ವಿಷದಷ್ಟೇ ಅಪಾಯಕಾರಿ ಜೇನು‌ ಮೊಸರು ಮಜ್ಜಿಗೆ ಎಂದಿಗೂ ಈ ಪದಾರ್ಥಗಳ ಬೆರೆಸಿ ಸೇವಿಸಬೇಡಿ..ಅನಾರೋಗ್ಯ ಉಂಟಾಗುತ್ತೆ.. » Karnataka's Best News Portal

ವಿಷದಷ್ಟೇ ಅಪಾಯಕಾರಿ ಜೇನು‌ ಮೊಸರು ಮಜ್ಜಿಗೆ ಎಂದಿಗೂ ಈ ಪದಾರ್ಥಗಳ ಬೆರೆಸಿ ಸೇವಿಸಬೇಡಿ..ಅನಾರೋಗ್ಯ ಉಂಟಾಗುತ್ತೆ..

ವಿಷ ತಿಂದಷ್ಟೇ ಅಪಾಯಕಾರಿ ಜೇನು, ಮೊಸರು, ಮಜ್ಜಿಗೆ ಸೇವನೆ ಮಾಡುವುದು.ಸಾಮಾನ್ಯವಾಗಿ ಬಹಳಷ್ಟು ಜನ ಜೇನನ್ನು ಬಿಸಿ ನೀರಿನಲ್ಲಿ ಹಾಕಿಕೊಂಡು ಸೇವನೆ ಮಾಡುವುದನ್ನು ನೀವು ನೋಡಬಹುದು. ಆದರೆ ನೀವು ಕೂಡ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಬಿಸಿ ನೀರಿಗೆ 1 ಟೇಬಲ್ ಸ್ಪೂನ್ ಜೇನು ತುಪ್ಪವನ್ನು ಹಾಕಿ ಸೇವನೆ ಮಾಡುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ ನಿವಾರಣೆಯಾಗುತ್ತದೆ, ಅಥವಾ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳಿಕೊಂಡು ಈ ರೀತಿಯಾಗಿ ಬಿಸಿ ನೀರಿಗೆ ಜೇನು ತುಪ್ಪವನ್ನು ಹಾಕಿಕೊಂಡು ಸೇವೆ ಮಾಡುತ್ತಾರೆ. ಆದರೆ ನಿಜಕ್ಕೂ ಕೂಡ ಇದು ಅಕ್ಷರಸಹ ತಪ್ಪು ಅಂತನೇ ಹೇಳಬಹುದು ಒಂದು ಚೂರು ಎಡವಿದರು ಕೂಡ ಜೇನು ಸಂಪೂರ್ಣವಾಗಿ ವಿಷವಾಗುತ್ತದೆ. ಇದನ್ನು ಸೇವನೆ ಮಾಡಿದಾಗ ನಮ್ಮ ದೇಹದಲ್ಲಿ ಅಡ್ಡಪರಿಣಾಮಗಳು ಉಂಟಾಗುತ್ತದೆ.ಹೌದು ಜೇನನ್ನು ಯಾವುದೇ ಕಾರಣಕ್ಕೂ ಕೂಡ ಬಿಸಿಮಾಡಿ ಉಪಯೋಗ ಮಾಡಬಾರದು ಅದರ ಜೊತೆಗೆ ಬಿಸಿನೀರಿನಲ್ಲಿ ಕೂಡ ಉಪಯೋಗ ಮಾಡಬಾರದು. ಈ ರೀತಿ ಮಾಡುವುದರಿಂದ ಜೇನು ತುಪ್ಪದಲ್ಲಿ ಕೆಮಿಕಲ್ ರಿಯಾಕ್ಷನ್ ಎಂಬುವುದು ಉತ್ಪತ್ತಿಯಾಗುತ್ತದೆ.

WhatsApp Group Join Now
Telegram Group Join Now

ಇದನ್ನು ತದ್ವಿರುದ್ಧವಾದಂತಹ ಆಹಾರ ಪದ್ಧತಿ ಎನ್ನಲಾಗುತ್ತದೆ. ಹಾಗಾಗಿ ಇಂತಹ ಆಹಾರವನ್ನು ನಾವೇನಾದರೂ ಸೇವನೆ ಮಾಡಿದರೆ ಇದರಿಂದ ನಮ್ಮ ಜೀವಕ್ಕೆ ಆಪತ್ತು ಬರುವಂತಹ ಸನ್ನಿವೇಶಗಳು ಎದುರಾಗುತ್ತವೆ. ಹಾಗಾಗಿ ಯಾವುದೇ ಕಾರಣಕ್ಕೂ ಕೂಡ ನೀವು ಬಿಸಿ ನೀರಿನ ಜೊತೆ ಜೇನನ್ನು ಬಳಕೆ ಮಾಡಿಕೊಂಡು ಸೇವನೆ ಮಾಡಬೇಡಿ ಇದು ಒಂದು ವಿಧಾನ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಮೊಸರು ಮತ್ತು ಮಜ್ಜಿಗೆ ಇವೆರಡನ್ನು ಕೂಡ ಯಾವುದೇ ಕಾರಣಕ್ಕೂ ಬಿಸಿ ಮಾಡಬಾರದು ನಾವು ಹೇಳಿದಂತಹ ಈ ಮೂರು ಪದಾರ್ಥಗಳನ್ನು ಬಿಸಿ ಮಾಡಿಕೊಂಡು ಯಾವುದೇ ಕಾರಣಕ್ಕೂ ಕೂಡ ಸೇವನೆ ಮಾಡಬಾರದು.

ಇದರ ಜೊತೆಗೆ ಯಾರಿಗೆ ಪಿತ್ತಪ್ರಾಕೃತಿ ಇರುತ್ತದೆ ಅಂಥವರು ಯಾವುದೇ ಕಾರಣಕ್ಕೂ ಕೂಡ ಜೇನುತುಪ್ಪವನ್ನು ಸೇವನೆ ಮಾಡಬೇಡಿ ಈ ರೀತಿ ಮಾಡುವುದರಿಂದ ದೇಹದ ಉಷ್ಣಾಂಶದ ಇನ್ನು ಕೂಡ ಹೆಚ್ಚಾಗುತ್ತದೆ. ಹಾಗಾಗಿ ಯಾರಿಗೆ ಕಫ ಪ್ರಾಕೃತಿ ಮತ್ತು ವಾತಪ್ರಾಕೃತಿ ಇರುತ್ತದೆ ಅಂತಹ ವ್ಯಕ್ತಿಗಳು ಮಾತ್ರ ಈ ಒಂದು ಜೇನುತುಪ್ಪವನ್ನು ಬಳಕೆ ಮಾಡುವುದು ಉತ್ತಮ. ಪಿತ್ತ ಪ್ರಾಕೃತಿ ಇರುವಂತಹ ವ್ಯಕ್ತಿಗಳು ಜೇನುತುಪ್ಪವನ್ನು ಬಳಕೆ ಮಾಡಬೇಕಾದರೆ ಅದನ್ನು ನಿಯಮಿತ ಪ್ರಮಾಣದಲ್ಲಿ ಬಳಕೆ ಮಾಡುವುದು ಒಳ್ಳೆಯದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458



crossorigin="anonymous">