ತುಲಾ ರಾಶಿ ಆಗಕ್ಕೆ 2022 ರಹಸ್ಯಮಯ ಎಚ್ಚರಿಕೆಗಳು.ಅಗಸ್ಟ್ 17 ನೇ ತಾರೀಖಿನ ತನಕ ನಿಮ್ಮ ಮಾತಿನ ಮೇಲೆ, ನಡವಳಿಕೆ ಮೇಲೆ, ಯಾವುದೇ ರೀತಿಯ ಬದಲಾವಣೆಗಳಿರಬಾರದು ಶಾಂತ ರೀತಿಯಾಗಿ ವರ್ತಿಸಬೇಕು. ಯಾವುದೇ ಉದ್ಯೋಗದ ಕ್ಷೇತ್ರದಾಗಿರಬಹುದು, ಕಚೇರಿಯಲ್ಲಿ ಆಗಿರಬಹುದು, ವ್ಯಾಪಾರದ ಸ್ಥಳವೇ ಆಗಿರಬಹುದು ನೀವು ಮಾತನಾಡದೆ ತಾಳ್ಮೆಯಿಂದ ಕೆಲಸ ಮಾಡಿದರೆ ಉತ್ತಮ. ಕಚೇರಿಯಲ್ಲಿ ನಿಮಗೆ ಸಂಬಂಧ ಪಡೆದೆ ಇರುವ ರಾಜಕೀಯ ವಿಚಾರಗಳಲ್ಲಿ ನೀವು ತಲೆ ಹಾಕಬಾರದು. ಬೇರೆಯವರ ಸಮಸ್ಯೆಗೆ ನೀವು ತಲೆ ಹಾಕಬೇಡಿ. ನಿಮ್ಮದೇ ಆದ ಯಾವುದೇ ಕೆಲವು ಸಮಸ್ಯೆಗಳಿದ್ದರೂ ಕೂಡ ಯಾರೊಂದಿಗೂ ಹಂಚಿಕೊಳ್ಳಬೇಡಿ ಆಗಸ್ಟ್ 17 ನೇ ತಾರೀಖು ವರೆಗೂ ಯಾವುದೇ ರೀತಿಯ ಸಮಸ್ಯೆಗಳನ್ನು ಹಂಚಿಕೊಳ್ಳಬೇಡಿ ಮತ್ತು ಪರಿಹರಿಸಲು ಹೋಗಬೇಡಿ.ನಿಮ್ಮದೇ ಯಾವುದೇ ರೀತಿಯ ಸಮಸ್ಯೆ ಇದ್ದರೆ 17 ನೇ ತಾರೀಖಿನ ಮೇಲೆ ಯಾರೊಂದಿಗಾದರೂ ಚರ್ಚೆ ಮಾಡಬಹುದು. ಎರಡನೇ ಹಂತದ ಸಮಸ್ಯೆ ಏನೆಂದರೆ ತುಲಾ ರಾಶಿಯ ವಿವಾಹಿತ ಮಹಿಳೆಯರು ತಮ್ಮ ಗಂಡನ ಆರೋಗ್ಯದ ಸಮಸ್ಯೆಗಳು ಹೆಚ್ಚಾಗಬಹುದು, ಯಾವುದೇ ಪ್ರಯಾಣಕ್ಕೆ ಕಳಿಸಬೇಡಿ. ನಿಮ್ಮ ಯಜಮಾನರು ಟ್ರಕಿಂಗ್, ಫ್ರೆಂಡ್ಸ್ ವೂಂದಿಗೆ ಪಾರ್ಟಿ ಯಾವುದೇ ರೀತಿಯ ಪ್ರಯಾಣಕ್ಕೆ ಕಳಿಸಬೇಡಿ.ನಿಮ್ಮ ಮಾಂಗಲ್ಯದ ಸ್ಥಾನದಲ್ಲಿ ಕುಜ ಗ್ರಹ ಇರುವುದರಿಂದ ನಿಮ್ಮ ಯಜಮಾನರ ಆರೋಗ್ಯದ ಕಡೆ ಹೆಚ್ಚಿನ ಗಮನವಿರಲಿ. ಯಾವುದೇ ರೀತಿ ಪ್ರಯಾಣಗಳಿಗೆ ಕಳಿಸಬೇಡಿ. ರಿಸ್ಕ್ ಆಗುವಂತಹ ಕೆಲಸಗಳು.
ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು
ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206
ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206
ರಿಸ್ಕ್ ಆಗುವಂತಹ ಪ್ರಯಾಣಗಳನ್ನು ನಿಮ್ಮ ಯಜಮಾನರಿಗೆ ಕಳಿಸಲು ಹೋಗಬೇಡಿ. ಆಗಸ್ಟ್ ತಿಂಗಳ ಕೊನೆಯ ಭಾಗದಲ್ಲಿ 20 ಮತ್ತು 30 ರ ನಡುವೆ ಆಗಸ್ಟ್ ಕೊನೆಯಾ 10 ದಿನಗಳಲ್ಲಿ ನೀವು ಕಳೆದುಕೊಳ್ಳುವು ಹೆಚ್ಚಾಗುತ್ತದೆ.ಕೊನೆಯ ತಿಂಗಳಲ್ಲಿ ಕೊನೆ ಆದಷ್ಟ ಜನ ಏನು ಬೇಕಾದರೂ ಕಳೆದು ಕೊಳ್ಳಬಹುದು, ಯಾರನ್ನಾದರು ಕಳೆದುಕೊಳ್ಳುವ ಸಾಧ್ಯತೆ ಇದೆ. ವ್ಯಕ್ತಿಗಳಾಗಿರಬಹುದು, ವಸ್ತುಗಳಾಗಿರಬಹುದು ಅಥವಾ ಸಂದರ್ಭಗಳಾಗಿ ಇರಬಹುದು ಕೊನೆಯ 10 ದಿನಗಳಲ್ಲಿ ನೀವು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಪಿತ್ರಾಜಿದ ಆಸ್ತಿಯನ್ನು ಕೂಡ ಕಳೆದು ಕೊಳ್ಳಬಹುದು. ಮಾತುಗಳಿಂದ ಜನರ ಮುಂದೆ ಮಾನ ಮರ್ಯಾಜು ಕೂಡ ಕಳೆದುಕೊಳ್ಳಬಹುದು. ಆರೋಗ್ಯದ ಮೇಲೆ ಪರಿಸ್ಥಿತಿಯು ಕೂಡ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಆಗಸ್ಟ್ ತಿಂಗಳಲ್ಲಿ ಹೆಚ್ಚಿನ ಜಾಗೃತಿಯಿಂದ ಹೋಯಿಸಬೇಕು ಕೊನೆಯ 10 ದಿನಗಳಲ್ಲಿ ತುಂಬಾನೇ ಎಚ್ಚರದಿಂದಿರಬೇಕು ಮೊಬೈಲ್ ಆಗಿರಬಹುದು. ಆಸ್ತಿ ಆಗಿರಬಹುದು, ಮನೆ ಆಗಿರಬಹುದು, ಮತ್ತಿತರ ಯಾವುದೇ ವಸ್ತುಗಳಾಗಿ ಇರಬಹುದು, ವ್ಯಕ್ತಿಗಳೇ ಆಗಿರಬಹುದು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.