ಮಣ್ಣಿನ ದೀಪದಲ್ಲಿ ಹಾಲಿನ ಜೊತೆಗೆ ಇದನ್ನು ಸೇರಿಸಿ ದೀಪ ಹಚ್ಚಿ ವಾಮಾಚಾರ ಮಾಡಿದವರು ಕನಸಿನಲ್ಲಿ ಬರುತ್ತಾರೆ.. » Karnataka's Best News Portal

ಮಣ್ಣಿನ ದೀಪದಲ್ಲಿ ಹಾಲಿನ ಜೊತೆಗೆ ಇದನ್ನು ಸೇರಿಸಿ ದೀಪ ಹಚ್ಚಿ ವಾಮಾಚಾರ ಮಾಡಿದವರು ಕನಸಿನಲ್ಲಿ ಬರುತ್ತಾರೆ..

ಮಣ್ಣಿನ ದೀಪದ ಜೊತೆ ಹಾಲಿನ ಜೊತೆ ಇದನ್ನು ಬೆರೆಸಿ ದೀಪ ಹಚ್ಚಿ ಸಾಕು ನಿಮ್ಮ ಮೇಲೆ ವಾಮಾಚಾರ ಮಾಡಿದವರು ನಿಮ್ಮ ಕನಸಿನಲ್ಲಿ ಬೀಳುತ್ತಾರೆ.ಸಾಮಾನ್ಯವಾಗಿ ಒಬ್ಬರು ಚೆನ್ನಾಗಿ ಬದುಕುತ್ತಿದ್ದಾರೆ ಅಂದರೆ ಅದನ್ನು ಸಹಿಸುವುದಕ್ಕೆ ನಮ್ಮ ಅಕ್ಕಪಕ್ಕದಲ್ಲಿ ಇರುವಂತಹ ಜನರಿಗೆ ಸಾಧ್ಯವಾಗುವುದಿಲ್ಲ ನಮ್ಮ ಸುತ್ತಮುತ್ತಲೂ ಕೂಡ ನಮ್ಮೊಡನೆ ಚೆನ್ನಾಗಿ ಇರುವಂತೆಯೇ ಅಭಿನಯ ಮಾಡುತ್ತಾರೆ. ಆದರೆ ನಿಜಕ್ಕೂ ಕೂಡ ಅವರು ನಮ್ಮ ಬಗ್ಗೆ ನಮ್ಮ ಕುಟುಂಬದ ಬಗ್ಗೆ ಕೆಟ್ಟದಾಗಲಿ ಅಂತ ಬಯಸುತ್ತಾರೆ. ಒಂದು ಗಾದೆ ಮಾತಿನ ಪ್ರಕಾರ ಸರ್ಪ ಕಚ್ಚಿದರೂ ಕೂಡ ಅದರಿಂದ ನಾವು ಬದುಕಿ ಉಳಿಯಬಹುದಂತೆ ಆದರೆ ಮನುಷ್ಯನ ಕೆಟ್ಟ ದೃಷ್ಟಿ ಎಂಬುದು ನಮ್ಮ ಮೇಲೆ ಬಿದ್ದರೆ ನಾವು ಎಂದಿಗೂ ಕೂಡ ಉದ್ಧಾರ ಆಗುವುದಕ್ಕೆ ಸಾಧ್ಯವಿಲ್ಲವಂತೆ. ಹೌದು ನಾವೇನಾದರೂ ವ್ಯಾಪಾರ ವ್ಯವಹಾರ ಮಾಡುತ್ತಿದ್ದರೆ ಅಥವಾ ಉನ್ನತ ಉದ್ಯೋಗದಲ್ಲಿ ಇದ್ದರೆ ಮನೆಯ ಕಡೆ ಚೆನ್ನಾಗಿ ಇದ್ದರೆ ಅದನ್ನು ನೋಡಿ ಸಹಿಸದವರು ನಮ್ಮ ಮೇಲೆ ವಾಮಾಚಾರ ಪ್ರಯೋಗ ಮಾಡುತ್ತಾರೆ.

WhatsApp Group Join Now
Telegram Group Join Now

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು
ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ಅಥವಾ ನಮ್ಮ ಮೇಲೆ ಭಾನುಮತಿ ಪ್ರಯೋಗ ಅಥವಾ ನಮಗೆ ಏನಾದರೂ ಕೆಟ್ಟದ್ದು ಆಗಬೇಕು ಅಂತ ಇನ್ನಿತರ ತಂತ್ರ ವಿಧಾನವನ್ನು ಅನುಸರಿಸುತ್ತಾರೆ. ಈ ರೀತಿ ಮಾಡಿದಾಗ ಅವುಗಳ ಪ್ರಯೋಗ ನಮ್ಮ ಮೇಲೆ ಖಂಡಿತವಾಗಿಯೂ ಕೂಡ ಆಗುತ್ತದೆ ಅಂತಹ ಸಮಯದಲ್ಲಿ ಮನೆಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ಹಣಕಾಸಿನ ಸಮಸ್ಯೆ ಅನಾರೋಗ್ಯ ಸಮಸ್ಯೆ ವೈವಾಹಿಕ ಜೀವನದಲ್ಲಿ ಸಮಸ್ಯೆ ಗಂಡ ಹೆಂಡತಿ ಸಮಸ್ಯೆ ಮಕ್ಕಳು ಹೇಳಿದ ಮಾತು ಕೇಳದೆ ಇರುವುದು ವ್ಯಾಪಾರ ವ್ಯವಹಾರದಲ್ಲಿ ನಷ್ಟ ಈ ರೀತಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಗಳು ಎಲ್ಲಿಂದ ಉದ್ಭವಿಸಿತು ಇದಕ್ಕೆ ಪರಿಹಾರವೇನು ಇದನ್ನು ಯಾವ ರೀತಿಯಾಗಿ ಕಂಡು ಹಿಡಿಯಬೇಕು ಅಂತ ಸಾಕಷ್ಟು ಜನ ಅಂದುಕೊಳ್ಳುತ್ತಾರೆ.

ಆದರೆ ವಾಮಚಾರ ಮಾಡಿದವರು ಯಾರು ಎಂಬುದನ್ನು ತಿಳಿದುಕೊಳ್ಳುವುದು ಅಷ್ಟು ಸುಲಭವಾದ ವಿಚಾರವಲ್ಲ ಏಕೆಂದರೆ ಯಾರೂ ಕೂಡ ನಾನೇ ವಾಮಾಚಾರ ನಡೆಸಿದರು ಅಂತ ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ನಿಮ್ಮ ಮೇಲೆ ಯಾರು ವಾಮಾಚಾರ ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುವಂತಹ ಕುತೂಹಲ ನಿಮಗೆ ಇದ್ದರೆ ನಾವು ತಿಳಿಸುವಂತಹ ಈ ವಿಧಾನವನ್ನು ನೀವು ಅನುಸರಣೆ ಮಾಡಿದರೆ ಖಂಡಿತವಾಗಿಯೂ ಕೂಡ ನಿಮ್ಮ ಮೇಲೆ ವಾಮಾಚಾರ ಮಾಡಿದಂತಹ ವ್ಯಕ್ತಿಯು ನಿಮ್ಮ ಕನಸಿನಲ್ಲಿ ಬರುತ್ತಾರೆ. ಇದರ ಮುಖಾಂತರವೇ ನೀವು ತಿಳಿದುಕೊಳ್ಳಬಹುದು ನಿಮ್ಮ ಬದುಕು ಸರ್ವನಾಶ ಆಗಲಿ ಅಂತ ಕಾಯುತ್ತಿದ್ದಂತಹ ವ್ಯಕ್ತಿ ಇವರೇ ಅಂತ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

[irp]


crossorigin="anonymous">