ನನ್ನ ಮಗ ರಾಕೇಶ್ (ಬುಲ್ಲಿ )ನನ್ನ ಆಸ್ಪತ್ರೆಯವರೇ ಕೊಂದರು..ಮಗನ ಕಳೆದುಕೊಂಡ ತಾಯಿಯ ಮನದಾಳದ ಮಾತು ಕೇಳಿ. » Karnataka's Best News Portal

ನನ್ನ ಮಗ ರಾಕೇಶ್ (ಬುಲ್ಲಿ )ನನ್ನ ಆಸ್ಪತ್ರೆಯವರೇ ಕೊಂದರು..ಮಗನ ಕಳೆದುಕೊಂಡ ತಾಯಿಯ ಮನದಾಳದ ಮಾತು ಕೇಳಿ.

ನನ್ನ ಮಗ ರಾಕೇಶನ್ನ ಆಸ್ಪತ್ರೆಯವರೆ ಕೊಂಡರು (ಚೆಲುವಿನ ಚಿತ್ತಾರ ಬುಲ್ಲಿ)ನಟಿ ಆಶಾ ರಾಣಿ ಇವರು ನಾಟಕ ಹಾಗೂ ರಂಗಭೂಮಿ ಕಲಾವಿದೆಯಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ ಹಾಗೂ ಇತ್ತೀಚಿನ ದಿನಗಳಲ್ಲಿ ಹಲವಾರು ಸೀರಿಯಲ್ ನ ಮೂಲಕ ಜನರಲ್ಲಿ ಮನೆ ಮಾತಾಗಿರುವಂತಹ ಇವರು ಹಲವಾರು ಚಿತ್ರಗಳಲ್ಲಿ ಯೂ ಸಹ ಸಹಕಲಾವಿದೆಯಾಗಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಾ ಬಂದವರು ಮತ್ತು ಇತ್ತೀಚಿಗೆ ತೆರೆ ಕಂಡಂತಹ ಕಸ್ತೂರಿ ನಿವಾಸ ಎಂಬ ಸೀರಿಯಲ್ ನಲ್ಲಿ ಶಕ್ತಿಯುತವಾದಂತಹ ಮಹಿಳೆಯ ಪಾತ್ರವನ್ನು ನಿರ್ವಹಿಸುತ್ತಿದ್ದು ಇವರ ಮಗನಾದಂತಹ ರಾಕೇಶ್ ಇವನು ಕನ್ನಡ ಸಿನಿಮಾ ರಂಗದಲ್ಲಿ ಬಾಲ ನಟನಾಗಿ ಪಾತ್ರನಿರ್ವಹಿಸುತ್ತಿದ್ದ ಇವರು ಮುಖ್ಯವಾಗಿ ತೆರೆಕಂಡಂತಹ ಚೆಲುವಿನ ಚಿತ್ತಾರ ಎಂಬ ಸಿನಿಮಾದ ಮೂಲಕ ಬುಲ್ಲಿ ಅಥವಾ ಪೆಪ್ಪುಸಿ ಬುಲ್ಲಿ ಎಂದೇ ಹೆಸರಾಗಿದ್ದರು.

WhatsApp Group Join Now
Telegram Group Join Now

ಆದರೆ ರಾಕೇಶ್ ಅವರು ತಮ್ಮ 20ರ ವಯಸ್ಸಿನಲ್ಲಿ ಯೇ ನಿಧನರಾದರು ಇವರು ಸಾಯುವ ಮುನ್ನವೇ ಹಲವಾರು ಶಸ್ತ್ರ ಚಿಕಿತ್ಸೆಗಳಿಗೆ ಒಳಗಾಗಿದ್ದರು ಚಿಕಿತ್ಸೆ ಗಳು ಫಲಕಾರಿಯಾಗದೆ ಅವರು ನಿಧನರಾದರು ಎಂದು ಅವರ ತಾಯಿ ಹಲವಾರು ಮೀಡಿಯಾಗಳ ಮುಂದೆ ಹೇಳಿಕೊಂಡು ಕಣ್ಣೀರು ಹಾಕಿದಂತಹ ಘಟನೆಗಳು ಇದೆ ಇವರ ಮಗನ ಆಪರೇಷನ್ ಗಳಿಗೆ ಖರ್ಚು ಮಾಡಿದಂತಹ ಹಣಗಳನ್ನು ಅವರು ತೀರಿಸುವುದಕ್ಕೆ ತುಂಬಾ ಕಷ್ಟವನ್ನು ಪಟ್ಟಿದ್ದರು ಮತ್ತು ಪಡುತ್ತಿದ್ದಾರೆ ಹಾಗೆಯೇ ಆಪರೇಷನ್ ಗಳಿಗೆ ಲಕ್ಷಾಂತರ ರೂಪಾಯಿಗಳು ಖರ್ಚಾಗಿದ್ದರಿಂದ ಇವರು ಮತ್ತಷ್ಟು ಕಷ್ಟಗಳಿಗೆ ಸಿಲುಕಲು ಕಾರಣವಾಯಿತು ಎಂದೇ ಹೇಳಬಹುದಾಗಿದೆ ಆದರೆ ಇವರ ತಾಯಿ ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ ಆದರೆ ತನ್ನ ಮಗ ಬದುಕಿ ಬಂದರೆ ಸಾಕು ಎಂಬಂತಹ ನಿಲುವಿನಲ್ಲಿ ಇದ್ದರು.

ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿ ದ್ದರು ಆಷಾರಾಣಿಯವರಿಗೆ ಇಬ್ಬರು ಗಂಡು ಮಕ್ಕಳು ಎರಡನೆಯ ಮಗನೇ ಈ ರಾಕೇಶ್. ಆಶಾ ರಾಣಿ ಅವರು ತಮ್ಮ ಮಗನ ಸಾವಿಗೆ ಆಸ್ಪತ್ರೆಯವರೇ ಮೂಲ ಕಾರಣ ಎಂದು ಹೇಳುವುದರ ಮೂಲಕ ತಮ್ಮ ನೋವನ್ನು ಹೊರಹಾಕಿದರು. ಆಷಾರಾಣಿಯವರು ಹಲವಾರು ಜನ ನನ್ನ ಮಗನ ಬಗ್ಗೆ ಇಲ್ಲಸಲ್ಲದ ಆಪಾದನೆಗಳನ್ನು ಹೇಳುತ್ತಾರೆ ಅವನು ಡ್ರಗ್ಸ್ ಗೆ ಅಡಿಕ್ಟ್ ಆಗಿದ್ದ ಮತ್ತು ಅವನು ಗ್ಯಾಂಗ್ರಿನ್ ರೋಗದಿಂದ ಬಳಲುತ್ತಿದ್ದ ಹಾಗೆ ಅವನು ಹೆಚ್ಚಾಗಿ ಕುಡಿಯುತ್ತಿದ್ದ ಎಂದು ಹಲವಾರು ಕಾರಣಗಳನ್ನು ಹೇಳುತ್ತಿದ್ದರು ಆದರೆ ನನ್ನ ಮಗ ಅಂತಹ ಯಾವುದೇ ಚಟಗಳಿಗೆ ಒಳಗಾಗಿರಲಿಲ್ಲ ಅವನಂತಹ ಮಗ ಎಲ್ಲರಿಗೂ ಸಿಗಲಿ ಎಂಬಂತೆ ಉತ್ತರವನ್ನು ಕೊಟ್ಟಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">