ವಿವಾಹವಾದ ಮಹಿಳೆಯರು ಯಾವುದೇ ಕಾರಣಕ್ಕೂ ಕೂಡ ಈ ಮೂರು ವಸ್ತುಗಳನ್ನು ಧರಿಸಬಾರದು ಇದರಿಂದ ದಾರಿದ್ರ್ಯ ಉಂಟಾಗುತ್ತದೆ.ಮದುವೆಯಾದ ನಂತರ ಮಹಿಳೆಯರು ಯಾಕೆ ನಾವು ಹೇಳುವಂತಹ ಈ ಮೂರು ವಸ್ತುಗಳನ್ನು ಧರಿಸಬಾರದು ಹಾಗೂ ಹೆಣ್ಣು ಮಕ್ಕಳಾಗಿ ಹುಟ್ಟಿದ ನಂತರ ಯಾವುದೇ ಕಾರಣಕ್ಕೂ ಕೂಡ ಈ ವಸ್ತುಗಳನ್ನು ಯಾಕೆ ಖರೀದಿ ಮಾಡಬಾರದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ನೋಡಿ. ಮೊದಲನೇದಾಗಿ ಮಹಿಳೆಯರು ಅಥವಾ ಹೆಣ್ಣುಮಕ್ಕಳು ತಮ್ಮ ಕಾಲಿಗೆ ಗೆಜ್ಜೆಯನ್ನು ಹಾಕುವುದು ನಮ್ಮ ಸಂಪ್ರದಾಯ ಇದನ್ನು ಧರ್ಮ ಮತ್ತು ಶಾಸ್ತ್ರಗಳಲ್ಲಿಯೂ ಕೂಡ ಮಾಡಿರುವುದನ್ನು ನಾವು ನೋಡಬಹುದಾಗಿದೆ. ಅದೇ ರೀತಿಯಾಗಿ ಮದುವೆಯಾದಂತಹ ಪ್ರತಿಯೊಬ್ಬ ಮಹಿಳೆಯೂ ಕೂಡ ಕಾಲಿಗೆ ಗೆಜ್ಜೆಯನ್ನು ಹಾಕುವುದು ಮತ್ತು ಕಾಲಿಗೆ ಉಂಗುರವನ್ನು ಹಾಕುವುದನ್ನು ನಾವು ನೋಡಬಹುದಾಗಿದೆ.ಮನೆಯಲ್ಲಿ ಹುಟ್ಟಿದಂತಹ ಹೆಣ್ಣುಮಕ್ಕಳಿಗೆ ಮಗು ಹುಟ್ಟಿದ ದಿನದಿಂದ ಹಿಡಿದು ಆ ಮಗು ಬೆಳೆಯುವ ತನಕ ಆಕೆಯ ಕೊನೆಯ ದಿನದವರೆಗೂ ಕೂಡ ಕಾಲ್ಗೆಜ್ಜೆಯನ್ನು ಧರಿಸುವುದು ನಮ್ಮ ಸಂಸ್ಕೃತಿ. ಇನ್ನು ಮಹಿಳೆಯರು ಆಗಿರಬಹುದು ಅಥವಾ ಮಕ್ಕಳು ಆಗಿರಬಹುದು ಅಥವಾ ಯುವತಿಯರ ವಾಗಿರಬಹುದು ಎಲ್ಲರೂ ಕೂಡ ಬೆಳ್ಳಿಯಿಂದ ತಯಾರು ಮಾಡಿದಂತಹ ಕಾಲ್ಗೆಜ್ಜೆಯನ್ನು ತಮ್ಮ ಕಾಲಿಗೆ ಹಾಕಿಕೊಂಡು ಮನೆಯಲ್ಲಿ ಓಡಾಡುವುದನ್ನು ನಾವು ನೋಡಬಹುದಾಗಿದೆ. ಈ ರೀತಿ ಓಡಾಡಿದರೆ ಮನೆಯಲ್ಲಿ ಶ್ರೀ ಮಹಾಲಕ್ಷ್ಮಿ ಓಡಾಡಿದಂತೆ ಆಗುತ್ತದೆ ಎಂದು ಶಾಸ್ತ್ರದಲ್ಲಿ ತಿಳಿಸುತ್ತದೆ. ಈಗಂತೂ ಪ್ರಪಂಚ ಎಂಬುದು ಬಹಳನೇ
ಬದಲಾಗಿದೆ ಅಷ್ಟೇ ಅಲ್ಲದೆ ಮನುಷ್ಯರು ಕೂಡ ಬಹಳಷ್ಟು ಬದಲಾಗಿರುವುದನ್ನು ನಾವು ನೋಡಬಹುದಾಗಿದೆ. ಹೌದು ಫ್ಯಾಶನ್ ಬೆಳೆಯುತ್ತಿದ್ದ ಹಾಗೆ ಮಹಿಳೆಯರು ಮತ್ತು ಮಕ್ಕಳು ಹಾಗೂ ಧರಿಸುವಂತಹ ಕೆಲವೊಂದಿಷ್ಟು ಆಭರಣಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದನ್ನು ನಾವು ನೋಡಬಹುದಾಗಿದೆ.ಮೊದಲೆಲ್ಲ ಎಲ್ಲರೂ ಬೆಳ್ಳಿಯ ಕಾಲ್ಗೆಜ್ಜೆಯನ್ನು ಹಾಕುತ್ತಿದ್ದಂತವರು ಈಗ ಹಿತ್ತಾಳೆ ಅಥವಾ ತಾಮ್ರದ ಕಾಲ್ಗೆಜ್ಜೆಯನ್ನು ಹಾಕುತ್ತಿದ್ದಾರೆ ಇನ್ನು ಸಿರಿವಂತರು ಚಿನ್ನದ ಗೆಜ್ಜೆಯನ್ನು ಮಾಡಿಸಿಕೊಂಡು ಹಾಕುತ್ತಿರುವುದನ್ನು ನಾವು ನೋಡಬಹುದು. ಆದರೆ ಯಾವುದೇ ಕಾರಣಕ್ಕೂ ಕೂಡ ಮಹಿಳೆಯರು ತಮ್ಮ ಕಾಲಿಗೆ ಬೆಳ್ಳಿಯನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ಲೋಹಕ್ಕೆ ಸಂಬಂಧಪಟ್ಟಂತಹ ಕಾಲ್ಗೆಜ್ಜೆಯನ್ನು ಧರಿಸಬಾರದು ಅಂತ ಶಾಸ್ತ್ರದಲ್ಲಿ ತಿಳಿಸಿದ್ದಾರೆ. ಈ ರೀತಿಯಾಗಿ ನೀವು ಬೇರೆ ಲೋಹದಿಂದ ತಯಾರಿಸಿದ ಕಾಲ್ಗೆಜ್ಜೆಯನ್ನು ಬಳಕೆ ಮಾಡಿದರೆ ಖಂಡಿತವಾಗಿಯೂ ಕೂಡ ಇದರಿಂದ ನಿಮ್ಮ ಮನೆಗೆ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತದೆ.
ಶ್ರೀ ರಾಘವೇಂದ್ರ ಕೃಪಾ ಜ್ಯೋತಿಷ್ಯ ಪೀಠ ಮಂತ್ರಾಲಯದ ದೈವಜ್ಞ ಶ್ರೀ ರಾಘವೇಂದ್ರ ಕುಲಕರ್ಣಿ ಮಂಚಾಲಮ್ಮ ಶ್ರೀ ದುರ್ಗಾ ಶ್ರೀ ಹನುಮಾನ್ ಪ್ರಾಣದೇವರ ಆರಾಧನೆಯಿಂದ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಲೈಂಗಿಕ ಸಮಸ್ಯೆ ವಶೀಕರಣ ಶತ್ರುಬಾಧೆ ಮಾಟ-ಮಂತ್ರ ತಡೆ ಕುಡಿತ ಬಿಡಲು ಮಕ್ಕಳು ಪ್ರೀತಿ-ಪ್ರೇಮದಲ್ಲಿ ಬಿದ್ದು ತಂದೆ-ತಾಯಿ ಮಾತು ಕೇಳದಿದ್ದರೆ ಗಂಡ ಪರ ಸ್ತ್ರೀ ಸಹವಾಸ ಬಿಡಲು ವ್ಯಾಪಾರ ಲಾಭ ನಷ್ಟ ಮಕ್ಕಳ ಸಮಸ್ಯೆ ಇನ್ನಿತರ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ ವಿದ್ವೇಷಣ ಉಚ್ಚಾಟನ ತಂತ್ರಗಳಿಂದ ಎರಡು ದಿನದಲ್ಲಿ ಪರಿಹಾರ ಫೋನಿನ ಮೂಲಕ ವಿಶೇಷ ಪರಿಹಾರ ನಂಬಿ ಕರೆ ಮಾಡಿ ದೂರದ ಊರಿನವರಿಗೆ ಉಚಿತ ಭವಿಷ್ಯ ಖಚಿತ ಪರಿಹಾರ 9901600331