ಕೃಷ್ಟ ಜನ್ಮಾಷ್ಟಮಿ ದಿನ ತುಳಸಿಯ ಎಲೆಯನ್ನ ಈ ಸ್ಥಳದಲ್ಲಿ ಗುಪ್ತವಾಗಿ ಇಡಿ ಹಣ ಮಳೆಯಂತೆ ಸುರಿಯುವುದು ಶ್ರೀಮಂತರಾಗುವಿರಿ‌ » Karnataka's Best News Portal

ಕೃಷ್ಟ ಜನ್ಮಾಷ್ಟಮಿ ದಿನ ತುಳಸಿಯ ಎಲೆಯನ್ನ ಈ ಸ್ಥಳದಲ್ಲಿ ಗುಪ್ತವಾಗಿ ಇಡಿ ಹಣ ಮಳೆಯಂತೆ ಸುರಿಯುವುದು ಶ್ರೀಮಂತರಾಗುವಿರಿ‌

ಕೃಷ್ಣ ಜನ್ಮಾಷ್ಟಮಿ ದಿನ ತುಳಸಿ ಎಲೆಯನ್ನು ಈ ಸ್ಥಳದಲ್ಲಿ ಗುಪ್ತವಾಗಿ ಮುಚ್ಚಿಡಿ ಹಣದ ಮಳೆ ಸುರಿಯುವುದು ಶ್ರೀಮಂತರಾಗುವಿರಿ.ತುಳಸಿ ಸಸ್ಯದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತುಳಸಿಯು ಪ್ರತಿಯೊಬ್ಬರ ಮನೆ ಮುಂದೆಯೂ ಇರುತ್ತದೆ ನಾವೆಲ್ಲರೂ ತುಳಸಿಯ ಪೂಜೆಯನ್ನು ಸಹ ಮಾಡುತ್ತೇವೆ ಸಾಯಂಕಾಲದ ಸಮಯದಲ್ಲಿ ತುಳಸಿ ಗಿಡದ ಮುಂದೆ ದೀಪವನ್ನು ಹಚ್ಚುತ್ತೇವೆ ತುಳಸಿ ಸಸ್ಯದ ಪ್ರಭಾವವು ಎಷ್ಟು ಹೆಚ್ಚಾಗಿ ಇರುತ್ತದೆ ಎಂದರೆ ತುಳಸಿ ಗಿಡವನ್ನು ಪೂಜೆ ಮಾಡಿದರೆ ಮನೆಯಲ್ಲಿ ಸುಖ ಶಾಂತಿ ನೆಲೆಸುವುದರ ಜೊತೆಗೆ ಧನ ಸಂಪತ್ತಿನಲ್ಲಿಯೂ ಸಹ ವೃದ್ಧಿಯಾಗುತ್ತದೆ ಜೊತೆಗೆ ದವಸ ಧಾನ್ಯಗಳ ಅಭಿವೃದ್ಧಿಯೂ ಸಹ ಆಗುತ್ತದೆ ಈ ಮೂಲಕ ತಾಯಿ ಲಕ್ಷ್ಮೀದೇವಿಯೇ ಆಗಲಿ ಜೊತೆಗೆ ಭಗವಂತನಾದ ವಿಷ್ಣುವಿನ ಆಶೀರ್ವಾದವು ಸಹ ಅವರ ಮನೆ ಮೇಲೆ ಇರುತ್ತದೆ ಯಾರು ತುಳಸಿಯನ್ನು ಪೂಜೆ ಮಾಡುತ್ತಾರೋ ಯಾರ ಮನೆಯಲ್ಲಿ ತುಳಸಿ ಗಿಡ ಇರುತ್ತದೆಯೋ ಅವರ ಮನೆಯವರ ಮೇಲೆ ಎಲ್ಲಾ ದೇವಾನುದೇವತೆಗಳ ಆಶೀರ್ವಾದ ಇರುತ್ತದೆ.

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206

WhatsApp Group Join Now
Telegram Group Join Now
See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ಹಾಗಾದರೆ ಈ ತುಳಸಿ ಗಿಡದ ಕೆಲವೊಂದು ವಿಷಯ ಗಳನ್ನು ತಿಳಿಸಿಕೊಡುತ್ತೇವೆ ನೀವೇನಾದರೂ ಅವುಗ ಳನ್ನು ಮಾಡಿದರೆ ನಿಮಗೆ ನಿಮ್ಮ ಜೀವನಪೂರ್ತಿ ಧನಾಗಮನ ಆಗುತ್ತದೆ ಇದರಿಂದ ಮನೆಯಲ್ಲಿ ಸುಖ ವೈಭೋಗ ಎಲ್ಲವೂ ಸಹ ಇರುತ್ತದೆ ನೌಕರಿ ಆಗಲಿ ವ್ಯಾಪಾರವಾಗಲಿ ನಿಮ್ಮದೇ ಆದಂತಹ ಕೆಲವು ವ್ಯಾಪಾರ ವ್ಯವಹಾರಗಳಲ್ಲಿ ವೃದ್ಧಿಯನ್ನು ಕಾಣಬಹುದಾಗಿದೆ ಒಂದು ವೇಳೆ ಈ ನಿಯಮಗಳನ್ನು ಅನುಸರಿಸಿದರೆ ನೀವು ಮನಸ್ಸಿನಲ್ಲಿ ಅಂದುಕೊಂಡ ಎಲ್ಲಾ ಕೆಲಸ ಕಾರ್ಯಗಳು ಸಹ ನೆರವೇರುತ್ತದೆ ಎಂದು ಹೇಳಬಹುದಾಗಿದೆ ಮತ್ತು ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ಹೊರಹೋಗಿ ಮನೆಗೆ ಒಳ್ಳೆಯದಾಗುತ್ತದೆ.

ಹಾಗಾದರೆ ತುಳಸಿ ಗಿಡದ ದಿಂದ ಯಾವುದೆಲ್ಲ ಚಮತ್ಕಾರಿಗಳು ನಡೆಯುತ್ತದೆ ಎಂಬುದನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ ಧರ್ಮ ಗ್ರಂಥಗಳಲ್ಲಿಯೇ ತುಳಸಿ ಗಿಡದ ಚಮತ್ಕಾರವನ್ನು ಉಲ್ಲೇಖಿಸಿದ್ದಾರೆ ಎಂದು ಹೇಳಬಹುದಾಗಿದೆ ಯಾರ ಮೇಲೆ ತುಳಸಿ ಮಾತೆಯ ಆಶೀರ್ವಾದ ಇರುತ್ತದೆಯೋ ಅವರ ಜೀವನದಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳು ಬರುವುದಿಲ್ಲ ತುಳಸಿ ದೇವಿಯ ಪೂಜೆಯನ್ನು ಮಾಡಬೇಕಾದರೆ ಬಹಳ ಶ್ರದ್ಧೆ ಭಕ್ತಿ ನಂಬಿಕೆಯಿಂದ ಮಾಡಿದರೆ ನಿಮ್ಮ ಎಲ್ಲಾ ಕೆಲಸಗಳು ನೆರವೇರುತ್ತದೆ ನಿಮ್ಮ ಕಷ್ಟಗಳು ದೂರವಾಗುತ್ತದೆ ಎಂದು ಹೇಳಬಹುದಾಗಿದೆ ಆದ್ದರಿಂದ ಮೊದಲು ನಂಬಿಕೆ ಮುಖ್ಯವಾಗಿರುತ್ತದೆ ಎಂದು ಹೇಳಬಹುದಾಗಿದೆ ನಾವು ಎಷ್ಟು ನಂಬಿಕೆಯನ್ನು ಇಟ್ಟಿರುತ್ತೇವೆಯೋ ಆಗ ಮಾತ್ರ ಒಂದು ಪವಾಡದ ರೀತಿಯಾಗಿ ಕೆಲಸವನ್ನು ಮಾಡಿ ತೋರಿಸುತ್ತದೆ ಎಂದು ಹೇಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

[irp]


crossorigin="anonymous">