ಪ್ರೀತಿಸಿದವರು ನಿಮ್ಮಂತಾಗಲು, ಲವ್ ಮಾಡುವವರು ಮದುವೆ ಆಗಲು ಕಷ್ಟವಾಗುತ್ತಿದ್ದರೆ ಅಥವಾ ನಿಮಗೆ ಅವರೆನಾದರೂ ಮೋಸ ಮಾಡಿ ಅಥವಾ ಪರ ಹೆಂಗಸಿನ ಜೊತೆ ಸ್ನೇಹ ಮಾಡಿ ನಿಮ್ಮ ಮೇಲಿನ ಪ್ರೀತಿ ಕಡಿಮೆ ಆಗಿದ್ದರೆ ತಪ್ಪದೇ ಈ ಒಂದು ಪೂಜೆಯನ್ನು ಮಾಡಿ ಸಾಕು ನಿಮ್ಮ ಸಂಸಾರ ಅಥವಾ ಲವರ್ ನಿಮ್ಮ ಪರವಾಗುತ್ತಾರೆ ಹಾಗೂ ಜೀವನದಲ್ಲಿ ಸುಖ ಸಂತೋಷದಿಂದ ಬಾಳಬಹುದು. ಖುಣಾನು ಬಂಧ ರೂಪೇಣಾ ಪಶುಪತಿ ಶುತಾಲಯ ಅಂತ ನಮ್ಮ ಹಿರಿಯರು ಹಿಂದಿನಿಂದಲೂ ಹೇಳಿದ್ದಾರೆ ಹಾಗೂ ಯಾರಿಗೆ ಋಣವಿರುತ್ತೆ ಅವರು ಎಷ್ಟೇ ದೂರವಿದ್ದರು ಸಂಧಿಸತ್ತಾರೆ ಹಾಗೂ ಒಂದಾಗುತ್ತಾರೆ. ಇಂತಹ ಪವಿತ್ರ ಬಂಧನದಲ್ಲಿ ಕೇಲವೊಮ್ಮೆ ಏರುಪೇರುಗಳಾಗೊದು ಸಹಜ, ಕಾರಣ ಹಲವರು ರಾಶಿಗಳ ಪಲ್ಲಟದಿಂದ ಅಥವಾ ಜೀವನದಲ್ಲಿ ಜಿಗುಪ್ಸೆ ಪರ ಹೆಂಗಸಿನ ವ್ಯಾಮೋಹದಿಂದ ಸಂಸಾರದಲ್ಲಿ ಅಥವಾ ಪ್ರೀತಿ ಪ್ರೆಮ ವಿಚಾರದಲ್ಲಿ ಅಡೆತಡೆಗಳು ಹೆಚ್ಚು. ಇಂತಹ ಅಡೆ ತಡೆಗಳಿಗನಗನು ಕಳೆಯಲು ನೀವು ಲಕ್ಷ್ಮೀ ನಾರಾಯಣ ಪೂಜೆಯನ್ನು ಮಾಡಬೇಕು. ಲಕ್ಷ್ಮೀ ನಾರಾಯಣ ಆರಾಧನೆಯು ಗಂಡ ಹೆಂಡತಿ ನಡುವೆ ಇರುವ ಮನಸ್ತಾಪ ಕಲಹವನ್ನು ಕಳೆಯುತ್ತದೆ. ಹಾಗೂ ಜೊತೆಗೆ ಚಾಮುಂಡೇಶ್ವರಿ ಆರಾಧನೆ ಪಾರ್ವತಿ ದೇವಿ ಆರಾಧನೆಯು ಸಹ ನಿಮ್ಮ ಸಂಸಾರ ಅಥವಾ ನೀವು ಇಷ್ಟ ಪಟ್ಟವರನ್ನು ನಿಮ್ಮ ಜೊತೆ ಅನ್ಯೊನ್ಯವಾಗಿರುವಂತೆ ಮಾಡುತ್ತದೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದ್ದೆ ಇರುತ್ತದೆ. ಮತ್ತಷ್ಟು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ. ಧನ್ಯವಾದಗಳು