ಕನ್ಯಾ ರಾಶಿ ಆಗಸ್ಟ್ ತಿಂಗಳ ಸಂಪೂರ್ಣ ಭವಿಷ್ಯ ನೆಮ್ಮದಿ ಹುಡುಕಿದ್ರೂ ಸಿಗದ ಪರಿಸ್ಥಿತಿ..! - Karnataka's Best News Portal

ಕನ್ಯಾ ರಾಶಿ ಆಗಸ್ಟ್ ತಿಂಗಳ ಸಂಪೂರ್ಣ ಭವಿಷ್ಯ ನೆಮ್ಮದಿ ಹುಡುಕಿದ್ರೂ ಸಿಗದ ಪರಿಸ್ಥಿತಿ..!

ಆಗಸ್ಟ್ ತಿಂಗಳ ಕನ್ಯಾ ರಾಶಿಯ ಭವಿಷ್ಯ 2022
ಆಗಸ್ಟ್ ತಿಂಗಳು 20ನೇ ತಾರೀಖಿನವರೆಗೆ ಬುಧ ವ್ಯಯ ಭಾವದಲ್ಲಿ ಸಂಚರಿಸುತ್ತ ಇರುತ್ತಾನೆ ಅಂದರೆ ಕನ್ಯಾ ರಾಶಿಗೆ ರಾಶ್ಯಾಧಿಪತಿ ಆದಂತಹ ಬುಧನೇ ವ್ಯಯ ಭಾವದಲ್ಲಿ ಈ ಮಾಸದ ಅಂತ್ಯದವರೆಗೂ ಕೂಡ 20ನೇ ತಾರೀಖಿನ ತನಕ ವಿಜಯ ಭಾವದಲ್ಲಿ ಸಂಚಾರ ಮಾಡುತ್ತಾ ಇರುತ್ತಾನೆ ಅಷ್ಟಮ ಭಾವದಲ್ಲಿ ರಾಹುವಿನ ಸಂಚಾರ ಕೂಡ ಆಗುತ್ತಾ ಇರುತ್ತದೆ ರಾಶ್ಯಾಧಿಪತಿ ವ್ಯಯದಲ್ಲಿ ಇರುವುದರಿಂದ ಅಷ್ಟೇನು ಶುಭಫಲವನ್ನು ಕೊಡುವಂತದ್ದು ಕರ್ಮ ಉದ್ಯೋಗ ಸ್ಥಾನಾಧಿ ಪತಿಯಾಗಿ ರಷ್ಯಾದಿಪನಾಗಿ ವ್ಯಯದಲ್ಲಿ ಬುಧನ ಸಂಚಾರವಾಗುತ್ತಿರುತ್ತದೆ ಬುಧ ಕನ್ಯಾ ರಾಶಿಗೆ ಪ್ರವೇಶ ಆಗುವ ತನಕವೂ ಕೆಲವೊಂದಷ್ಟು ಬುಧನಿಂದ ಉಂಟಾಗುವಂತಹ ಅಶುಭ ಫಲವನ್ನು ಕನ್ಯಾ ರಾಶಿ ಯವರಿಗೆ ಕೊಡುವುದಕ್ಕೆ ಬುಧ ಶಕ್ತನಾಗಿರುತ್ತಾನೆ.


ಶಿರಡಿ ಶ್ರೀ ಸಾಯಿಬಾಬಾ ಜ್ಯೋತಿಷ್ಯ ಫಲ ಪವಿತ್ರ ಪುಣ್ಯಕ್ಷೇತ್ರ ಮಂತ್ರಾಲಯ ಶಿರಡಿ ಕಾಶಿಯಲ್ಲಿ ಯಂತ್ರ ಸಿದ್ದಿ ಮಂತ್ರ ಸಿದ್ಧಿಯನ್ನು ಪಡೆದಿರುವ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222 ಉಚಿತ ಭವಿಷ್ಯ ಖಚಿತ ಪರಿಹಾರ. ಯಾವುದೇ ಹಳ್ಳಿ ತಾಲೂಕು ಜಿಲ್ಲೆ ನಗರದಿಂದ ಕರೆ ಮಾಡಿದ್ದಾರೆ ಫೋನಿನ ಮೂಲಕ ಪರಿಹಾರ ತಿಳಿಸಲಾಗುವುದು

WhatsApp Group Join Now
Telegram Group Join Now
See also  ಮಹಾಲಕ್ಷ್ಮಿ ಮನೆ ಬಿಟ್ಟು ಹೋಗುವುದಕ್ಕಿಂತ ಮುಂಚೆ ಕೆಲವು ಸೂಚನೆಗಳು ಕೊಡುತ್ತಾಳೆ ನಂತರವೇ ಮನೆಗೆ ಕಷ್ಟ ದಾರಿದ್ರ್ಯ ಬರುತ್ತೆ

ಆದರೂ ಕೂಡ ಬುಧ ಶುಭ ಗ್ರಹ ನಾಗಿ ವ್ಯಯ ಭಾಗದಲ್ಲಿ ಶುಭ ಎಂದೇ ಪರಿಗಣಿಸುವುದಕ್ಕೆ ಯಾವುದೇ ದೋಷಗಳು ಇಲ್ಲ ಸ್ವಲ್ಪ ವಿಷ್ಣುವಿನ ಆರಾಧನೆಯನ್ನು ಮಾಡಿದರೆ ಕನ್ಯಾ ರಾಶಿಯವರಿಗೆ ಶುಭ ಫಲ ಎಂದು ಹೇಳುತ್ತದೆ ಜನ್ಮ ರಾಶಿಯ ಮೇಲೆ ಗುರು ಬ್ರಹ್ಮನ ದೃಷ್ಟಿ ಕೂಡ ಬೀಳುವಂತದ್ದು ಆಗಿರುತ್ತದೆ ಚತುರ್ಥ ಸುಖ ಸ್ಥಾನಾಧಿಪತಿಯಾಗಿ ಮಾಂಗಲ್ಯ ಸ್ಥಾನಾಧಿಪತಿಯಾಗಿ ಗುರು ಬ್ರಹ್ಮ ಜನ್ಮ ರಾಶಿಯನ್ನು ನೋಡುತ್ತಾ ಇರುತ್ತಾನೆ ಗುರುಬಲ ಎನ್ನುವಂತದ್ದು ರಾಶಿಗೆ ಖಂಡಿತವಾಗಿಯೂ ಲಭ್ಯ ವಾಗುತ್ತದೆ ಎಂದು ಹೇಳಲಾಗುತ್ತದೆ ಸ್ವಲ್ಪ ರಾಶ್ಯಾಧಿ ಪತಿ ಜನ್ಮ ರಾಶಿಗೆ ಬರುವ ತನಕವೂ ಕೂಡ ಫಲಾಫಲ ಗಳಲ್ಲಿ ವ್ಯತ್ಯಾಸಗಳು ಬುಧನ ಸಂಬಂಧವಾಗಿ ವಿಷ್ಣುವಿನ ಆರಾಧನೆ ಇರುವುದು ಕನ್ಯಾ ರಾಶಿಯವರಿಗೆ ಬಹಳ ಅಗತ್ಯವಾಗಿರುತ್ತದೆ.

ದ್ವಿತೀಯದಲ್ಲಿ ಕೇತುವಿನ ಸಂಚಾರ ಅವನ ಮೇಲೆ ಪಂಚಮದಲ್ಲಿ ಇರುವಂತಹ ಶನಿ ನೋಡುವಂತದ್ದು ಕನ್ಯಾ ರಾಶಿಯವರು ಸ್ವಲ್ಪ ಮಾತಿನ ಮೇಲೆ ಜಾಗರೂ ಕತೆಯನ್ನು ವಹಿಸಬೇಕಾಗಿರುತ್ತದೆ ಇಲ್ಲದೇ ಇದ್ದರೆ ಅನಾವಶ್ಯಕವಾಗಿ ನಿಷ್ಟೂರಗಳನ್ನು ನೋಡುವಂತಹ ಸಮಯ ಇದು ವಾಕ್ ಸ್ಥಾನದಲ್ಲಿ ಕೇತುವಿನ ಸಂಚಾರ ಅಶುಭ ಫಲವನ್ನು ಕೊಡುವಂಥವನಾಗುತ್ತಾನೆ ಜನ್ಮ ರಾಶಿಯ ಮೇಲೆ ಗುರುವಿನ ದೃಷ್ಟಿ ಬೀಳುವಾಗ ಮನಸ್ಸಿನಲ್ಲಿ ಇರುವಂತಹ ಮಾತುಗಳನ್ನು ಹೇಳಿಕೊಳ್ಳುವoತಹ ಒಂದು ಯೋಗವನ್ನು ಗುರು ಬ್ರಹ್ಮ ಕೊಡುವಂಥವನಾಗುತ್ತಾನೆ ಆದರೆ ನೇರವಾದ ನಡೆ-ನುಡಿ ನಿಷ್ಟೂರ ಗಳಿಗೆ ಕಾರಣವಾಗುತ್ತದೆ ಇದಕ್ಕೆ ಪರಿಹಾರಾರ್ಥಕವಾಗಿ ಗಣಪತಿಯ ಆರಾಧನೆಯನ್ನು ಮಾಡುವುದು ಉತ್ತಮ ಮತ್ತು ಕೇತು ದ್ವಿತೀಯದಲ್ಲಿ ಸಂಚಾರಮಾಡುವುದರಿಂದ ಪಂಚಮದಲ್ಲಿ ಶನಿ ಇದ್ದಾನೆ ಆದ್ದರಿಂದ ಅವನ ದೃಷ್ಟಿಯು ಬೀಳುತ್ತಿರುವುದರಿಂದ ಹಣಕಾಸಿನಲ್ಲಿಯೂ ಸಹ ಹಲವಾರು ರೀತಿಯಾದಂತಹ ವಿಳಂಬದ ಸ್ಥಿತಿಗಳು ಎದುರಾಗಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ವಾಸ್ತು ಪ್ರಕಾರವಾಗಿ ಟಿವಿ,ಫ್ರಿಡ್ಜ್,ಸೋಫಾ,ಈ ವಿಧವಾಗಿ ಜೋಡಿಸಿಕೊಂಡರೆ ಎಲ್ಲಿಲ್ಲದ ಅದೃಷ್ಟ ಕೂಡಿ ಬರುತ್ತದೆ..

[irp]


crossorigin="anonymous">