3 ಕಿ.ಮೀ ಓಡಿ ರೋಗಿಯ ಜೀವ ಉಳಿಸಿದ ಡಾ.ಗೋವಿಂದ್ ನಂದಕುಮಾರ್.ಕೊನೆಗೂ ಶಸ್ತ್ರಚಿಕಿತ್ಸೆ ಯಶಸ್ವಿ ರೋಗಿ ಬದುಕಿದ್ದು ರೋಚಕ‌‌...! » Karnataka's Best News Portal

3 ಕಿ.ಮೀ ಓಡಿ ರೋಗಿಯ ಜೀವ ಉಳಿಸಿದ ಡಾ.ಗೋವಿಂದ್ ನಂದಕುಮಾರ್.ಕೊನೆಗೂ ಶಸ್ತ್ರಚಿಕಿತ್ಸೆ ಯಶಸ್ವಿ ರೋಗಿ ಬದುಕಿದ್ದು ರೋಚಕ‌‌…!

ಮೂರು ಕಿಲೋಮೀಟರ್ ಓಡಿ ರೋಗಿಯ ಜೀವ ಉಳಿಸಿದ ಡಾಕ್ಟರ್ ಗೋವಿಂದ್ ನಂದಕುಮಾರ್ಇತ್ತೀಚಿಗೆ ಯುತ್ತಿರುವಂತಹ ಧಾರಾಕಾರ ಮಳೆಯಿಂದಾಗಿ ಬೆಂಗಳೂರು ನಗರ ಸಂಪೂರ್ಣವಾಗಿ ಜಲಾವೃತವೇ ಆಗಿದೆ ಪ್ರತಿಯೊಬ್ಬರಿಗೂ ಕೂಡ ರಸ್ತೆಯಲ್ಲಿ ಓಡಾಡಲು ಹೆಚ್ಚಿನವರಿಗೆ ಕಷ್ಟದ ಪರಿಸ್ಥಿತಿ ಗಳು ಎದುರಾಗುತ್ತಿದೆ ಅದರಲ್ಲಿ ಈ ದಿನ ನಾವು ಹೇಳಲು ಹೊರಟಿರುವಂತಹ ಒಂದು ವಿಷಯದ ಬಗ್ಗೆ ನೀವೆಲ್ಲರೂ ಕೇಳಿದರೆ ಅಚ್ಚರಿಯನ್ನೇ ಪಡುತ್ತೀರಾ ಬೆಂಗಳೂರಿನಲ್ಲಿ ಟ್ರಾಫಿಕ್ ನಲ್ಲಿ ಸಿಲುಕಿ ಹಾಕಿ ಕೊಂಡರೆ ಅದರಿಂದ ಹೊರಗೆ ಬರುವುದು ಅಷ್ಟೊಂದು ಸುಲಭವಾದ ಮಾತಲ್ಲ ಅದರಲ್ಲಿಯೂ ಶನಿವಾರ ಮತ್ತು ಭಾನುವಾರದ ದಿನವಂತೂ ಟ್ರಾಫಿಕ್ ಹೆಚ್ಚಾಗಿ ಇರುತ್ತದೆ ಪ್ರತಿಯೊಬ್ಬರೂ ಹೊರಗಡೆ ಬಂದಿರುತ್ತಾರೆ ಎಲ್ಲಾ ಕಡೆ ಸುತ್ತಾಡುತ್ತಿರುತ್ತಾರೆ ಆದ್ದರಿಂದ ಟ್ರಾಫಿಕ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.ಆದರೆ ಈ ದಿನ ನಾವು ಹೇಳುತ್ತಿರುವಂತಹ ವಿಷಯ ವನ್ನು ನೀವೆಲ್ಲರೂ ಮುಖ್ಯವಾಗಿ ಗಮನಿಸಲೇಬೇಕು ಡಾಕ್ಟರ್ ಗೋವಿಂದ್ ನಂದಕುಮಾರ್ ಎನ್ನುವವರು ಇವರು ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು ಇವರು ಒಬ್ಬರಿಗೆ ಶಾಸ್ತ್ರ ಚಿಕಿತ್ಸೆಯನ್ನು ಮಾಡಬೇಕಾ ಗಿರುತ್ತದೆ

ಅವರು ಬರುತ್ತಿದ್ದಂತಹ ದಾರಿಯಲ್ಲಿ ಟ್ರಾಫಿಕ್ ಹೆಚ್ಚಾಗಿ ಅಲ್ಲಿಂದ ಹೋಗುವುದು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿರುತ್ತದೆ ಆಗ ಅವರು ತಾವು ಒಬ್ಬ ಡಾಕ್ಟರ್ ಎಂದು ಲೆಕ್ಕಿಸದೆ ಬರೋಬ್ಬರಿ ಮೂರು ಕಿಲೋ ಮೀಟರ್ ದೂರದಷ್ಟು ಓಡಿಕೊಂಡು ಹೋಗಿ ಆಸ್ಪತ್ರೆಯನ್ನು ತಲುಪಿದ್ದಾರೆ ನಾನು ಸರಿಯಾದ ಸಮಯಕ್ಕೆ ಹೋಗದೆ ಇದ್ದರೆ ನನ್ನ ಪೇಷಂಟ್ ಸಾಯುವ ಪರಿಸ್ಥಿತಿ ಬರುತ್ತದೆ ಎಂದು ಅವರು ಊಹಿಸಿ ಕಾರ್ ಅನ್ನು ಟ್ರಾಫಿಕ್ ನಲ್ಲಿಯೇ ಬಿಟ್ಟು ಆಸ್ಪತ್ರೆಯತ್ತ ಮುಖ ಮಾಡಿ ಓಡಿದ್ದಾರೆ.
ಈ ವಿಷಯವನ್ನು ನೀವೆಲ್ಲರೂ ಗಮನಿಸಲೇಬೇಕು ಅದಕ್ಕೆ ಹೇಳುವುದು ವೈದ್ಯರನ್ನು ದೇವರ ಸಮಾನ ಎಂದು ಹೇಳುವುದು ಇದಕ್ಕೆ ಇರಬಹುದು

WhatsApp Group Join Now
Telegram Group Join Now

ಇವರು ಹೋಗುವುದಕ್ಕೆ ತಡ ಮಾಡಿದ್ದರೆ ಅಲ್ಲಿ ಒಂದು ಜೀವವೇ ಹೋಗುತ್ತಿತ್ತು ಆದರೆ ಅವರು ಅದನ್ನು ಗಮನದಲ್ಲಿಟ್ಟುಕೊಂಡು ತಮ್ಮ ಕರ್ತವ್ಯವನ್ನು ಎತ್ತಿ ಹಿಡಿದಿದ್ದಾರೆ ಇದಕ್ಕೆ ಎಲ್ಲರೂ ಕೂಡ ಮೆಚ್ಚುಗೆಯನ್ನು ಕೊಡಲೇಬೇಕು ಇಂತಹ ವ್ಯಕ್ತಿಗಳು ಇರುವುದರಿಂದಲೇ ಹಲವಾರು ಜನ ಬದುಕುತ್ತಿದ್ದಾರೆ ಎಂಬ ಅರ್ಥ ನಮ್ಮಲ್ಲಿ ಬರುತ್ತದೆ ಇವರು ಮಾಡಿದಂತಹ ಈ ಕೆಲಸಕ್ಕೆ ಪ್ರತಿಯೊಬ್ಬರೂ ಕೂಡ ಮೆಚ್ಚುಗೆಯನ್ನು ಕೊಡುತ್ತಿದ್ದಾರೆ ನಂತರ Play ಸರಿಯಾದ ಸಮಯಕ್ಕೆ ಬಂದಿದ್ದರಿಂದ ಆ ವ್ಯಕ್ತಿಗೆ ಸರಿಯಾದ ಸಮಯಕ್ಕೆ ಶಾಸ್ತ್ರ ಚಿಕಿತ್ಸೆಯು ನಡೆದು ಆ ವ್ಯಕ್ತಿ ಶಸ್ತ್ರ ಚಿಕಿತ್ಸೆಯಿಂದ ಯಾವುದೇ ತೊಂದರೆ ಇಲ್ಲದೆ ಗುಣವಾಗಿ ಬಂದಿದ್ದಾನೆ.ಈ ವೈದ್ಯರನ್ನು ಪ್ರತಿಯೊಬ್ಬರೂ ಮೆಚ್ಚಲೇಬೇಕು ಡಾಕ್ಟರ್ ಗೋವಿಂದ ನಂದಕುಮಾರ್ ಅವರು ಎಂ ಬಿ ಬಿ ಎಸ್ ಡಿಪ್ಲೋಮೇಟ್ ಆಫ್ ಅಮೆರಿಕನ್ ಬೋರ್ಡ್ ಆಫ್ ಇಂಟರ್ನಲ್ ಮೆಡಿಸಿನ್ ಸರ್ಜರಿಯಲ್ಲಿ ಉನ್ನತಿ ಯನ್ನು ಪಡೆದಿದ್ದು ಅದರಲ್ಲೂ ಮುಖ್ಯವಾಗಿ ಕೋಲೊರೆಕ್ಟಲ್ ಸರ್ಜಾನ್ ಆಗಿ ಮಣಿಪಾಲ್ ಆಸ್ಪತ್ರೆಯಲ್ಲಿ 18 ವರ್ಷದ ಅನುಭವವನ್ನು ಪಡೆದಿರುವಂತಹ ವೈದ್ಯರು ಎಂದೇ ಹೇಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">