ಈ ದೇವರಿಗೆ ಬೇಡಿಕೊಂಡರೆ ಸಾಕು 3 ಅಥವಾ 7 ದಿನದಲ್ಲಿ ಎಲ್ಲಾ ಸಕ್ಸಸ್.ಬಳೆ ಪದ್ಮಾವತಿ ಅಮ್ಮನ ವಿಸ್ಮಯ ನೋಡಿ. » Karnataka's Best News Portal

ಈ ದೇವರಿಗೆ ಬೇಡಿಕೊಂಡರೆ ಸಾಕು 3 ಅಥವಾ 7 ದಿನದಲ್ಲಿ ಎಲ್ಲಾ ಸಕ್ಸಸ್.ಬಳೆ ಪದ್ಮಾವತಿ ಅಮ್ಮನ ವಿಸ್ಮಯ ನೋಡಿ.

ಈ ದೇವಿಗೆ ಬೇಡಿಕೊಂಡು ಹೋದರೆ ಮೂರು ಅಥವಾ ಏಳು ದಿನದಲ್ಲಿ ಎಲ್ಲಾ ಕಾರ್ಯಗಳು ಕೂಡಾ ಸಕ್ಸಸ್ ಸಾಗುತ್ತದೆನಾವು ಸಾಕಷ್ಟು ದೇವರ ಪವಾಡಗಳನ್ನು ಅಥವಾ ಪುರಾಣಗಳನ್ನು ಕೇಳಿದ್ದೇವೆ ಈಗಲೂ ಕೂಡ ಅಂತಹದ್ದೇ ಒಂದು ಬಹಳ ಶಕ್ತಿಯುತವಾದ ದೇವಸ್ಥಾನದ ಬಗ್ಗೆ ತಿಳಿಸುತ್ತಿದ್ದೇವೆ. ಈ ಒಂದು ದೇವಸ್ಥಾನಕ್ಕೆ ಭಕ್ತಾದಿಗಳು ಹೋಗಿ ತಮ್ಮ ಮನಸ್ಸಿನಲ್ಲಿ ಇರುವಂತಹ ಕೋರಿಕೆಗಳನ್ನು ದೇವರ ಬಳಿ ಹೇಳಿಕೊಂಡು ಬಂದರೆ ಖಂಡಿತವಾಗಿಯೂ ಅವರ ಎಲ್ಲಾ ಆಸೆ-ಆಕಾಂಕ್ಷೆಗಳು ಕೂಡ ಈಡೇರುತ್ತದೆ ಎಂಬ ಪ್ರತೀತಿ ಇದೆ. ಹೌದು ಈ ಒಂದು ದೇವಸ್ಥಾನಕ್ಕೆ ಬಂದು ಬರಿಗೈನಲ್ಲಿ ಹೋದಂತಹ ಭಕ್ತರೆ ಇಲ್ಲ ಅಂತ ಹೇಳಬಹುದು. ಈ ದೇವಾಲಯಕ್ಕೆ ಬಂದು ಕುಂಬಳಕಾಯಿ ಮತ್ತು ಕುಂಕುಮವನ್ನು ಅರ್ಪಣೆ ಮಾಡಿ ತಮ್ಮ ಮನಸ್ಸಿನಲ್ಲಿ ಇರುವಂತಹ ಕಾರ್ಯಗಳು ನಡೆಯಬೇಕು ಅಂತ ಹೇಳಿ ಹೋದರೆ ಅಂತಹ ಕಾರ್ಯಗಳು ನಡೆದಂತಹ ಅದೆಷ್ಟೋ ಉದಾಹರಣೆಗಳು ಇಲ್ಲಿವೆ.

ಇಲ್ಲಿಗೆ ಪ್ರತಿನಿತ್ಯವೂ ಕೂಡ 15 ರಿಂದ 20 ಸಾವಿರ ಭಕ್ತಾದಿಗಳು ಬಂದು ತಾಯಿಗೆ ಪೂಜೆಯನ್ನು ಸಲ್ಲಿಸಿ ಆಶೀರ್ವಾದವನ್ನು ತೆಗೆದುಕೊಂಡು ಹೋಗುತ್ತಾರೆ. ಇನ್ನು ಈ ಒಂದು ದೇವಸ್ಥಾನದಲ್ಲಿ ಒಂದು ಪ್ರತಿತಿಯಿದೆ ಅದೇನೆಂದರೆ ಬೂದು ಗುಂಬಳಕಾಯಿಯನ್ನು ಕೊಡುವಂತಹ ಪದ್ಧತಿ ಇರುವುದು ನಿಜಕ್ಕೂ ವಿಶೇಷ ಅಂತಾನೇ ಹೇಳಬಹುದು. ಈ ದೇವಸ್ಥಾನಕ್ಕೆ ಬಂದಂತಹ ಭಕ್ತಾದಿಗಳು ಬೂದ ಗುಂಬಳಕಾಯಿ ಮತ್ತು ಕುಂಕುಮವನ್ನು ತಪ್ಪದೇ ತರುತ್ತಾರೆ. ಇಲ್ಲಿರುವಂತಹ ಅರ್ಚಕರು ಅಥವಾ ದೇವಸ್ಥಾನದ ಮೇಲ್ವಿಚಾರಕರು ಪ್ರತಿನಿತ್ಯವೂ ಕೂಡ ಈ ದೇವಿಗೆ ಒಂದು ಭೂದಳ ಕುಂಬಳಕಾಯಿಯನ್ನು ಬಲಿ ಕೊಡುವಂತಹ ಪದ್ಧತಿಯನ್ನು ಮೊದಲಿನಿಂದಲೂ ಕೂಡ ರೂಢಿಸಿಕೊಂಡು ಬಂದಿದ್ದಾರೆ.

WhatsApp Group Join Now
Telegram Group Join Now

ಈಸ್ಥಳಕ್ಕೆ ಬಂದಂತಹ ಭಕ್ತಾದಿಗಳು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ಹೋಗುತ್ತಾರೆ ಇನ್ನು ಕೆಲವರು ಒಂದು ಚೀಟಿಯಲ್ಲಿ ತಮ್ಮ ಮನಸ್ಸಿನಲ್ಲಿ ಇರುವಂತಹ ಮನೋಕಾಮನೆಗಳನ್ನು ಬರೆದು ಅದನ್ನು ದೇವಾಲಯದ ಕಬ್ಬಿಣದ ಬಾಗಿಲಿಗೆ ಕಟ್ಡಿ ಹೋಗುವಂತಹ ಪ್ರತೀತಿಯೂ ಇದೆ. ಈಗಾಗಲೇ ಸಾಕಷ್ಟು ಜನ ಈ ದೇವಸ್ಥಾನಕ್ಕೆ ಬಂದು ತಮ್ಮ ಸಂಕಲ್ಪಗಳ ಸಿದ್ಧವಾಗಿದೆ ಎಂದು ಮರು ಪೂಜೆ ಮಾಡಿಸಿಕೊಂಡು ಹೋಗಿರುವಂತಹ ಅದೆಷ್ಟೋ ವಿಚಾರಗಳು ಕೂಡ ಇದೆ. ಹಾಗಾಗಿ ಈ ದೇವಸ್ಥಾನ ಯಾವುದು, ಈ ದೇವಸ್ಥಾನದ ಮಹಿಮೆ ಏನು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ತಿಳಿಯಲು ಕೆಳಗಿನ ವಿಡಿಯೋ ನೋಡಿ ಎಲ್ಲಾ ವಿಚಾರಗಳು ಕೂಡ ನಿಮಗೆ ತಿಳಿಯುತ್ತದೆ.



crossorigin="anonymous">