“ಮಾದೇಶ್ವರ ದಯ ಬಾರದೆ ಕ್ಯಾಸೆಟ್ ಮಾಡಿದ ದುಡ್ಡು ಎಷ್ಟು ?”ಮಹದೇಶ್ವರ ಸ್ವಾಮಿ ಬೆಟ್ಟ ಯಾರಿಗೆ ತಾನೇ ಗೊತ್ತಿಲ್ಲ ಬೇಡಿದ ವರಗಳನ್ನು ಕರುಣಿಸುವಂತಹ ದಯಾಮಯಿ ಮಾದಪ್ಪ ಈತನನ್ನು ನೋಡಲು ಹಲವಾರು ಜಾಗಗ ಳಿಂದ ಭಕ್ತರು ಆಗಮಿಸುತ್ತಾರೆ ಇದು ಚಾಮರಾಜ ನಗರ ಜಿಲ್ಲೆಯ ಹನೂರು ತಾಲೂಕಿನ ಹತ್ತಿರ ಬರುವ ಈ ಮಹದೇಶ್ವರ ಬೆಟ್ಟ ಇದು ಭಕ್ತಾದಿಗಳನ್ನು ಅಂದಿ ನಿಂದ ಇಂದಿನವರೆಗೂ ಕೂಡ ಬೇಡಿದ ವರಗಳನ್ನು ಕರುಣಿಸುವಂತಹ ದೇವರು ಎಂದೇ ಪ್ರಸಿದ್ಧಿಯನ್ನು ಪಡೆದಿದೆ ದೇವಸ್ಥಾನದಲ್ಲಿರುವಂತಹ ಕಾಣಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಕಾಣಿಕೆಯ ಹಣವನ್ನು ಹೆಚ್ಚು ಗಳಿಸುವಂತಹ ದೇವಸ್ಥಾನಗಳ ಸಾಲಿನಲ್ಲಿ ಇದು ಸಹ ದ್ವಿತೀಯ ಸ್ಥಾನದಲ್ಲಿಯೇ ಇದೆ ಮೊದಲನೆಯದು ತಿರುಪತಿಯಾದರೆ ಇದು ಎರಡನೆಯ ಸ್ಥಾನದಲ್ಲಿ ಇದೆ.ಭಕ್ತಾದಿಗಳು ತಮ್ಮ ಹರಕೆಯನ್ನು ಪೂರೈಸಿಕೊಂಡು ಮಹದೇಶ್ವರ ಸ್ವಾಮಿಗೆ ಹಲವಾರು ಕಾಣಿಕೆಯ ರೂಪ ದಲ್ಲಿ ಚಿನ್ನ ಹಣಕಾಸು ಎಲ್ಲವನ್ನು ಸಹ ಮಾದಪ್ಪನಿಗೆ ಅರ್ಪಿಸುತ್ತಾರೆ
ಆದ್ದರಿಂದ ಈ ದೇವರನ್ನು ನಂಬದೇ ಇರುವಂತಹ ವ್ಯಕ್ತಿ ಯಾರು ಇಲ್ಲ ಎಂದೇ ಹೇಳಬಹು ದಾಗಿದೆ ಅದೇ ರೀತಿಯಾಗಿ ಮಾದಪ್ಪನ ಮೇಲೆ ಹಲವಾರು ಜನರು ಹಲವಾರು ಹಾಡುಗಳನ್ನು ಹಾಡುವುದರ ಮೂಲಕ ಆ ದೇವರನ್ನು ನೆನೆಯುತ್ತಿದ್ದರು ಮತ್ತು ಇಂದಿಗೂ ನೆನೆಯುತ್ತಿದ್ದಾರೆ ಹಾಗೆಯೇ ಈ ಮಳವಳ್ಳಿ ಮಹಾದೇವ ಸ್ವಾಮಿ ಅವರು ಜಾನಪದ ಗೀತೆಯ ಮೂಲಕ ಮಾದೇಶ್ವರನ ಹಾಡುಗಳನ್ನು ಹಾಡುವುದರಲ್ಲಿ ಅತಿ ಹೆಚ್ಚಿನ ಅಂದರೆ ಸಾವಿರಾರು ಹಾಡುಗಳನ್ನು ಹಾಡುವುದರ ಮೂಲಕ ಜನರನ್ನು ಆಕರ್ಷಿಸಿಕೊಂಡಿದ್ದಾರೆ ಇವರ ಹಾಡುಗಳು ಇಂದಿನವರೆಗೂ ಎಲ್ಲರ ಮನಸ್ಸಿನ ಅಂತರಾಳದಲ್ಲಿ ಇದೇ ಎಂದು ಹೇಳಬಹುದಾಗಿದೆ ಇವರು ಮಾದೇಶ್ವರ ನ ಮೇಲೆ ಹಲವಾರು ಸಾವಿರಾರು ಹಾಡುಗಳನ್ನು ಹಾಡಿದ್ದಾರೆ.
ಮಾದೇಶ್ವರನ ಮೇಲೆ ಅಲ್ಲದೆ ಸಿದ್ದಪ್ಪಾಜಿ ರಾಜಪ್ಪಾಜಿ ದೇವರ ಮೇಲೆ ಹಲವಾರು ಹಾಡುಗಳನ್ನು ಹಾಡಿದ್ದಾರೆ ಇವರು ಬಾಲಸುಬ್ರಹ್ಮಣ್ಯಂ ಅವರ ಜೊತೆಯೂ ಸಹ ಹಾಡಿರುವ ನಿದರ್ಶನ ಉಂಟು. ಇವರು ಹಾಡಿದಂತಹ ಪ್ರಮುಖವಾದಂತಹ ಅಂದರೆ ಹೆಚ್ಚಿನ ಜನಗಳಿಗೆ ಇಷ್ಟವಾಗುವಂತಹ ಮತ್ತು ಜನಮನ್ನಣೆಯನ್ನು ಪಡೆದಿದ್ದಂತಹ ಹಾಡು ಎಂದರೆ ಮಾದೇಶ್ವರ ದಯೆಬಾರದೇ ಎಂಬ ಹಾಡನ್ನು ಇವರು ಹಾಡಿದ್ದು ಈ ಹಾಡುಗಳನ್ನು ಕೇಳುವಂತಹ ಭಕ್ತರ ಕಣ್ಣಿನಲ್ಲಿ ಕಣ್ಣೀರು ಬರಿಸುವ ಹಾಗೆ ಇವರು ಹಾಡಿದ್ದಾರೆ ಎಷ್ಟೋ ಜನಗಳ ಹೃದಯ ಹೊಕ್ಕಿರುವ ಈ ಹಾಡು ಅಂದಿನ ಕಾಲದಲ್ಲಿಯೇ ಈ ಸಿಡಿಯನ್ನು ಸವದತ್ತಿಯಲ್ಲಿ ಒಬ್ಬರು 40 ಲಕ್ಷ ಸಿಡಿಗಳನ್ನು ಮಾರಿದಂತಹ ಉದಾಹರಣೆಗಳು ಉಂಟು ಹಾಗೂ ಇವರು ತಮ್ಮದೇ ಆದಂತಹ ಮಹಾದೇಶ್ವರ ಆಡಿಯೋ ಕಂಪನಿ ಎಂಬುದನ್ನು ತೆರೆದಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.