ಈ ದಿನಾಂಕದಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಬೇಗ ಶ್ರೀಮಂತರಾಗುತ್ತಾರೆ..ಸಂಖ್ತಾಶಾಸ್ತ್ರದಲ್ಲಿರುವ ಈ ವಿಷಯ ಎಷ್ಟೋ ಜನರಿಗೆ ಗೊತ್ತಿಲ್ಲ.. » Karnataka's Best News Portal

ಈ ದಿನಾಂಕದಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಬೇಗ ಶ್ರೀಮಂತರಾಗುತ್ತಾರೆ..ಸಂಖ್ತಾಶಾಸ್ತ್ರದಲ್ಲಿರುವ ಈ ವಿಷಯ ಎಷ್ಟೋ ಜನರಿಗೆ ಗೊತ್ತಿಲ್ಲ..

ಈ ದಿನಾಂಕದಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಅತೀ ಬೇಗ ಶ್ರೀಮಂತರಾಗುತ್ತಾರೆ…!!ನಮಸ್ತೆ ಸ್ನೇಹಿತರೆ ಒಂದರಿಂದ 9ರ ಮಧ್ಯೆಯ ಸಂಖ್ಯೆ ಮನುಷ್ಯನ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಬಹುದು ಯಾಕೆಂದರೆ ಗ್ರಹಗಳು ಒಂಬತ್ತು ಹಾಗೆಯೇ ಸಂಖ್ಯೆಗಳು 9 ಈ ಒಂದರಿಂದ ಒಂಬತ್ತರ ಸಂಖ್ಯೆ ಮನುಷ್ಯನ ಜೀವನದಲ್ಲಿ ಸಾಕಷ್ಟು ವಿಷಯಗಳನ್ನು ತಿಳಿಸುತ್ತದೆ ಎಂದು ಹೇಳ ಬಹುದು ವಿವಾಹ ವಾಹನ ಆರೋಗ್ಯ ಹೀಗೆ ಹಲವಾರು ವಿಚಾರಗಳನ್ನು ಸಂಖ್ಯೆ ಒಂದರಿಂದ 9 ನಮಗೆ ತಿಳಿಸುತ್ತದೆ ಎಂದು ಸಂಖ್ಯಾಶಾಸ್ತ್ರದಲ್ಲಿ ಹೇಳಲಾಗಿದೆ ಒಂದರಿಂದ ಒಂಬತ್ತರ ಸಂಖ್ಯೆಗಳು ನಮ್ಮ ಜೀವನದ ಮಹತ್ವವಾದ ಪಾತ್ರವನ್ನು ವಹಿಸುತ್ತದೆ ನೀವು ಹುಟ್ಟಿದ ದಿನಾಂಕ 15 ಆಗಿದ್ದಲ್ಲಿ 1+5 ಅಂದರೆ 6 ಅದು ಸಹ ಒಂದರಿಂದ ಒಂಬತ್ತರ ಒಳಗಿರುವ ಸಂಖ್ಯೆ ಒಂದು ವೇಳೆ ನೀವು ಹುಟ್ಟಿದ ದಿನಾಂಕ 16 ಆಗಿದ್ದಲ್ಲಿ 1+6 ಅಂದರೆ 7 ಇದು ಸಹ ಒಂದರಿಂದ ಒಂಬತ್ತರ ಒಳಗಿರುವ ಸಂಖ್ಯೆ

ಅದೇ ರೀತಿ ನೀವು ಹುಟ್ಟಿದ ದಿನಾಂಕ 20 ಆಗಿದ್ದಲ್ಲಿ 20+0 ಅಲ್ಲಿಗೆ ನಿಮ್ಮ ಸಂಖ್ಯೆ 2 ಹೀಗೆ ನೀವು ಹುಟ್ಟಿದ ದಿನಾಂಕದ ಮೂಲಕ ನಿಮ್ಮ ಜೀವನದ ವಿಶೇಷ ಗುಣಗಳನ್ನು ಹಾಗೂ ಏರುಪೇರುಗಳನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಇದೆಲ್ಲವನ್ನೂ ಸಂಖ್ಯೆ ಗಳಿಂದ ತಿಳಿಸಿಕೊಡುವ ಶಾಸ್ತ್ರವೇ ಸಂಖ್ಯಾಶಾಸ್ತ್ರ ಹೆಣ್ಣುಮಕ್ಕಳು ಹುಟ್ಟಿದ ಸಂಖ್ಯೆ 1 ಆಗಿದ್ದಲ್ಲಿ ಸೂರ್ಯ ಅಧಿಪತಿಯಾಗಿರುತ್ತಾನೆ ಇವರಿಗೆ ನಾಯಕತ್ವದ ಗುಣ ಇರುತ್ತದೆ ಸಂಖ್ಯೆ 2 ಆಗಿದ್ದಲ್ಲಿ ಚಂದ್ರ ಅಧಿಪತಿ ಆಗಿರುತ್ತಾನೆ ಇವರು ಪ್ರಶಾಂತತೆ ಗುಣವನ್ನು ಹೊಂದಿರುತ್ತಾರೆ ಸಂಖ್ಯೆ 3 ಆಗಿದ್ದಲ್ಲಿ ಇವರು ತುಂಬಾ ಧೈರ್ಯ ಹಾಗೂ ಧನವಂತ ಮಹಿಳೆಯರಾಗಿರುತ್ತಾರೆ ಸಂಖ್ಯೆ 4 ಆಗಿದ್ದಲ್ಲಿ ಇವರು ತುಂಬ ಶೃಂಗಾರ ಪ್ರಿಯರು ಸಂಖ್ಯೆ-5 ಆಗಿದ್ದಲ್ಲಿ ಇವರಿಗೆ ಬುಧಗ್ರಹದ ಪ್ರಭಾವ ಇರುತ್ತದೆ ಇವರು ತಮ್ಮ ಬಾಳ ಸಂಗಾತಿಯನ್ನು ಪ್ರೀತಿಯಿಂದ ಕಾಣುತ್ತಾರೆ

WhatsApp Group Join Now
Telegram Group Join Now

ಸಂಖ್ಯೆ-6 ಆದಲ್ಲಿ ತುಂಬ ಶ್ರೀಮಂತರು ಹಾಗೂ ಅದೃಷ್ಟಶಾಲಿಗಳು ಆಗಿರುತ್ತಾರೆ ಸಂಖ್ಯೆ-7 ಆದಲ್ಲಿ ಇವರು ತುಂಬಾ ಮೃದು ಸ್ವಭಾವದವರಾಗಿರುತ್ತಾರೆ ಸಂಖ್ಯೆ-8 ಆದಲ್ಲಿ ಇವರು ಮೊಂಡು ಸ್ವಭಾವದಿಂದ ಇರುತ್ತಾರೆ ಸಂಖ್ಯೆ-9 ಆದಲ್ಲಿ ಸದಾಕಾಲ ತಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯಲು ಬಯಸುತ್ತಾರೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ…

ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ಮಂತ್ರಾಲಯದ ದೈವಜ್ಞ ಶ್ರೀ ರಾಘವೇಂದ್ರ ಕುಲಕರ್ಣಿ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಲೈಂಗಿಕ ಸಮಸ್ಯೆ ವಶೀಕರಣ ಶತ್ರುಬಾಧೆ ಮಾಟ-ಮಂತ್ರ ತಡೆ ಕುಡಿತ ಬಿಡಲು ಮಕ್ಕಳು ಪ್ರೀತಿ-ಪ್ರೇಮದಲ್ಲಿ ಬಿದ್ದು ತಂದೆ-ತಾಯಿ ಮಾತು ಕೇಳದಿದ್ದರೆ ಗಂಡ ಪರ ಸ್ತ್ರೀ ಸಹವಾಸ ಬಿಡಲು ವ್ಯಾಪಾರ ಲಾಭ ನಷ್ಟ ಮಕ್ಕಳ ಸಮಸ್ಯೆ ಇನ್ನಿತರ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ ವಿದ್ವೇಷಣ ಉಚ್ಚಾಟನ ತಂತ್ರಗಳಿಂದ ಎರಡು ದಿನದಲ್ಲಿ ಪರಿಹಾರ ಫೋನಿನ ಮೂಲಕ ವಿಶೇಷ ಪರಿಹಾರ ನಂಬಿ ಕರೆ ಮಾಡಿ ದೂರದ ಊರಿನವರಿಗೆ ಉಚಿತ ಭವಿಷ್ಯ ಖಚಿತ ಪರಿಹಾರ
9535759222.

[irp]


crossorigin="anonymous">