ಕನ್ನಡ ಸೀರಿಯಲ್ ನಟಿಯರ ನಿಜವಾದ ಲುಕ್ ಹೇಗಿದೆ ನೋಡಿ.ಸಾಮಾನ್ಯವಾಗಿ ಇತ್ತೀಚಿನ ದಿನದಲ್ಲಿ ಎಲ್ಲರೂ ಕೂಡ ಸೀರಿಯಲ್ ನೋಡುವುದನ್ನು ನಾವು ನೋಡಬಹುದಾಗಿದೆ ಸಿನಿಮಾರಂಗಕ್ಕಿಂತಲೂ ಈಗ ಸೀರಿಯಲ್ ಗಳ ಹವಾ ಹೆಚ್ಚಾಗಿದೆ ಅಂತ ಹೇಳಬಹುದು. ಹೌದು ಕಿರುತೆರೆ ಲೋಕದಲ್ಲಿ ಈಗ ಸೀರಿಯಲ್ ಗಳದ್ದೇ ಹವಾ ಹೆಚ್ಚಾಗಿದೆ ಅದರಲ್ಲಿಯೂ ಕೂಡ ಈ ಸೀರಿಯಲ್ ನಲ್ಲಿ ನಟನೆ ಮಾಡುವಂತಹ ನಟಿಯರು ತಮ್ಮ ನಿಜ ಜೀವನದಲ್ಲಿ ಹೇಗಿದ್ದಾರೆ ಹಾಗೂ ತೆರೆಯ ಮೇಲೆ ಹೇಗೆ ಕಾಣುತ್ತಾರೆ ಎಂಬುದನ್ನು ತಿಳಿದುಕೊಳ್ಳುವಂತಹ ಕುತೂಹಲ ಸಾಕಷ್ಟು ಜನರಿಗೆ ಇರುವುದನ್ನು ನಾವು ನೋಡಬಹುದಾಗಿದೆ. ಅದರಲ್ಲಿ ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಎಂಬ ಧಾರಾವಾಹಿಯಲ್ಲಿ ಪತ್ರ ಎಂಬ ಪಾತ್ರದಲ್ಲಿ ನಟಿಸುವಂತಹ ವಿಜಯಲಕ್ಷ್ಮಿಯವರು ನಿಜ ಜೀವನದಲ್ಲಿ ಹೇಗಿದ್ದಾರೆ ಎಂಬ ವಿಚಾರ ಬಹಳಷ್ಟು ಜನರಿಗೆ ತಿಳಿದಿಲ್ಲ ಏಕೆಂದರೆ.ಬಣ್ಣದ ಲೋಕದಲ್ಲಿ ನಾವು ಎಲ್ಲರ ಮುಂದೆ ಚೆನ್ನಾಗಿ ಕಾಣಬೇಕು ಅಂದರೆ ಮುಖಕ್ಕೆ ಬಣ್ಣವನ್ನು ಹಚ್ಚಿಕೊಳ್ಳಬೇಕಾಗುತ್ತದೆ ಆದರೆ ಈ ಧಾರಾವಾಹಿಯಲ್ಲಿ ನೈಸರ್ಗಿಕವಾಗಿ ಹಾಗೂ ಸಹಜವಾಗಿ ಹೀರೋಯಿನ್ ಯಾವ ರೀತಿ ಇದ್ದರೆ ಅದೇ ರೀತಿಯಲ್ಲಿ ತೋರಿಸಲಾಗಿದೆ.
ಹೌದು ನೀವು ಲಕ್ಷಣ ಧಾರವಾಹಿಯಲ್ಲಿ ಹೀರೋಹಿನ್ ನೋಡುವುದಕ್ಕೆ ಯಾವ ರೀತಿ ಕಪ್ಪಗೆ ಇದ್ದರೆ ಅವರು ನಿಜ ಜೀವನದಲ್ಲಿಯೂ ಕೂಡ ಅದೇ ರೀತಿ ಇದ್ದರೆ. ನಿಮಗೆ ಸಿನಿಮಾ ಅಥವಾ ಸೀರಿಯಲ್ ಅಥವಾ ಇನ್ನಿತರ ಯಾವುದೇ ಕಾರ್ಯಕ್ರಮವಾದರೂ ಕೂಡ ತುಂಬಾ ಚಂದವಾಗಿ ರೆಡಿಯಾಗಬೇಕು ಅಂತ ಬಹಳಷ್ಟು ಜನ ಅಂದುಕೊಳ್ಳುತ್ತಾರೆ. ನಾವು ಚಂದವಾಗಿ ಇದ್ದರೆ ಮಾತ್ರ ನಮ್ಮನ್ನು ಪ್ರೇಕ್ಷಕರು ನೋಡುತ್ತಾರೆ ಎಂಬ ತಪ್ಪುಕಲ್ಪನೆ ಸಾಕಷ್ಟು ಜನರಲ್ಲಿರುತ್ತದೆ. ಆದರೆ ಈ ಒಂದು ಕಲ್ಪನೆಯನ್ನು ಸುಳ್ಳು ಮಾಡಿದಂತಹ ಧಾರವಾಹಿ ಅಂದರೆ ಅದು ಲಕ್ಷಣ ಧಾರಾವಾಹಿ ಅಂತನೇ ಹೇಳಬಹುದು.
ಏಕೆಂದರೆ ಈ ಧಾರಾವಾಹಿಯಲ್ಲಿ ನಟನೆ ಮಾಡುವಂತಹ ನಾಯಕಿ ನಿಜ ಜೀವನದಲ್ಲಿಯೂ ಕೂಡ ಅಷ್ಟೇ ಕಪ್ಪಗೆ ಇರುವುದನ್ನು ನಾವು ನೋಡಬಹುದಾಗಿದೆ. ಇದು ಒಂದು ಮತ್ತೊಂದು ವಿಚಾರವನ್ನು ನೋಡುವುದಾದರೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುವಂತಹ ಕೃಷ್ಣಸುಂದರಿ ಎಂಬ ಧಾರಾವಾಹಿಯಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಶ್ಯಾಮ ಇವರ ನಿಜವಾದ ಹೆಸರು ಐಶ್ವರ್ಯ ಇವರು ಕೂಡ ನಿಜ ಜೀವನದಲ್ಲಿ ಕಪ್ಪಗೆ ಇರುವುದನ್ನು ನಾವು ನೋಡಬಹುದು. ಈ ಧಾರಾವಾಹಿಗಾಗಿ ಇವರು ಯಾವುದೇ ಬದಲಾವಣೆ ಮಾಡಿರುವ ರೀತಿಯ ಸಹಜವಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ಸೀರಿಯಲ್ ನಟಿಯರ ಬಗ್ಗೆ ತಿಳಿದುಕೊಳ್ಳಲು ಕೆಳಗಿನ ವಿಡಿಯೋ ನೋಡಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458