ಪ್ರೇಮ ಸಾಯಿಬಾಬಾನ ಪವಾಡಗಳನ್ನು ಬಯಲು ಮಾಡಲಿದ್ದಾರೆ ಹುಲಿಕಲ್ ನಟರಾಜ್..ಲೈವ್ ನಲ್ಲಿ ನಡೆದಿದ್ದೇನು ಗೊತ್ತ? » Karnataka's Best News Portal

ಪ್ರೇಮ ಸಾಯಿಬಾಬಾನ ಪವಾಡಗಳನ್ನು ಬಯಲು ಮಾಡಲಿದ್ದಾರೆ ಹುಲಿಕಲ್ ನಟರಾಜ್..ಲೈವ್ ನಲ್ಲಿ ನಡೆದಿದ್ದೇನು ಗೊತ್ತ?

ಪ್ರೇಮ ಸಾಯಿಬಾಬಾ ನ ಪವಾಡಗಳನ್ನು ಬಯಲು ಮಾಡಲಿದ್ದಾರೆ ಹುಲಿಕಲ್ ನಟರಾಜ್ ಪ್ರೇಮ ಸಾಯಿ ಬಾಬಾ ಅವರು ಮಾಡುತ್ತಿದ್ದಂತಹ ಪವಾಡವನ್ನು ನೋಡಲು ಭಕ್ತಾದಿಗಳು ಹೆಚ್ಚಿನ ಜನಸಂಖ್ಯೆಯಲ್ಲಿ ಬರುತ್ತಿದ್ದರು ಆದರೆ ಇವರು ಮಾಡುತ್ತಿದ್ದಂತಹ ಪವಾಡಗಳನ್ನು ಹುಲಿಕಲ್ ನಟರಾಜ್ ಅವರು ಸುಳ್ಳು ಇದು ಬೂಟಾಟಿಕೆ ಎಂದು ಸಾಬೀತುಪಡಿಸಿದ್ದಾರೆ ಆದ್ದರಿಂದ ಯಾರೇ ಒಬ್ಬ ವ್ಯಕ್ತಿಯಾಗಲಿ ಅವನು ಅವರು ಮಾಡುವಂತಹ ಕೆಲಸಗಳಿಗೆ ಮಾರುಹೋಗದೆ ಅದರಲ್ಲಿ ಇರುವಂತಹ ನಿಜಾಂಶವನ್ನು ತಿಳಿದುಕೊಳ್ಳಬೇಕಾಗುತ್ತದೆ ಈ ರೀತಿ ಇದೊಂದೇ ವಿಷಯದಲ್ಲಿ ಅಲ್ಲದೆ ಹಲವಾರು ವಿಷಯ ಗಳಲ್ಲಿ ಹಲವಾರು ಜನರು ಮುಗ್ಧ ಜನರನ್ನು ನಂಬಿಸಿ ಮೋಸ ಮಾಡುತ್ತಿರುತ್ತಾರೆ ಆದ್ದರಿಂದ ಯಾರೇ ಆಗಲಿ ಅವರು ಮಾಡುವಂತಹ ಕೆಲಸ ಇದು ಸರಿಯಾಗಿ ಇದೆಯಾ ಇಲ್ಲವಾ ಎಂಬುದನ್ನು ಗಮನದಲ್ಲಿಟ್ಟು ಕೊಳ್ಳುವುದು ಮುಖ್ಯವಾಗಿರುತ್ತದೆ.

WhatsApp Group Join Now
Telegram Group Join Now

ಆದ್ದರಿಂದ ಯಾರು ಏನೇ ಪವಾಡಗಳನ್ನು ಮಾಡಿದರು ಕೂಡ ಇದು ಹೇಗೆ ಸಾಧ್ಯ ಇದು ಪವಾಡವ ಅಥವಾ ಅದರಲ್ಲಿ ಏನಾದರೂ ಸುಳ್ಳನ್ನು ತೋರಿಸುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು ಆನಂತರ ಎಲ್ಲವನ್ನು ನಂಬುವುದು ಉತ್ತಮ ಎಷ್ಟೋ ಜನ ಈ ರೀತಿಯಾದಂತಹ ಕೆಲಸಗಳನ್ನು ಮಾಡಿ ಹಣ ಸಂಪಾದನೆ ಮಾಡುತ್ತಿದ್ದಾರೆ ಆದ್ದರಿಂದ ಅವುಗಳಿಗೆ ನಾವು ಮಾರುಹೋಗದೆ ಎಚ್ಚರಿಕೆಯಿಂದ ಇರುವುದು ಉತ್ತಮ ಯಾರೇ ಆಗಲಿ ದೇವರನ್ನು ನಂಬದೇ ಇರುವವರು ಇಲ್ಲ ಈ ಜಗತ್ತು ನಿಂತಿದೆ ಜಗತ್ತಿನಲ್ಲಿ ಒಂದು ರೀತಿಯ ಶಕ್ತಿ ಇದೆ ಎಂದರೆ ಅದು ದೇವರ ಶಕ್ತಿ ಆಗಿರುತ್ತದೆ ಆದರೆ ಇಂತಹ ಪವಾಡಗಳನ್ನು ನಂಬುವುದಕ್ಕೂ ಮುನ್ನ ಸ್ವಲ್ಪ ಯೋಚನೆ ಮಾಡುವುದು ಉತ್ತಮ.ನೀವು ದೇವರನ್ನು ನಂಬಿ ಆದರೆ ಈ ರೀತಿಯಾದಂತಹ ಪವಾಡಗಳನ್ನು ಮಾಡುತ್ತೇವೆ ಇದನ್ನು ನಾವು ಸರಿ ಮಾಡುತ್ತೇವೆ ಎಂದು ಹೇಳುವಂತಹ ಜನರನ್ನು ಎಂದಿಗೂ ಕೂಡ ನಂಬಬಾರದು

ಇವರು ಜನರನ್ನು ನಂಬಿಸಿ ಅವರಿಂದ ಹಣಕಾಸುಗಳನ್ನು ಪಡೆದು ಕೊಳ್ಳುವುದಕ್ಕಾಗಿ ಮಾಡುವಂತಹ ಒಂದು ವಿಧಾನ ವಾಗಿದ್ದು ಇದರಿಂದ ಜನರು ಎಷ್ಟು ದೂರ ಇರುತ್ತಾರೆಯೋ ಅಷ್ಟು ಇವರಿಗೆ ಬುದ್ಧಿಯನ್ನು ಕಲಿಸಿದಂತಾಗುತ್ತದೆ ಈ ಜಗತ್ತು ನಿಂತಿರುವುದು ಒಂದು ರೀತಿಯ ದೇವರ ಶಕ್ತಿಯಿಂದಲೂ ಎಂದು ಹೇಳಬಹುದು ಮತ್ತು ಇದು ವಿಜ್ಞಾನದ ಶಕ್ತಿಯಿಂದಲೂ ನಿಂತಿದೆ ಎಂದು ಕೂಡ ಹೇಳಬಹುದು ಆದರೆ ಕೇವಲ ಒಂದೇ ಒಂದು ಶಕ್ತಿಯಿಂದ ಈ ಜಗತ್ತು ನಿಂತಿದೆ ನಡೆಯುತ್ತಿದೆ ಎಂದು ಹೇಳಲು ಆಗುವುದಿಲ್ಲ.ಬದಲಾಗಿ ಎಲ್ಲವನ್ನು ಕೂಡ ಅವರ ಬುದ್ಧಿವಂತಿಕೆ ಯಿಂದ ಚಾಣಾಕ್ಷತನದಿಂದಲೇ ಈ ರೀತಿಯಾದಂತಹ ಘಟನೆಗಳನ್ನು ತಾವೇಸೃಷ್ಟಿಸಿ ಪ್ರತಿಬಿಂಬಿಸುತ್ತಿದ್ದಾರೆ ಎಷ್ಟೇ ದೇವರನ್ನು ನಂಬಿದರು ಕೂಡ ದೇವರ ಬಳಿ ಹೋಗಿ ದೇವಸ್ಥಾನಕ್ಕೆ ಕೈ ಮುಗಿದು ಬರುವುದು ಎಷ್ಟು ನೆಮ್ಮದಿಯನ್ನು ಕೊಡುತ್ತದೆಯೋ ಹಾಗೆ ದೇವರ ಧ್ಯಾನವನ್ನು ಮಾಡುವುದರಿಂದಲೂ ಕೂಡ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಅದರ ಬದಲು ಈ ರೀತಿ ಮಾಡುವಂತಹ ಭೂಟಾಟಿಕೆಯ ಕೆಲಸಗಳನ್ನು ಯಾರು ಎಂದಿಗೂ ಕೂಡ ನಂಬಬಾರದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">