ಶನಿವಾರದ ದಿನ ಈ 4 ರಾಶಿಗೆ ವೆಂಕಟೇಶ್ವರ ಸ್ವಾಮಿ ಕೃಪೆಯಿಂದ ದೈವಬಲ,3 ದಿನದೊಳಗೆ ಸಿಹಿಸುದ್ದಿ ನಿಖರ ರಾಶಿಫಲ ನೋಡಿ ಅದೃಷ್ಟ ಹಾಗೂ ಧನಲಾಭ ಈ ರಾಶಿಗೆ‌ » Karnataka's Best News Portal

ಶನಿವಾರದ ದಿನ ಈ 4 ರಾಶಿಗೆ ವೆಂಕಟೇಶ್ವರ ಸ್ವಾಮಿ ಕೃಪೆಯಿಂದ ದೈವಬಲ,3 ದಿನದೊಳಗೆ ಸಿಹಿಸುದ್ದಿ ನಿಖರ ರಾಶಿಫಲ ನೋಡಿ ಅದೃಷ್ಟ ಹಾಗೂ ಧನಲಾಭ ಈ ರಾಶಿಗೆ‌

19 ಫೆಬ್ರವರಿ 2022 ಶನಿವಾರದ ರಾಶಿ ಭವಿಷ್ಯ

WhatsApp Group Join Now
Telegram Group Join Now

ಮೇಷ ರಾಶಿ: ಮಾನಸಿಕವಾಗಿ ಇಂದು ನೀವು ತುಂಬಾ ಬಲಶಾಲಿಯಾಗಿ ಇರುತ್ತೀರಿ, ಮತ್ತು ಪ್ರತಿ ಸವಾಲನ್ನು ಸುಲಭವಾಗಿ ಎದುರಿಸುತ್ತೀರಿ. ಕೆಲಸದಲ್ಲಿ ಎಲ್ಲವೂ ನಿಮಗೆ ಅನುಕೂಲಕರವಾಗಿರುತ್ತದೆ. ಖಾಸಗಿ ಕೆಲಸವನ್ನು ಮಾಡುವ ಉದ್ಯೋಗಸ್ಥರು ತಮ್ಮ ಕಠಿಣ ಪರಿಶ್ರಮಕ್ಕೆ ತಕ್ಕಂತ ಫಲಿತಾಂಶವನ್ನು ಕಾಣುವ ದಿನವಾಗಿರಲಿದೆ.

ವೃಷಭ ರಾಶಿ: ಕೆಲಸದ ವಿಚಾರವಾಗಿ ಇಂದು ಉದ್ಯೋಗಿಗಳಿಗೆ ಬಹಳ ಮುಖ್ಯವಾದ ದಿನವಾಗಿರಲಿದೆ, ಇಂದು ಯಾವುದಾದರೂ ಒಂದು ಪ್ರಮುಖ ಬದಲಾವಣೆಯಾಗಬಹುದು. ಇಂದು ನೀವು ಎಲ್ಲ ವಿಷಯದಲ್ಲಿ ಸಕರಾತ್ಮಕ ಫಲಿತಾಂಶ ಪಡೆಯುವ ಸಾಧ್ಯತೆಗಳಿವೆ.

ಮಿಥುನ ರಾಶಿ: ಇಂದು ಕುಟುಂಬದೊಂದಿಗೆ ಬಹಳ ಮೋಜಿನ ದಿನವಾಗಿರುತ್ತದೆ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಸಣ್ಣ ಪ್ರಯಾಣ ಮಾಡುವ ಅವಕಾಶ ಸಿಗಬಹುದು. ಮತ್ತು ಮನೆಯಲ್ಲಿ ಚಿಕ್ಕಮಕ್ಕಳಿಂದ ಶುಭ ಸುದ್ದಿಗಳನ್ನು ಕೇಳುತ್ತೀರಿ.

ಕರ್ಕಾಟಕ ರಾಶಿ: ಮಾನಸಿಕವಾಗಿ ನೀವು ತುಂಬಾ ಗೊಂದಲಗಳನ್ನು ಅನುಭವಿಸುತ್ತಿದ್ದರೆ ಯಾರಾದರೊಂದಿಗೆ ಇಂದು ಅವುಗಳನ್ನು ಹಂಚಿಕೊಳ್ಳುವುದು ಉತ್ತಮ. ಇಂದ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಿ ನಿಮ್ಮ ಆರೋಗ್ಯವನ್ನು ಸಹ ಸರಿಪಡಿಸಿಕೊಳ್ಳಬಹುದು.

ಸಿಂಹ ರಾಶಿ: ಇಂದು ನಿಮ್ಮ ಆರೋಗ್ಯ ಮತ್ತು ಹಣದ ಬಗ್ಗೆ ಹೆಚ್ಚು ಜಾಗರೂಕರಾಗಿರಲು ಸೂಚಿಸಲಾಗಿದೆ. ಬಸವತ್ತಿಗೆ ನೀವು ಸಾಕಷ್ಟು ವಿಶ್ರಾಂತಿಯನ್ನು ಸಹ ಪಡೆಯುತ್ತೀರಿ. ಜೊತೆಗೆ ನೀವು ಇಂದು ಅನಾವಶ್ಯಕ ಖರ್ಚುಗಳನ್ನು ಮಾಡುವುದನ್ನು ತಪ್ಪಿಸಬೇಕು ಎಂದು ಹೇಳಲಾಗಿದೆ.

ಕನ್ಯಾ ರಾಶಿ: ಇಂದು ವಿದ್ಯಾರ್ಥಿಗಳಿಗೆ ಶುಭ ದಿನವಾಗಿರಲಿದೆ, ವಿಶೇಷವಾಗಿ ಇಂಜಿನಿಯರಿಂಗ್ ಕಲಿಯುವ ವಿದ್ಯಾರ್ಥಿಗಳು ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಮತ್ತು ನೀವು ಉನ್ನತ ಶಿಕ್ಷಣ ಪಡೆಯುವ ಯೋಜನೆಯ ಇದ್ದರೆ ಅನುಕೂಲಕರವಾದ ಅವಕಾಶ ಸಿಗಲಿದೆ.

ತುಲಾ ರಾಶಿ: ಇಂದು ನೀವು ದಿನಪೂರ್ತಿ ಕಾರ್ಯಪ್ರವೃತ್ತರಾಗಿರುತ್ತೀರಿ. ಮನೆಯಲ್ಲಿ ಹಾಗೂ ಕಚೇರಿಯ ಸ್ಥಳದಲ್ಲಿ ಇಂದು ನಿಮಗೆ ಸಾಕಷ್ಟು ಜವಾಬ್ದಾರಿಗಳಿರುತ್ತವೆ. ನಿಮ್ಮ ಎಲ್ಲಾ ಕೆಲಸಗಳನ್ನು ನಿಮ್ಮ ಯೋಜನೆಯ ಪ್ರಕಾರ ಪೂರ್ಣಗೊಳಿಸಲು ಪ್ರಯತ್ನಿಸುತ್ತೀರಿ.

ವೃಶ್ಚಿಕ ರಾಶಿ: ಕುಟುಂಬದ ದೃಷ್ಟಿಯಿಂದ ಇಂದು ನಿಮಗೆ ತುಂಬಾ ಮುಖ್ಯವಾದ ದಿನವಾಗಿರಲಿದೆ. ನಿಮ್ಮ ಹಣದ ಸಂಬಂಧವನ್ನು ಸುಧಾರಿಸಲು ನಿಂದು ನಿಮಗೆ ಅವಕಾಶ ಸಿಗಬಹುದು, ಈ ಅವಕಾಶ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ. ಮತ್ತು ನಿಮ್ಮ ಪ್ರೀತಿಪಾತ್ರರಿಂದ ನಡೆಯುತ್ತಿರುವ ತಪ್ಪು ತಿಳುವಳಿಕೆಯನ್ನು ಸುಧಾರಿಸಲು ಪ್ರೀತಿಸಿ

ಧನಸ್ಸು ರಾಶಿ: ಬಡವರಿಗೆ ದಾನ ಮಾಡುವ ಮೂಲಕ ದಿನವನ್ನು ಪ್ರಾರಂಭಿಸಿ, ಇದರ ಉತ್ತಮ ಪರಿಣಾಮಗಳನ್ನು ನೀವು ಖಂಡಿತವಾಗಿ ಕಾಣುತ್ತೀರಿ. ನೀವು ಅವಿವಾಹಿತರಾಗಿದ್ದು ನಿಮ್ಮ ಕುಟುಂಬದಲ್ಲಿ ಇಂದು ನಿಮ್ಮ ಮದುವೆಯ ಬಗ್ಗೆ ಮಾತನಾಡುತ್ತಿದ್ದಾರೆ ನಿಮಗೆ ಇಂದು ಉತ್ತಮ ಕೊಡುಗೆ ಬರುತ್ತದೆ.

ಮಕರ ರಾಶಿ: ನೀವು ವಿದ್ಯಾರ್ಥಿಯಾಗಿದ್ದರೆ ಇಂದು ನಿಮ್ಮ ಶಿಕ್ಷಣದ ವಿಚಾರದಲ್ಲಿ ದೊಡ್ಡ ಅಡಚಣೆ ಬರಬಹುದು, ಈ ಕಾರಣಕ್ಕಾಗಿ ನೀವು ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತಿರಿ. ಇಂತಹ ಸಂದರ್ಭದಲ್ಲಿ ತಾಳ್ಮೆ ಇಂದ ಕೆಲಸ ಮಾಡಲು ನಿಮಗೆ ಸೂಚಿಸಲಾಗಿದೆ.

ಕುಂಭ ರಾಶಿ: ನೀವು ವ್ಯಾಪಾರಸ್ಥರು ಆಗಿದ್ದರೆ ಇಂದು ಪ್ರಮುಖ ವ್ಯವಹಾರ ಯೋಜನೆಗಳನ್ನು ಮಾಡಬಹುದು, ಅಥವಾ ಕೆಲವು ಬದಲಾವಣೆಗಳನ್ನು ಮಾಡಲು ನೀವು ನಿರ್ಧರಿಸಬಹುದು. ಉದ್ಯೋಗಸ್ಥರಿಗೆ ಕೆಲಸದ ಜಾಗದಲ್ಲಿ ಜಾಗರೂಕರಾಗಿರಲು ತಿಳಿಸಲಾಗಿದೆ.

ಮೀನ ರಾಶಿ: ಹಣದ ವಿಷಯದಲ್ಲಿ ಇಂದು ನಿಮಗೆ ಮಿಶ್ರ ದಿನವಾಗಿರಲಿದೆ. ಇಂದು ನಿಮ್ಮ ಆದಾಯ ಹೆಚ್ಚಾಗುವುದಿಲ್ಲ ಆದ್ದರಿಂದ ವೆಚ್ಚವನ್ನು ತಗ್ಗಿಸಲು ತಿಳಿಸಲಾಗಿದೆ. ಹಿಂದಿ ನಿಮ್ಮ ಸಂಗಾತಿಯೊಡನೆ ಹಣದ ವಿಚಾರವಾಗಿ ವಿಷಯಗಳನ್ನು ಹಂಚಿಕೊಳ್ಳುತ್ತೀರಿ.

[irp]


crossorigin="anonymous">