ಮುಂದೆ ಜೀವನ ಹೇಗೆ ನಾಳೆ ಏನಾಗುತ್ತೋ ಚಿಂತೆ ಇದ್ದರೆ ತಪ್ಪದೇ ಈ 5 ನಿಮಿಷದ ಕಥೆ ಕೇಳಿ ನಿಮ್ಮ ಕೊರಗು ಆಲೋಚನೆ ಬದಲಾಗುತ್ತೆ.. » Karnataka's Best News Portal

ಮುಂದೆ ಜೀವನ ಹೇಗೆ ನಾಳೆ ಏನಾಗುತ್ತೋ ಚಿಂತೆ ಇದ್ದರೆ ತಪ್ಪದೇ ಈ 5 ನಿಮಿಷದ ಕಥೆ ಕೇಳಿ ನಿಮ್ಮ ಕೊರಗು ಆಲೋಚನೆ ಬದಲಾಗುತ್ತೆ..

ಮುಂದೆ ಜೀವನ ಹೇಗೆ ನಾಳೆ ಏನಾಗುತ್ತೋ ಎಂಬ ಚಿಂತೆ ನಿಮ್ಮಲ್ಲಿ ಇದ್ದರೆ ತಪ್ಪದೆ ಒಂದು ಬಾರಿ ಈ ಕಥೆಯನ್ನು ಕೇಳಿ.ಹೇಳುವುದು ಸುಲಭ ಆದರೆ ಅದನ್ನು ಅನುಭವಿಸುವುದು ಮತ್ತು ಮಾಡುವುದು ತುಂಬಾನೇ ಕಷ್ಟ ಹೌದು ಅದರಲ್ಲಿಯೂ ಕೂಡ ಯಾರೂ ಚಿಂತೆ ಮಾಡುತ್ತಾರೆ ಅಂತವರಿಗೆ ಚಿಂತೆ ಮಾಡುವುದನ್ನು ಬಿಟ್ಟು ಬಿಡು ಅಂತ ನಾವು ಹೇಳಬಹುದು ಅಷ್ಟೇ. ಆದರೆ ಸ್ವತಃ ನಮ್ಮಿಂದಲೇ ಚಿಂತೆ ಮಾಡುವುದನ್ನು ಬಿಡುವುದಕ್ಕೆ ಸಾಧ್ಯವಿಲ್ಲ ಮುಂದೇನು ನಮ್ಮ ಜೀವನ ಮುಂದೆ ಹೇಗೆ ಇರುತ್ತದೆ. ನಾವು ಏನು ಕೆಲಸ ಮಾಡಬೇಕು ಜನರು ನಮ್ಮನ್ನು ನೋಡಿ ಏನು ಅಂದುಕೊಳ್ಳುತ್ತಾರೆ ಈ ರೀತಿ ಒಂದಲ್ಲ ಒಂದು ಕಾರಣಕ್ಕಾಗಿ ನಾವು ಚಿಂತೆ ಮಾಡುತ್ತಲೇ ಇರುತ್ತೇವೆ. ಈ ಚಿಂತೆಗಳು ಮನುಷ್ಯನನ್ನು ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಅಂದರೆ ಚಿಂತೆ ಮಾಡಿಯೇ ನಾವೇ ಸಾಯಬೇಕು ಆ ಹಂತಕ್ಕೆ ಚಿಂತೆ ಎಂಬುದು ತೆಗೆದುಕೊಂಡು ಹೋಗುತ್ತದೆ. ಹಾಗಾದರೆ ಚಿಂತೆ ಮಾಡುವುದು ತಪ್ಪಾ.? ಚಿಂತೆ ಮಾಡದೆ ಹಾಗೆಯೇ ಜೀವನ ಸಾಗಿಸಬಹುದ.

WhatsApp Group Join Now
Telegram Group Join Now

ಶ್ರೀ ಗುರುರಾಘವೇಂದ್ರ ಜ್ಯೋತಿಷ್ಯ ಕೇಂದ್ರ ಮಂತ್ರಾಲಯದ ದೈವಜ್ಞ ಶ್ರೀ ರಾಘವೇಂದ್ರ ಕುಲಕರ್ಣಿ ಸುದೀರ್ಘ ಅನುಭವ ಪ್ರಸಿದ್ಧ ಜ್ಯೋತಿಷ್ಯರು ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ವ್ಯಾಪಾರದ ಲಾಭ ನಷ್ಟ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಲೈಂಗಿಕ ಸಮಸ್ಯೆ ವಶೀಕರಣ ಶತ್ರುಬಾಧೆ ಮಾಟ-ಮಂತ್ರ ತಡೆ ಕುಡಿತ ಬಿಡಲು ಮಕ್ಕಳು ಪ್ರೀತಿ-ಪ್ರೇಮದಲ್ಲಿ ಬಿದ್ದು ತಂದೆ-ತಾಯಿ ಮಾತು ಕೇಳದಿದ್ದರೆ ಗಂಡ ಪರ ಸ್ತ್ರೀ ಸಹವಾಸ ಬಿಡಲು ಮಕ್ಕಳ ಸಮಸ್ಯೆ ಇನ್ನಿತರ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ ವಿದ್ವೇಷಣ ಉಚ್ಚಾಟನ ತಂತ್ರಗಳಿಂದ 48 ಗಂಟೆಗಳಲ್ಲಿ ಪರಿಹಾರ ಫೋನಿನ ಮೂಲಕ ವಿಶೇಷ ಪರಿಹಾರ ಉಚಿತ ಭವಿಷ್ಯ ಕಚಿತ ಪರಿಹಾರ 9535759222

ಚಿಂತೆ ಮಾಡುವುದಾದರೆ ಯಾವ ವಿಚಾರಕ್ಕಾಗಿ ಚಿಂತೆ ಮಾಡಬೇಕು ರೀತಿಯ ನಾನಾ ರೀತಿಯಾದಂತಹ ನಿಮ್ಮ ಅನುಮಾನಗಳಿಗೆ ಇಂದು ನಾವು ಸಂಕ್ಷಿಪ್ತವಾದ ಉತ್ತರವನ್ನು ನೀಡುವುದಕ್ಕೆ ಪ್ರಯತ್ನಿಸುತ್ತೇವೆ. ಈ ಚಿಂತೆ ಎಂಬುದನ್ನು ನಿಮಗೆ ಹಾಗೆ ನೇರವಾಗಿ ಹೇಳಿದರೆ ಕಂಡಿತವಾಗಿಯೂ ಕೂಡ ಅರ್ಥವಾಗುವುದಿಲ್ಲ ಹಾಗಾಗಿ ಇದನ್ನು ನಾವು ಒಂದು ಕಲ್ಪನೆಯ ಕಥೆಯ ರೂಪದಲ್ಲಿ ಹೇಳುತ್ತೇವೆ ಗಮನವಿಟ್ಟು ಕೇಳಿ ಆಗ ನಿಮಗೆ ತಿಳಿಯುತ್ತದೆ. ಈ ಚಿಂತೆ ಎಂಬುದು ನಮ್ಮ ಜೀವನಕ್ಕೆ ಅಗತ್ಯನ ಅಥವಾ ಇಲ್ಲವಾ ಅಂತ ರಾಮುಹಳ್ಳಿ ಎಂಬ ಒಂದು ಹಳ್ಳಿ ಇತ್ತು ಇದು ಪಟ್ಟಣದಿಂದ ತುಂಬಾನೇ ದೂರ ಇತ್ತು ಈ ಹಳ್ಳಿಯಲ್ಲಿ ಬೈರೇಗೌಡ ಎಂಬ ಒಬ್ಬ ವ್ಯಕ್ತಿ ಇದ್ದ. ಈತನಿಗೆ ಹಣ ಆಸ್ತಿ ಸಂಪತ್ತು ಎಲ್ಲವೂ ಕೂಡ ಹೆಚ್ಚಾಗಿಯೇ ಇತ್ತು.

ಈತನಿಗೆ ಸರಿಸಮಾನವಾಗಿ ಊರಿನಲ್ಲಿ ಆಗಿರಬಹುದು ಅಥವಾ ಅಕ್ಕಪಕ್ಕದ ಊರಿನಲ್ಲಿ ಆಗಿರಬಹುದು ಯಾರೊಬ್ಬರೂ ಕೂಡ ಇರಲಿಲ್ಲ ಅಷ್ಟು ಶ್ರೀಮಂತ ವ್ಯಕ್ತಿಯಾಗಿದ್ದ. ಬೈರೇಗೌಡರಿಗೆ ಒಂದು ಆಸೆ ಇತ್ತು ಅದು ಏನು ಅಂದರೆ ನಾನು ಚೆನ್ನಾಗಿ ದುಡಿಯಬೇಕು ಸಂಪಾದನೆ ಮಾಡಬೇಕು ನನ್ನಲ್ಲಿ ಇರುವಂತಹ ಆಸ್ತಿ ದುಪ್ಪಟ್ಟು ಆಗಬೇಕು. ಮುಂದಿನ ಹತ್ತು ತಲೆಮಾರು ತಿಂದು ತೇಗಿದರು ಕೂಡ ನನ್ನಲ್ಲಿ ಇರುವಂತಹ ಆಸ್ತಿ ಕಡಿಮೆಯಾಗಬಾರದು ನನ್ನ ಮುಂದಿನ ಪೀಳಿಗೆಯವರು ಸಿರಿವಂತರಾಗಿ ಜೀವನ ನಡೆಸಬೇಕು ಎಂಬ ಆಸೆಯನ್ನು ಬೈರೇಗೌಡ ಹೊಂದಿದ್ದ ಆದರೆ ಮುಂದೇನಾಯ್ತು ಗೊತ್ತಾ.?



crossorigin="anonymous">