ಹನುಮಂತನಿಗೆ ಠಕ್ಕರ್ ಕೊಟ್ಟ ರಮೇಶ್ ಕುರಿಗಾಯಿಗೆ ಕನ್ನಡಿಗರು ಫಿದಾ...ಯಾರು ಈ ರಮೇಶ್...ಈ ವಿಡಿಯೋ ನೋಡಿ » Karnataka's Best News Portal

ಹನುಮಂತನಿಗೆ ಠಕ್ಕರ್ ಕೊಟ್ಟ ರಮೇಶ್ ಕುರಿಗಾಯಿಗೆ ಕನ್ನಡಿಗರು ಫಿದಾ…ಯಾರು ಈ ರಮೇಶ್…ಈ ವಿಡಿಯೋ ನೋಡಿ

ಹನುಮಂತ ಹೇಳಿದ ಕೇಳೋ ಜಾಣ ಶಿವ ಧ್ಯಾನ ಮಾಡನ್ನ ಹಾಡು ಕೇಳಿ ಠಕ್ಕರ್ ಕೊಟ್ಟ ಕುರಿಗಾಹಿ ರಮೇಶ್ ||
ಹನುಮಂತ ಇವರು ಮೊಟ್ಟಮೊದಲನೆಯದಾಗಿ ಝೀ ಕನ್ನಡದಲ್ಲಿ ಬರುವಂತಹ ಸ ರಿ ಗ ಮ ಪ ಸಿಂಗಿಂಗ್ ಶೋ ನಲ್ಲಿ ಭಾಗವಹಿಸಿದ್ದು ಅಲ್ಲಿ ತಮ್ಮ ವಿಭಿನ್ನ ರೀತಿಯಾದಂತಹ ಹಾಡುಗಳನ್ನು ಹಾಡುವ ಮೂಲಕ ಜನರಲ್ಲಿ ಪರಿಚಿತರಾದಂತಹ ವ್ಯಕ್ತಿ ಇವರು ಅಕ್ಟೋಬರ್ 7 1993ರಲ್ಲಿ ಜನಿಸುತ್ತಾರೆ ಇವರು ಮೂಲತಃ ಹಾವೇರಿಯವರಾಗಿದ್ದು. ಇವರು ಕುರುಬ ಜನಾಂಗಕ್ಕೆ ಸೇರಿದವರಾಗಿದ್ದು ಮಧ್ಯಮ ಕುಟುಂಬ ವರ್ಗದಲ್ಲಿ ಇವರು ಸಾಧಾರಣವಾಗಿ ಜೀವನವನ್ನು ನಡೆಸಿಕೊಂಡು ಹೋಗುತ್ತಿರುತ್ತಾರೆ ಹನುಮಂತ ಅವರು ಯಾವುದೇ ರೀತಿಯಾದಂತಹ ಹಾಡುಗಳನ್ನು ಸುಲಭವಾಗಿ ಹಾಡುವಂತಹ ಕಲೆಯನ್ನು ಉಳ್ಳವರಾಗಿದ್ದು.

ಇವರು ಕುರಿಗಳನ್ನು ಕಾಯುತ್ತಾ ಹಾಡುಗಳನ್ನು ಅಭ್ಯಾಸ ಮಾಡುತ್ತಿದ್ದರು ಇವರು ಯಾರ ಬಳಿಯೂ ಹೋಗದೆ ಯಾರ ಮಾರ್ಗದರ್ಶನವನ್ನು ಪಡೆಯದೆ ಹಾಡುಗಳನ್ನು ಕಲಿತವರು ನಂತರ ಇವರ ಹಾಡು ಗಳನ್ನು ಕೇಳಿದಂತಹ ಹಲವಾರು ಜನರು ಇವರನ್ನು ಮೊಟ್ಟಮೊದಲನೆಯದಾಗಿ ಟಿವಿ ಕಾರ್ಯಕ್ರಮದಲ್ಲಿ ಬರುತ್ತಿದ್ದಂತಹ ಸರಿಗಮಪ ಕಾರ್ಯಕ್ರಮಕ್ಕೆ ಗಾಯನವನ್ನು ಹಾಡಿಸಲು ಕರೆದುಕೊಂಡು ಬಂದರು ನಂತರ ಇವರು ಟಿವಿ ಕಾರ್ಯಕ್ರಮದ ಮುಖಾಂತರ ಒಬ್ಬ ಹಾಡುಗಾರನಾಗಿ ಜನರಿಗೆ ಪರಿಚಿತರಾದಂತಹ ವ್ಯಕ್ತಿಯಾದರು, ನಂತರ ಇವರು ಮುಂದೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿಯೂ ಕೂಡ ಭಾಗವಹಿಸಿದ್ದರು ಇದರಲ್ಲಿಯೂ ಕೂಡ ಹೆಚ್ಚಿನ ಜನರ ಪ್ರೀತಿಯನ್ನು ಗಳಿಸಿದಂತಹ ಹನುಮಂತ ಅವರು ಈಗಲೂ ಕೂಡ ತಮ್ಮ ಗಾಯನದ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.ಅದರೊಂದಿಗೆ ಇವರು ಯಾವುದೇ ಒಂದು ಅವಕಾಶವೂ ಸಿಗದೇ ಇದ್ದಂತಹ ಸ್ಥಳದಿಂದ ಹಾಡನ್ನು ಕಲಿತು ಮೇಲೆ ಬಂದಂತಹ ವ್ಯಕ್ತಿಯಾಗಿದ್ದು ಇವರನ್ನು ನೋಡಿ ಹಲವಾರು ಜನ ಇವರಂತೆ ನಾವು ಹಾಡನ್ನು ಹಾಡಬೇಕು ಎಂಬ ಹುಮ್ಮಸ್ಸಿನಲ್ಲಿ ಕಲಿಯುತ್ತಿದ್ದಾರೆ

WhatsApp Group Join Now
Telegram Group Join Now

ಅದರಂತೆ ಇಲ್ಲಿ ನಾವು ಹೇಳಲು ಹೊರಟಿರುವಂತಹ ಒಬ್ಬ ವ್ಯಕ್ತಿ ರಮೇಶ್ ಕುರಿಗಾಹಿ ಇವರು ಕೂಡ ಹನುಮಂತ ಅವರಂತೆಯೇ ಕುರಿಯನ್ನು ಕಾಯುತ್ತಲೇ ತಮ್ಮ ಹಾಡುಗಳನ್ನು ಹಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಹೆಸರನ್ನು ಪಡೆದಿದ್ದಾರೆ ಇವರು ಹಾಡಿದಂತಹ ಹಾಡುಗಳು ಈಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಇವರು ಹನುಮಂತ ಅವರನ್ನು ಮೀರಿಸುತ್ತಿದ್ದಾರೆ ಎಂಬ ಮಾತನ್ನು ಹಲವಾರು ಜನ ಹೇಳುತ್ತಿದ್ದಾರೆ.ಹೌದು ರಮೇಶ್ ಅವರು ಕೂಡ ಒಬ್ಬ ಸಾಧಾರಣ ವ್ಯಕ್ತಿಯಾಗಿದ್ದು ಇವರು ಕೂಡ ಹನುಮಂತ ಅವರಂತೆಯೇ ಯಾವುದೇ ಒಂದು ಸಂಗೀತ ಶಾಲೆಗೆ ಹೋಗಿ ಸಂಗೀತವನ್ನು ಕಲಿಯದೆಯೇ ತಮ್ಮದೇ ಬುದ್ಧಿವಂತಿಕೆಯಿಂದ ಹಾಡನ್ನು ಕಲಿತು ಉತ್ತಮ ರೀತಿಯಲ್ಲಿ ಹಾಡುಗಳನ್ನು ಹಾಡುತ್ತಿದ್ದಾರೆ ಇದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದು ಇದನ್ನು ಜನರು ನೋಡುತ್ತಾ ಹನುಮಂತ ಅವರಿಗೆ ಇವರು ಒಳ್ಳೆಯ ಸ್ಪರ್ಧೆಯಾಗಲಿದ್ದಾರೆ ಎಂಬಂತಹ ಮಾತುಗಳನ್ನು ಹೇಳುತ್ತಿದ್ದಾರೆ. ಹೀಗೆ ಹಾಡನ್ನು ಹೇಳುತ್ತಿರುವಂತಹ ಪ್ರತಿಯೊಬ್ಬರಿಗೂ ಕೂಡ ಒಳ್ಳೆಯ ಸ್ಥಾನಮಾನ ಸಿಗಬೇಕು ಮತ್ತು ಇವರ ಕಲೆಗೆ ಒಂದು ಬೆಲೆ ಸಿಗುವ ಹಾಗೆ ಇವರು ಬೆಳೆಯಬೇಕು ಎಂಬುದೇ ಹಲವಾರು ಜನರ ಆಸೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">