ಇನ್ಪೋಸಿಸ್ ಕಂಪೆನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಹುಡುಗ ಈ ಶಿವಪುತ್ರ ಉತ್ತರ ಕರ್ನಾಟಕದ ಸ್ಟಾರ್ ಆಗಿ ಬೆಳೆದಿದ್ದು ಹೇಗೆ ಗೊತ್ತಾ ? - Karnataka's Best News Portal

ಇನ್ಪೋಸಿಸ್ ಕಂಪೆನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಹುಡುಗ ಈ ಶಿವಪುತ್ರ ಉತ್ತರ ಕರ್ನಾಟಕದ ಸ್ಟಾರ್ ಆಗಿ ಬೆಳೆದಿದ್ದು ಹೇಗೆ ಗೊತ್ತಾ ?

ಇನ್ಫೋಸಿಸ್ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಹುಡುಗ ಶಿವಪುತ್ರ ಉತ್ತರ ಕರ್ನಾಟಕದ ಸ್ಟಾರ್ ಆಗಿ ಬೆಳೆದಿದ್ದು ಹೇಗೆ ಗೊತ್ತಾ?

WhatsApp Group Join Now
Telegram Group Join Now

ಹಸಿವು ಮತ್ತು ಬಡತನ ಇವುಗಳು ಕಲಿಸುವ ಪಾಠವನ್ನು ವಿಶ್ವದ ಯಾವುದೇ ವಿದ್ಯಾ ಕೇಂದ್ರವಾಗಲಿ ಅಥವಾ ಗುರುಗಳೇ ಆಗಲಿ ಕಲಿಸಲು ಸಾಧ್ಯವಿಲ್ಲ ಎನ್ನುವುದು ಹಿರಿಯರ ಮಾತು. ಹಸಿವು ಹಾಗೂ ಬಡತನದ ಅನುಭವ ಇಲ್ಲದೆ ಹೋದರೆ ಪ್ರಪಂಚದ ಇನ್ನೊಂದು ಮುಖಕ್ಕೆ ಸದಾ ನಾವು ಅಪರಿಚಿತರೇ ಆಗಿ ಹೋಗುತ್ತೇವೆ. ಬಡತನವನ್ನು ಯಾರು ಕೂಡ ಬಯಸುವುದಿಲ್ಲ ಆದರೆ ಬಡತನ ನಮ್ಮನ್ನು ಯಾವಾಗಲೂ ಸಕ್ರಿಯವಾಗಿ ಹಾಗೂ ಚಟುವಟಿಕೆಯಿಂದ ಇಡುವ ಸಾಧನ. ಬಡತನದ ಹಿನ್ನೆಲೆಯಿಂದ ಬಂದ ಹಲವರು ತಮ್ಮ ಜೀವನವನ್ನು ಉಜ್ವಲವಾಗಿ ರೂಪಿಸಿಕೊಂಡ ಹಲವಾರು ಉದಾಹರಣೆಯ ಕಥೆಗಳನ್ನು ನಾವೆಲ್ಲರೂ ಕೇಳಿದ್ದೇವೆ ಹಾಗೂ ಓದಿದ್ದೇವೆ. ಇದೇ ರೀತಿ ಈ ಕಾಲಕ್ಕೆ ಹೇಳುವುದಾದರೆ ಬಡತನದ ಹಿನ್ನೆಲೆಯಿಂದ ಬಂದ ಈಗ ಸೋಶಿಯಲ್ ಮೀಡಿಯಾದಲ್ಲಿ ಸ್ಕೂಬ್ ಪ್ರತಿಭೆಯಾಗಿ ಕನ್ನಡದಲ್ಲಿ ಫೇಮಸ್ ಆಗಿರುವ ಶಿವಪುತ್ರ ಯಶಾರಧ ಎನ್ನುವ ಹುಡುಗನ ಬಗ್ಗೆ ಉದಾಹರಣೆ ಕೊಡಬಹುದು.

ಶ್ರೀ ಗುರುರಾಘವೇಂದ್ರ ಜ್ಯೋತಿಷ್ಯ ಕೇಂದ್ರ ಮಂತ್ರಾಲಯದ ದೈವಜ್ಞ ಶ್ರೀ ರಾಘವೇಂದ್ರ ಕುಲಕರ್ಣಿ ಸುದೀರ್ಘ ಅನುಭವ ಪ್ರಸಿದ್ಧ ಜ್ಯೋತಿಷ್ಯರು ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ವ್ಯಾಪಾರದ ಲಾಭ ನಷ್ಟ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಲೈಂಗಿಕ ಸಮಸ್ಯೆ ವಶೀಕರಣ ಶತ್ರುಬಾಧೆ ಮಾಟ-ಮಂತ್ರ ತಡೆ ಕುಡಿತ ಬಿಡಲು ಮಕ್ಕಳು ಪ್ರೀತಿ-ಪ್ರೇಮದಲ್ಲಿ ಬಿದ್ದು ತಂದೆ-ತಾಯಿ ಮಾತು ಕೇಳದಿದ್ದರೆ ಗಂಡ ಪರ ಸ್ತ್ರೀ ಸಹವಾಸ ಬಿಡಲು ಮಕ್ಕಳ ಸಮಸ್ಯೆ ಇನ್ನಿತರ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ ವಿದ್ವೇಷಣ ಉಚ್ಚಾಟನ ತಂತ್ರಗಳಿಂದ 48 ಗಂಟೆಗಳಲ್ಲಿ ಪರಿಹಾರ ಫೋನಿನ ಮೂಲಕ ವಿಶೇಷ ಪರಿಹಾರ ಉಚಿತ ಭವಿಷ್ಯ ಕಚಿತ ಪರಿಹಾರ 9535759222

See also  ಕಣ್ಣೆದುರೇ ದೇವತೆಗಳ ಸಂಚಾರ ಈ ಈ ವಿಸ್ಮಯ ನಿಜಕ್ಕೂ ನಂಬೋದ್ಯಾಕೆ ಸಾಧ್ಯಾನ..

ಟಿಕ್ ಟಾಕ್ ನ ಮೂಲಕ ಕನ್ನಡದ ಜನರಿಗೆ ಪರಿಚಿತನಾದ ಶಿವಪುತ್ರ ಯಶಾರಧ ತನ್ನ ಅನೇಕ ಶಾರ್ಟ್ ಕಾಮಿಡಿ ವಿಡಿಯೋಗಳಿಂದಾಗಿ ಇವತ್ತು ಯೂಟ್ಯೂಬ್ ಮತ್ತು ಫೇಸ್ಬುಕ್ ಸೇರಿದಂತೆ ಮುಂತಾದ ಕಡೆ ಸದ್ದನ್ನು ಮಾಡುತ್ತಿರುವಂತಹ ಯುವ ಕಲಾವಿದ. ಹಿಂದೆ ಒಂದು ಕಾಲವಿತ್ತು ಆಗ ಅನೇಕ ಪ್ರತಿಭೆಗಳು ನಮ್ಮ ಸುತ್ತ ಇದ್ದರೂ ಕೂಡ ಅವರಲ್ಲಿ ಕೆಲವರಿಗೆ ಮಾತ್ರ ಸಿನಿಮಾ ಮತ್ತು ಡ್ರಾಮಾದಲ್ಲಿ ನಟಿಸುವ ಅವಕಾಶ ಸಿಕ್ಕಿ ಅವರು ಬೆಳೆಯುವುದಕ್ಕೆ ಸಾಧ್ಯವಿತ್ತು. ಉಳಿದವರು ಬೆಳೆಯುವುದಕ್ಕಾಗಿ ಅವರಿವರ ಕೈಕಾಲು ಹಿಡಿದು ಕೇವಲ ಕನಸನ್ನು ಮಾತ್ರ ಕಾಣಬೇಕಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ, ಇವತ್ತು ಪ್ರತಿಭೆ ಇದ್ದವರು ಒಂದಿಲ್ಲೊಂದು ವಿಧದಲ್ಲಿ ಬೆಳಕಿಗೆ ಬರುವುದಕ್ಕೆ ಅನೇಕ ಸ್ವತಂತ್ರ ವೇದಿಕೆಗಳಿವೆ. ಇಂದು ಇದೇ ಸೋಶಿಯಲ್ ಮೀಡಿಯಾ ಹಲವಾರು ಜನರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಬೃಹತ್ ವೇದಿಕೆಯಾಗಿ ಮಾರ್ಪಾಡಾಗಿದೆ.

ಶಿವಪುತ್ರ ಅವರ ಬಗ್ಗೆ ಹೇಳುವುದಾದರೆ ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಅವರು. ಬಡತನದಲ್ಲಿ ಕುಟುಂಬದಲ್ಲಿ ಜನಿಸಿದ ಅವರಿಗೆ ಒಬ್ಬ ಅಕ್ಕ ಹಾಗೂ ಒಬ್ಬ ತಮ್ಮ ಇದ್ದರು. ತಂದೆ ಯಮುನಪ್ಪ ಕೂಲಿ ಕೆಲಸ ಮಾಡಿದರೆ ತಾಯಿ ಶಾರದಾ ಸಣ್ಣಮಟ್ಟದ ಹಣ್ಣಿನ ವ್ಯಾಪಾರಿಯಾಗಿದ್ದರು. ಹಣ್ಣಿನ ಬುಟ್ಟಿಯನ್ನು ತಲೆ ಮೇಲೆ ಹೊತ್ತು ಮನೆ ಮನೆ ಸುತ್ತಿ ರಸ್ತೆಯ ಗಲ್ಲಿಗಲ್ಲಿ ತಿರುಗಿ ಹಣ್ಣನ್ನು ಮಾರಿ ಹಣವನ್ನು ಸಂಪಾದನೆ ಮಾಡುವುದು ಅವರ ವೃತ್ತಿ. ತಂದೆ ಕೂಲಿ ಕೆಲಸ ಮಾಡುತ್ತಿದ್ದರು ಕಲೆಯಲ್ಲಿ ಆಸಕ್ತಿ ಇದ್ದ ಕಲಾರಾಧಕರಾಗಿದ್ದರು.

See also  ಕೃಷಿ ಹೊಂಡದಲ್ಲಿ ಈ ರೈತ ಮಾಡಿದ ಸಾಧನೆ ನೋಡಿ ಇಡೀ ದೇಶವೇ ಶಾಕ್..ತಿಂಗಳಿಗೆ ಲಕ್ಷ ಲಕ್ಷ ಎಣಿಸುವ ಈ ಕೆಲಸ ಏನು ನೋಡಿ...



crossorigin="anonymous">