ಬಿಎಸ್ ಯಡಿಯೂರಪ್ಪ ಅವರ ಮೊಮ್ಮಗಳಿಗೆ ಇತ್ತು ಗಂಭೀರ ಕಾಯಿಲೆ ಕಾಯಿಲೆ ಎಂದರೆ ಇವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣವಾಯಿತಾ ನೀವೇ ನೋಡಿ.ಬಿ.ಎಸ್ ಯಡಿಯೂರಪ್ಪ ಅವರ ಕುಟುಂಬಕ್ಕೆ ಇದೀಗ ಆಘಾತ ಎದುರಾಗಿದೆ ಯಡಿಯೂರಪ್ಪನವರ ಮುದ್ದು ಮೊಮ್ಮಗಳು ಸೌಂದರ್ಯ ಅವರು ಇದೀಗ ಆತ್ಮಹತ್ಯೆಗೆ ಶರಣಾಗಿದ್ದರೆ. 30ವರ್ಷದ ಸೌಂದರ್ಯ ಅವರು ತಮ್ಮ 9 ತಿಂಗಳ ಮಗುವನ್ನು ಬಿಟ್ಟು ಇದೀಗ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ಬಿಎಸ್ವೈ ಅವರ ಕುಟುಂಬಕ್ಕೆ ಅರಗಿಸಿಕೊಳ್ಳಲಾಗದ ನೋವಾಗಿದೆ. ಯಾರು ಕೂಡ ಇಂತಹದೊಂದು ಘಟನೆ ನಡೆಯುತ್ತದೆ ಅಂತ ಊಹೆ ಮಾಡಿರಲಿಲ್ಲ ಈ ಘಟನೆ ನಡೆದ ಮೇಲೆ ಹಲವಾರು ಊಹಾಪೋಹಗಳು ಕೇಳಿ ಬರುತ್ತಿದೆ. ಹೌದು ಸೌಂದರ್ಯ ಅವರು ಸಾವನ್ನಪ್ಪಿದ ನಂತರ ಹಲವಾರು ಮಾತುಗಳು ಕೇಳಿಬರುತ್ತಿದೆ ಹಾಗಾದರೆ ನಿಜಕ್ಕೂ ಸೌಂದರ್ಯ ಅವರು ಸಾಯುವುದಕ್ಕೆ ಕಾರಣ ಏನು ಎಂಬ ಅಸಲಿ ವಿಚಾರವನ್ನು ಇಂದು ನಿಮಗೆ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ.
ಬಿಎಸ್ ಯಡಿಯೂರಪ್ಪನವರು ರಾಜಕೀಯವಾಗಿ ಅನುಭವ ಇದ್ದಂತಹ ವ್ಯಕ್ತಿ.ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಸತತ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರು ತುಂಬಾನೇ ಗೌರವಾನ್ವಿತ ಕುಟುಂಬಕ್ಕೆ ಸೇರಿದಂತಹ ವ್ಯಕ್ತಿ.ಅಷ್ಟೇ ಅಲ್ಲದೆ ಅವರ ಕುಟುಂಬದ ಹಿನ್ನೆಲೆಯ ಕೂಡ ತುಂಬಾನೇ ಚೆನ್ನಾಗಿತ್ತು ಇಷ್ಟೆಲ್ಲ ಹಿನ್ನೆಲೆ ಇದ್ದರೂ ಕೂಡ ಇದೀಗ ಬಿಎಸ್ ಯಡಿಯೂರಪ್ಪನವರ ಮೊಮ್ಮಗಳು ಇದ್ದಕ್ಕಿದ್ದ ಹಾಗೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣ ಏನಿರಬಹುದು ಎಂಬ ಚರ್ಚೆ ಕರ್ನಾಟಕದಾದ್ಯಂತ ಪ್ರಾರಂಭವಾಗಿದೆ. ಸಾಮಾನ್ಯ ಜನ ಆತ್ಮಹತ್ಯೆ ಮಾಡಿಕೊಂಡರೆ ನಮ್ಮವರು ನೂರಾರು ಮಾತನಾಡುತ್ತಾರೆ. ಆದರೆ ಇಂತಹ ದೊಡ್ಡ ಮನೆತನದವರ ಆತ್ಮಹತ್ಯೆ ಮಾಡಿಕೊಂಡರೆ ನಮ್ಮ ಜನ ಸುಮ್ಮನೆ ಇರುತ್ತಾರ. ಅದಕ್ಕೆ ನೂರಾರು ರೀತಿಯಾದಂತಹ ರೆಕ್ಕೆ ಪುಕ್ಕವನ್ನು ಕಟ್ಟಿ ಒಂದು ಕಥೆಯನ್ನು ತಮ್ಮಷ್ಟಕ್ಕೆ ತಾವೇ ಹೇಳುತ್ತಾರೆ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಹಾಗಾದರೆ ನಿಜಕ್ಕೂ ಸೌಂದರ್ಯ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣ ಏನು ಅಂತ ತಿಳಿದುಕೊಳ್ಳಲು ಈಗಿನ ವಿಡಿಯೋ ನೋಡಿ ಸತ್ಯದ ಅರಿವಾಗುತ್ತದೆ.
ಬಿ ಎಸ್ ವೈ ಮೊಮ್ಮೊಗಳ ಆತ್ಮಹತ್ಯೆಗೆ ನಿಜವಾದ ಕಾರಣ ಹೇಳಿದ BSY ಮಗಳು ಅರುಣಾದೇವಿ…! ಈ ವಿಡಿಯೋ ನೋಡಿ
News daily
[irp]