದೆ. ನಾವು ಮಾತನಾಡುವುದು ಸುಲಭ ಆದರೆ ಇಲ್ಲಿನ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳುವುದು ಸರಿ ಎಂದು ಹೇಳುತ್ತಾರೆ. ಹಾಗೂ ನಾನು ಅವತ್ತು ನಡೆದ ಘಟನೆಯಿಂದ ನನ್ನ ಮಗಳು ಜ್ಞಾನ ತಪ್ಪಿ ಬಿದ್ದರು ಕೂಡ ನನಗೆ ಅ ಲಾರಿ ಅವರ ಮೇಲೆ ಎಳ್ಳಷ್ಟು ಕೋಪವಿಲ್ಲ. ಏಕೆಂದರೆ ಆ ಭಗವಂತನೇ ಹೀಗೆ ಮಾಡಬೇಕು ಎಂದು ಕೊಂಡಿರುವಾಗ ಯಾರು ತಾನೇ ತಪ್ಪಿಸಲು ಸಾಧ್ಯವಿಲ್ಲ ಆದ್ದರಿಂದ ಯಾರ ಮೇಲೂ ದೂರು ನೀಡಿದರೂ ಅದು ಸರಿಯಲ್ಲ ಎಂದು ಹೇಳಿಕೊಂಡಿದ್ದಾರೆ.ಇದು ಭಗವಂತನ ನಿರ್ಣಯ ವಾಗಿದ್ದರಿಂದ ನಮ್ಮ ಪಾಪ ಕರ್ಮಗಳು ಅಥವಾ ನನ್ನ ಮಗಳ ಆಯಸ್ಸು ಇದ್ದಿದ್ದೆ ಇಷ್ಟು ಗೊತ್ತಿಲ್ಲ.