ಅಕ್ಟೋಬರ್ 5 ವಿಜಯದಶಮಿ ಹಬ್ಬ ಇರುವುದರಿಂದ ಮೂರು ರಾಶಿಯವರಿಗೆ ಭಾರಿ ಅದೃಷ್ಟ ರಾಜಯೋಗ ಗಜಕೇಸರಿ ಯೋಗ ಶುರು, ಲಕ್ಷ್ಮಿ ದೇವಿಯ ಕೃಪೆ|| - Karnataka's Best News Portal

ಅಕ್ಟೋಬರ್ 5 ವಿಜಯದಶಮಿ ಹಬ್ಬ ಇರುವುದರಿಂದ ಮೂರು ರಾಶಿಯವರಿಗೆ ಭಾರಿ ಅದೃಷ್ಟ ರಾಜಯೋಗ ಗಜಕೇಸರಿ ಯೋಗ ಶುರು, ಲಕ್ಷ್ಮಿ ದೇವಿಯ ಕೃಪೆ||

ಅಕ್ಟೋಬರ್ 5 ವಿಜಯದಶಮಿ ಹಬ್ಬ ಇರುವುದರಿಂದ ಮೂರು ರಾಶಿಯವರಿಗೆ ಭಾರಿ ಅದೃಷ್ಟ ರಾಜಯೋಗ ಗಜಕೇಸರಿ ಯೋಗ ಶುರು, ಲಕ್ಷ್ಮಿ ದೇವಿಯ ಕೃಪೆ||ಇದೇ ತಿಂಗಳ ಅಕ್ಟೋಬರ್ 5 ನೇ ತಾರೀಖು ವಿಜಯದಶಮಿ ಹಬ್ಬ ಇದ್ದು ಈ ವಿಜಯದಶಮಿಯು ಬಹಳ ಅಪರೂಪವಾದಂತಹ ವರ್ಷಕ್ಕೆ ಒಮ್ಮೆ ನಡೆಯುವಂತಹ ಹಬ್ಬ ಎಂದೇ ಹೇಳಬಹುದಾಗಿದೆ ಹಾಗಾಗಿ ಈ ಒಂದು ಹಬ್ಬದ ನಂತರ ಈ ಮೂರು ರಾಶಿಯವರಿಗೆ ಕೊಟ್ಯಾಧಿಪತಿಯಾಗುವಂತಹ ಮಹಾ ಅದೃಷ್ಟ ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ಸಿಗುತ್ತಿದೆ ಈ ಹಬ್ಬದ ನಂತರದ ದಿನಗಳಿಂದ ಈ ಮೂರು ರಾಶಿಯವರಿಗೆ ತಮ್ಮ ಜೀವನದಲ್ಲಿ ರಾಜಯೋಗ ಉಂಟಾಗುವಂತದ್ದು ಮತ್ತು ಹೆಚ್ಚಿನ ಯಶಸ್ಸು ಹಿರಿಮೆ ಎಲ್ಲವನ್ನು ಕೂಡ ಗಳಿಸುವಂತಹ ಯೋಗ ಫಲವನ್ನು ಇವರು ಸಿದ್ಧಿಸಿಕೊಳ್ಳುತ್ತಾರೆ ಈ ಮೂರು ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳಿಗೆ ಸುಮಾರು 315 ವರ್ಷಗಳ ನಂತರ ಈ ಗಜಕೇಸರಿ ಯೋಗ ಬರುತ್ತಿದೆ ಎಂದು ಹೇಳಬಹುದು.


ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645

WhatsApp Group Join Now
Telegram Group Join Now
See also  ಮಕರ ರಾಶಿಗೆ ಪದೇ ಪದೇ ಹೀಗ್ಯಾಕೆ..ನಿಮ್ಮ ಜೀವನದಲ್ಲಿ ಈಗ ಪ್ರಸ್ತುತ ಯಾಕೆ ಕಷ್ಟಗಳು ಬರ್ತಿದೆ..ಇಲ್ಲಿದೆ ಉತ್ತರ ನೋಡಿ

ಜ್ಯೋತಿಷ್ಯ ಶಾಸ್ತ್ರ ಎಂಬುದು ವರ್ತಮಾನ ಕಾಲದಲ್ಲಿ ಭವಿಷ್ಯವನ್ನು ನುಡಿಯುವಂತಹ ಶಾಸ್ತ್ರವಾಗಿದ್ದು ಇದು ನಂಬಿಕೆಯ ಪ್ರತೀಕವಾಗಿರುತ್ತದೆ ಹಾಗಾದರೆ ಈ ಹಬ್ಬದ ನಂತರ ಯಾವ ರಾಶಿಯವರಿಗೆ ಯಾವ ರೀತಿಯಾದಂತಹ ಯೋಗ ಫಲಗಳು ಸಿದ್ಧಿಯಾಗುತ್ತದೆ ಹಾಗೂ ಆ ಮೂರು ರಾಶಿಗಳು ಯಾವುವು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದು ಕೊಳ್ಳುತ್ತಾ ಹೋಗೋಣ ಅದಕ್ಕೂ ಮೊದಲು ಗಜ ಕೇಸರಿ ಯೋಗ ಎಂದರೆ ಎಷ್ಟೋ ಜನಕ್ಕೆ ತಿಳಿದಿಲ್ಲ ಹಾಗಾದರೆ ಅದರ ಅರ್ಥ ಏನು ಎಂದು ನೋಡುವುದಾ ದರೆ ಗಜ ಎಂದರೆ ಆನೆ ಕೇಸರಿ ಎಂದರೆ ಸಿಂಹ ಈ ಎರಡು ಪ್ರಾಣಿಗಳ ಗತ್ತು ಮತ್ತು ಗಾಂಭೀರ್ಯತೆಯನ್ನು ಕೂಡಿ ಬರುವಂತಹ ಯೋಗ ಫಲವೇ ಗಜಕೇಸರಿ ಯೋಗ ಆದ್ದರಿಂದ ಈ ಯೋಗ ಫಲವನ್ನು ಹೊಂದಿರುವಂತಹ ಈ ಮೂರು ರಾಶಿಯವರಿಗೆ ಅವರು ತಮ್ಮ ಜೀವನದಲ್ಲಿ ಎಷ್ಟೇ ಕಷ್ಟಪಟ್ಟಿದ್ದರು ಕೂಡ ಈ ಹಬ್ಬದ ನಂತರ ಖುಷಿಯಾಗಿ ಸಂತೋಷದಿಂದ ಇರುತ್ತಾರೆ.

ಹಾಗೂ ಇವರಿಗೆ ತಮ್ಮ ಜೀವನದಲ್ಲಿ ಹಣಕಾಸಿನ ಅವಶ್ಯಕತೆಯಿಂದ ಎಷ್ಟು ದುಃಖ ಪಡುತ್ತಿದ್ದರೋ ಅಂತಹ ಎಲ್ಲ ದುಃಖಗಳು ಕೂಡ ದೂರವಾಗಿ ಇವರಿಗೆ ಹಣಕಾಸಿನ ಹೊಳೆಯೇ ಹರಿಯುತ್ತದೆ ಎಂದು ಹೇಳಬಹುದಾಗಿದೆ ಹಾಗೂ ಇವರು ತಮ್ಮ ಜೀವನದಲ್ಲಿ ಈ ಹಬ್ಬದ ನಂತರ ತಾವು ಅಂದುಕೊಂಡoತಹ ರೀತಿಯಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಾರೆ ಆದ್ದರಿಂದಲೇ ಇವರಿಗೆ ಗಜಕೇಸರಿ ಯೋಗ ಬಂದಿರುವುದರಿಂದ ಇವರಿಗೆ ಹಣಕಾಸಿನಲ್ಲಿ ಯಾವುದಕ್ಕೂ ಕೂಡ ತೊಂದರೆ ಉಂಟಾಗುವುದಿಲ್ಲ. ಹಾಗೂ ನೀವು ಕೆಲಸ ಕಾರ್ಯ ಮಾಡುವಂತಹ ಸ್ಥಳಗಳಲ್ಲಿ ಎಲ್ಲರ ಜೊತೆ ಬಹಳ ಜಾಗರೂಕತೆಯಿಂದ ಇರುವುದು ಬಹಳ ಮುಖ್ಯ ಹಾಗೂ ನಿಮ್ಮ ಆರೋಗ್ಯ ದ ಕಡೆ ಹೆಚ್ಚಿನ ಗಮನವನ್ನು ವಹಿಸಬೇಕಾಗಿರುತ್ತದೆ ಯಾಕೆ ಎಂದರೆ ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ಏರಳಿತಗಳನ್ನು ಕಾಣಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">