ನಾಳೆ ಚಂದ್ರ ಗ್ರಹಣ ಹಾಗೂ ಬುದ್ದ ಪೂರ್ಣಮಿ ಈ 3 ರಾಶಿಯವರಿಗೆ ಕಂಟಕ ಎಚ್ಚರ... » Karnataka's Best News Portal

ನಾಳೆ ಚಂದ್ರ ಗ್ರಹಣ ಹಾಗೂ ಬುದ್ದ ಪೂರ್ಣಮಿ ಈ 3 ರಾಶಿಯವರಿಗೆ ಕಂಟಕ ಎಚ್ಚರ…

ಮೇ 16 ರಂದು ಚಂದ್ರಗ್ರಹಣ ಹಾಗೂ ಬುದ್ಧ ಹುಣ್ಣಿಮೆ. ಇದರ ಪ್ರಭಾವದಿಂದ ಈ ಮೂರು ರಾಶಿಗಳಿಗೆ ಉಂಟಾಗಲಿದೆ ಬಾರಿ ಸಂಕಷ್ಟ…ಮೇ 16 ರಂದು ಈ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ ಆ ದಿನ ಚಂದ್ರನು ಕೆಂಪು ಬಣ್ಣದಲ್ಲಿ ಗೋಚರಿಸಲಿದ್ದಾನೆ. ಸೌರವ್ಯೂಹದಲ್ಲಿ ನಡೆಯುವ ಈ ಕುತೂಹಲಕಾರಿ ವಿಷಯವನ್ನು ಕಣ್ತುಂಬಿಕೊಳ್ಳಲು ಖಗೋಳಶಾಸ್ತ್ರಜ್ಞರು ಸಾಕಷ್ಟು ಆಸಕ್ತಿಯಿಂದ ಕಾಯುತ್ತಿದ್ದಾರೆ. ಈ ಮೊದಲು 2018ರಲ್ಲಿ ಸಂಭವಿಸಿದ ಸುದೀರ್ಘ ಚಂದ್ರ ಗ್ರಹಣದ ನಂತರ ಅಂದರೆ ಈಗ 2022ರ ಮೇ 16ರಂದು ಈ ಸುದೀರ್ಘ ಚಂದ್ರಗ್ರಹಣ ಸಂಭವಿಸುತ್ತಿದೆ. 2022ರ ವರ್ಷದ ಮೊದಲ ಚಂದ್ರಗ್ರಹಣವು ಬುದ್ಧ ಪೂರ್ಣಿಮೆಯ ದಿನದಂದು ವೃಶ್ಚಿಕ ರಾಶಿಯಲ್ಲಿ ಮೇ 15 ಮತ್ತು 16 ರಂದು ಸೋಮವಾರ ಸಂಭವಿಸಲಿದೆ. ಇದು ಸಂಪೂರ್ಣ ಚಂದ್ರ ಗ್ರಹಣ ಆಗಿರಲಿದೆ. ಈ ಕಾರಣದಿಂದಲೇ ವೈಶಾಖ ಪೂರ್ಣಿಮೆಯ ದಿನವನ್ನು ಬಹಳ ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ ಅದರಲ್ಲೂ ಈ ದಿನವೂ ಸ್ನಾನ ಮತ್ತು ದಾನಕ್ಕೆ ಒಳ್ಳೆಯ ದಿನವಾಗಿರಲಿದೆ.

ಈ ಚಂದ್ರಗ್ರಹಣವು ಹುಣ್ಣಿಮೆಯ ದಿನ ಸಂಭವಿಸುತ್ತಿರುವುದರಿಂದ ರಾಹು ಮತ್ತು ಕೇತುಗಳ ಕೋಪವು ಭೂಮಿಯ ಮೇಲೆ ಬೀಳಲಿದೆ. ಹಾಗಾಗಿ ಗ್ರಹಣದ ಸಮಯದಲ್ಲಿ ಯಾವುದೇ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಬಾರದು. ಒಂದು ವೇಳೆ ಈ ಸಮಯದಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿದರೆ ಮಾಡಿದ ಯಾವ ಕೆಲಸವೂ ಕೈಗೂಡುವುದಿಲ್ಲ ಹಿಡಿದ ಕೆಲಸಗಳು ಅರ್ಧಕ್ಕೆ ನಿಂತು ಹೋಗುವ ಪರಿಸ್ಥಿತಿಗಳು ಎದುರಾಗುತ್ತವೆ. ಈ ಬಾರಿ ಈ ಚಂದ್ರಗ್ರಹಣವು 15 ಮತ್ತು 16 ದಿನದಂದು ಗೋಚರಿಸುತ್ತಿದ್ದು ಅದರ ಸಮಯ ಜ್ಯೋತಿಷ್ಯದ ಪ್ರಕಾರ ಈ ಚಂದ್ರಗ್ರಹಣವು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಗೋಚರಿಸಲಿದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಚಂದ್ರಗ್ರಹಣವು ಸೂತಕಕ್ಕೆ ಮಾನ್ಯವಾಗಿರುತ್ತದೆ.

WhatsApp Group Join Now
Telegram Group Join Now
See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಈ ಚಂದ್ರಗ್ರಹಣವು ಮೇ 15ರಂದು ಭಾನುವಾರ ರಾತ್ರಿ ಸರಿಯಾಗಿ 9 ಗಂಟೆ 40 ನಿಮಿಷಕ್ಕೆ ಗ್ರಹಣ ಆರಂಭವಾಗಲಿದೆ 16ರಂದು ಅಂದರೆ ಮರುದಿನ ಬೆಳಿಗ್ಗೆ ಸೋಮವಾರ 12 ಗಂಟೆ 20 ನಿಮಿಷಕ್ಕೆ ಗ್ರಹಣ ಅಂತ್ಯವಾಗಲಿದೆ. ಈ ಚಂದ್ರಗ್ರಹಣವು ಭಾರತದಲ್ಲಿ ಕಾಣಿಸದಿದ್ದರು ಸಹ ಅದರ ಪ್ರಭಾವ ಖಂಡಿತವಾಗಿಯೂ ಇಲ್ಲಿನ ಜನರ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಯಾಕಾಗಿ ಯಾವಾಗಲೂ ಹುಣ್ಣಿಮೆಯ ದಿನದಂದು ಚಂದ್ರಗ್ರಹಣ ಬರುತ್ತದೆ ಹಾಗೂ ಹಾಸನದಲ್ಲಿ ಚಂದನ ಬಣ್ಣ ಯಾಕೆ ರಕ್ತಸಿಕ್ತ ವಾಗಿರುತ್ತದೆ. ಈ ವರ್ಷ ಚಂದ್ರಗ್ರಹಣದಿಂದ ಯಾವ ಯಾವ ರಾಶಿಯ ಮೇಲೆ ಏನೇನು ಪ್ರಭಾವ ಬೀರಲಿದೆ ನಿನ್ನ ಎಲ್ಲ ಮಾಹಿತಿಯನ್ನು ಪೂರ್ತಿಯಾಗಿ ತೆಗೆದುಕೊಳ್ಳಲು ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ಮಂತ್ರಾಲಯದ ದೈವಜ್ಞ ಶ್ರೀ ರಾಘವೇಂದ್ರ ಕುಲಕರ್ಣಿ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಲೈಂಗಿಕ ಸಮಸ್ಯೆ ವಶೀಕರಣ ಶತ್ರುಬಾಧೆ ಮಾಟ-ಮಂತ್ರ ತಡೆ ಕುಡಿತ ಬಿಡಲು ಮಕ್ಕಳು ಪ್ರೀತಿ-ಪ್ರೇಮದಲ್ಲಿ ಬಿದ್ದು ತಂದೆ-ತಾಯಿ ಮಾತು ಕೇಳದಿದ್ದರೆ ಗಂಡ ಪರ ಸ್ತ್ರೀ ಸಹವಾಸ ಬಿಡಲು ವ್ಯಾಪಾರ ಲಾಭ ನಷ್ಟ ಮಕ್ಕಳ ಸಮಸ್ಯೆ ಇನ್ನಿತರ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ ವಿದ್ವೇಷಣ ಉಚ್ಚಾಟನ ತಂತ್ರಗಳಿಂದ ಎರಡು ದಿನದಲ್ಲಿ ಪರಿಹಾರ ಫೋನಿನ ಮೂಲಕ ವಿಶೇಷ ಪರಿಹಾರ ನಂಬಿ ಕರೆ ಮಾಡಿ ದೂರದ ಊರಿನವರಿಗೆ ಉಚಿತ ಭವಿಷ್ಯ ಖಚಿತ ಪರಿಹಾರ 9535759222.

See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

[irp]


crossorigin="anonymous">