ಇವುಗಳನ್ನು ಯಾವುದೇ ಕಾರಣಕ್ಕೂ ತಡೆಯಬೇಡಿ,ದಾಹ,ಹಸಿವು,ನಿದ್ದೆ,ಮಲಬದ್ದತೆಯಿಂದ ಏನೆಲ್ಲಾ ಪರಿಣಾಮ ಉಂಟಾಗುತ್ತೆ ಗೊತ್ತಾ ? » Karnataka's Best News Portal

ಇವುಗಳನ್ನು ಯಾವುದೇ ಕಾರಣಕ್ಕೂ ತಡೆಯಬೇಡಿ,ದಾಹ,ಹಸಿವು,ನಿದ್ದೆ,ಮಲಬದ್ದತೆಯಿಂದ ಏನೆಲ್ಲಾ ಪರಿಣಾಮ ಉಂಟಾಗುತ್ತೆ ಗೊತ್ತಾ ?

ಇವುಗಳನ್ನು ಯಾವುದೇ ಕಾರಣಕ್ಕೂ ಕೂಡ ತಡೆಯಬೇಡಿ ಸುಮಾರು 250ಕ್ಕೂ ಅಧಿಕ ಕಾಯಿಲೆಗಳು ಬರುವುದಕ್ಕೆ ಇವುಗಳ ಮುಖ್ಯ ಕಾರಣ.ಶರೀರದಲ್ಲಿನ ವೇಗಗಳನ್ನು ಯಾವುದೇ ಕಾರಣಕ್ಕೂ ಕೂಡ ತಡೆಯಬಾರದು ಇವುಗಳನ್ನು ತಡೆದರೆ ಹಲವಾರು ಮಾರಣಾಂತಿಕ ಕಾಯಿಲೆಗಳು ಬರುವುದನ್ನು ನಾವು ನೋಡಬಹುದಾಗಿದೆ. ಹಾಗಾಗಿ ಇಂದು ದೇಹದಲ್ಲಿ ಇರುವಂತಹ ವೇಗಗಳು ಯಾವುದು ಹಾಗೂ ಇದನ್ನು ಯಾವ ಕಾರಣಕ್ಕಾಗಿ ತಡೆಯಬಾರದು. ಒಂದು ವೇಳೆ ಇದನ್ನು ತಡೆದರೆ ಯಾವ ರೀತಿಯಾದಂತಹ ದುಷ್ಪರಿಣಾಮಗಳನ್ನು ನಾವು ಎದುರಿಸಬೇಕಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ ನೋಡಿ. ಮೊದಲನೆಯದಾಗಿ ಹೊಟ್ಟೆ ಹಸಿಯದೆ ಊಟ ಮಾಡುವುದು ಹಾಗೂ ಹೊಟ್ಟೆ ಹಾಸಿದರು ಕೂಡ ಊಟ ಮಾಡದೆ ಇರುವುದು ಇದು ಮೊದಲನೆಯ ತಪ್ಪು. ಇದರಿಂದ ನಾನಾ ರೀತಿಯಾದಂತಹ ತೊಂದರೆಗಳು ಎದುರಾಗುವುದನ್ನು ನಾವು ನೋಡಬಹುದಾಗಿದೆ ವಾತ ಮತ್ತು ಪಿತ್ತ ಪ್ರಾಕೃತಿಗಳು ಇದರಿಂದ ಹೆಚ್ಚಾಗಿ ದೇಹದಲ್ಲಿ ಸುಮಾರು 250ಕ್ಕೂ ಅಧಿಕ ಕಾಯಿಲೆಗಳು ಬರುವುದನ್ನು ನಾವು ನೋಡಬಹುದಾಗಿದೆ.

ನಿಮಗೆ ಒಂದು ಆಶ್ಚರ್ಯಕರವಾದ ಮಾಹಿತಿಯನ್ನು ತಿಳಿಸುತ್ತಿದ್ದೇವೆ ಈ ಮಾಹಿತಿಯನ್ನು ಕೇಳಿದರೆ ನಿಜಕ್ಕೂ ಕೂಡ ನಿಮಗೆ ಅಚ್ಚರಿ ಉಂಟಾಗಬಹುದು. ನೀವು ಒಂದು ವೇಳೆ ನಿಮ್ಮ ಹಸಿವನ್ನು ತಡೆಗಟ್ಟಿದರೆ ನಿಜಕ್ಕೂ ಕೂಡ ನಿಮಗೂ ಕೂಡ ಕ್ಯಾನ್ಸರ್ ಬರುವಂತಹ ಲಕ್ಷಣಗಳು ಉಂಟಾಗುತ್ತದೆ. ಹೌದು ಇದು ನೂರಕ್ಕೆ ನೂರರಷ್ಟು ಸತ್ಯ ಇದನ್ನು ಒಂದು ಸಂಶೋಧನೆ ಮುಖಾಂತರ ಕೂಡ ಸಾಬೀತು ಮಾಡಲಾಗಿದೆ. ಯಾರು ಹೆಚ್ಚು ಹಸಿವನ್ನೂ ತಡೆಗಟ್ಟುತ್ತದೆ ಅಂತವರಿಗೆ ಕ್ಯಾನ್ಸರ್ ಬರುವಂತಹ ಗುಣ ಲಕ್ಷಣಗಳು ಕಂಡು ಬಂದಿದೆ ಇದು ಹೇಗೆ ಎಂಬುವುದನ್ನು ನೋಡುವುದಾದರೆ ದೇಹದಲ್ಲಿ ಪಿ.ಹೆಚ್ ಲೆವೆಲ್ ಎಂಬುವುದು ಯಾವಾಗ ಕಡಿಮೆಯಾಗುತ್ತದೆ ಆ ಸಂದರ್ಭದಲ್ಲಿ ಕ್ಯಾನ್ಸರ್‌ ಗೆ ಸಂಬಂಧಪಟ್ಟಂತಹ ಸೇಲ್ಸ್ ಗಳು ಉತ್ಪತ್ತಿಯಾಗುವುದು ನೋಡಬಹುದಾಗಿದೆ. ಈ ಸೆಲ್ಸ್ ಗಳು ಕ್ಯಾನ್ಸರ್ ಬರುವುದಕ್ಕೆ ಕಾರಣವಾಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಕೂಡ ಹಸಿವು ತಡೆಯಬೇಡಿ.

WhatsApp Group Join Now
Telegram Group Join Now

ಇನ್ನು ಎರಡನೆಯದಾಗಿ ಯಾವುದೇ ಕಾರಣಕ್ಕೂ ಕೂಡ ನೀರಿನ ದಾಹವನ್ನು ತಡೆಗಟ್ಟಬಾರದು ಹೌದು ಯಾರು ನೀರಿನ ದಾಹವನ್ನು ತಡೆಯುತ್ತಾರೆ ಅಂಥವರಲ್ಲಿ ನರಗಳ ದೌರ್ಬಲ್ಯತೆ ಹೆಚ್ಚಾಗುವುದನ್ನು ನಾವು ನೋಡಬಹುದು. ಜೀರ್ಣಾಂಗ ವ್ಯವಸ್ಥೆಗೆ ತುಂಬಾನೇ ತೊಂದರೆ ಉಂಟಾಗುತ್ತದೆ, ಮೆದುಳು ನಿಷ್ಕ್ರಿಯವಾಗುತ್ತದೆ, ಅಷ್ಟೇ ಅಲ್ಲದೇ ಹೃದಯಕ್ಕೆ ಸಂಬಂಧಪಟ್ಟಂತಹ ಕಾಯಿಲೆಗಳು ಬರುತ್ತದೆ‌. ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ ಅಷ್ಟೇ ಅಲ್ಲದೆ ನಮ್ಮ ಚರ್ಮದಲ್ಲಿನ ಕಾಂತಿ ಎಂಬುದು ಕಳೆದು ಹೋಗುತ್ತದೆ ಇದೇ ರೀತಿಯ ನಾನಾ ರೀತಿಯಾದಂತಹ ಸಮಸ್ಯೆಗಳು ಉಂಟಾಗುವುದನ್ನು ನೋಡಬಹುದಾಗಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458



crossorigin="anonymous">