BS ಯಡಿಯೂರಪ್ಪ ಅವರ ಮೊಮ್ಮೊಗಳ ಸಾವಿಗೆ ಕಾರಣ ಏನ್ ಗೊತ್ತಾ? ಎಳೆ ಕಂದನ ಬಿಟ್ಟೋಗಿದ್ಯಾಕೆ. BSY ಕಣ್ಣೀರು.. - Karnataka's Best News Portal

BS ಯಡಿಯೂರಪ್ಪ ಅವರ ಮೊಮ್ಮೊಗಳ ಸಾವಿಗೆ ಕಾರಣ ಏನ್ ಗೊತ್ತಾ? ಎಳೆ ಕಂದನ ಬಿಟ್ಟೋಗಿದ್ಯಾಕೆ. BSY ಕಣ್ಣೀರು..

ಬಿ.ಎಸ್ ಯಡಿಯೂರಪ್ಪ ಅವರ ಮೊಮ್ಮಗಳಿಗೆ ಏನಾಗಿತ್ತು ಎಳೆ ಕಂದಮ್ಮನನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಗೊತ್ತಾ.?ಬಿಜೆಪಿಯ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮೊಮ್ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಿಎಸ್ ಯಡಿಯೂರಪ್ಪ ಅವರ ದ್ವಿತೀಯ ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ ಅವರಿಗೆ 30 ವರ್ಷ. ಇವರು ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಇರುವಂತಹ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದರು ಈಗ ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 2018 ರಲ್ಲಿ ನೀರಜ್ ಎಂಬ ವ್ಯಕ್ತಿಯನ್ನು ಮದುವೆಯಾದಂತಹ ಸೌಂದರ್ಯ ಅವರಿಗೆ ಒಂದು ವರ್ಷದ ಮಗು ಕೂಡ ಇತ್ತು. ಇನ್ನು ನೀರಜ್ ಅವರು ಎಂ.ಎಸ್ ರಾಮಯ್ಯ ಎಂಬ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿ ಕೆಲಸ ಮಾಡುತಿದ್ದರು‌. ಸೌಂದರ್ಯ ಅವರು ಕೂಡ ಸರ್ಜನ್ ಆಗಿ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು. ಆದರೆ ಮಗುವಾದ ಕಾರಣ ಕೆಲಸವನ್ನು ಅರ್ಧಕ್ಕೆ ಬಿಟ್ಟಿದ್ದರು ಪತಿ ನೀರಜ್ ಅವರು ಎಂದಿನಂತೆ ಕೆಲಸಕ್ಕೆ ಈ ದಿನ ಬೆಳಿಗ್ಗೆ ಕೂಡ ಹೋಗಿದ್ದರು.

ತನ್ನ ಪತಿ ಕೆಲಸಕ್ಕೆ ಹೋದ ನಂತರ ಸೌಂದರ್ಯ ಅವರು ಕೆಲಸಕ್ಕೆ ಇದ್ದಂತಹ ಅಜ್ಜಿ ತನ್ನ ಮಗುವನ್ನು ಕೊಟ್ಟು ಕೋಣೆಗೆ ಸೇರಿಕೊಂಡರು. ಸುಮಾರು ಹತ್ತು ಗಂಟೆಯಾದರೂ ಕೂಡ ಕೋಣೆಯಿಂದ ಹೊರ ಬರಲಿಲ್ಲ. ಇದನ್ನು ಗಮನಿಸಿದಂತಹ ಮನೆ ಕೆಲಸದವರು ತಕ್ಷಣ ಪತಿ ನೀರಾಜ್ ಗೆ ಕರೆಮಾಡಿ ನಡೆದ ಘಟನೆಯನ್ನು ತಿಳಿಸುತ್ತಾರೆ. ಕೆಲಸಕ್ಕೆ ಹೋಗಿದ್ದ ನೀರಜ್ ಅವರು ಅಲ್ಲಿಂದ ಬೇಗನೆ ಮನೆಗೆ ಬಂದು ಬಾಗಿಲು ಒಡೆದು ನೋಡಿದಾಗ ಅಲ್ಲಿ ಸೌಂದರ್ಯವನ್ನು ನೇಣು ಬಿಗಿದ ಸ್ಥಿತಿಯಲ್ಲಿ ಇರುತ್ತಾರೆ. ಕೂಡಲೇ ಸೌಂದರ್ಯ ಅವರನ್ನು ಪಕ್ಕದಲ್ಲಿ ಇದ್ದಂತಹ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತದೆ. ಆದರೆ ಆಸ್ಪತ್ರೆಗೆ ಹೋಗುವ ಮುನ್ನವೇ ಹಾಕೆಯ ಪ್ರಾಣ ಪಕ್ಷಿ ಹಾರಿ ಹೋಗಿರುತ್ತದೆ.

WhatsApp Group Join Now
Telegram Group Join Now
[irp]


crossorigin="anonymous">