ಅತಿ ಚಿಕ್ಕ ವಯಸ್ಸಿಗೆ ಮರಣ ಹೊಂದಿದ ಕನ್ನಡದ ಸ್ಟಾರ್ ನಟರು ಇವರೇ ನೋಡಿ..ಯಶಸ್ಸಿನ ಗುರಿ ಮುಟ್ಟದೆ ಬದುಕು ಅಂತ್ಯಗೊಳಿಸಿದ ನಟರ ಬಗ್ಗೆ ತಿಳಿಯಿರಿ » Karnataka's Best News Portal

ಅತಿ ಚಿಕ್ಕ ವಯಸ್ಸಿಗೆ ಮರಣ ಹೊಂದಿದ ಕನ್ನಡದ ಸ್ಟಾರ್ ನಟರು ಇವರೇ ನೋಡಿ..ಯಶಸ್ಸಿನ ಗುರಿ ಮುಟ್ಟದೆ ಬದುಕು ಅಂತ್ಯಗೊಳಿಸಿದ ನಟರ ಬಗ್ಗೆ ತಿಳಿಯಿರಿ

ಕನ್ನಡ ಚಲನಚಿತ್ರಗಳ ಬಗ್ಗೆ ಗೊತ್ತಿಲ್ಲದ ಸಂಗತಿಗಳು !!
ನಟ ಉದಯ್ ಕಿರಣ್ ತೆಲುಗಿನ ಖ್ಯಾತ ಯುವ ನಟರಾಗಿದ್ದ ಉದಯ್ ಕಿರಣ್ ಅವರು ತೆಲುಗಿನಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿದವರು ಕೆಲವು ಕಾರಣಗಳಿಂದ ಉದಯ್ ಕುಮಾರ್ ಅವರು ಡಿಪ್ರೆಶನ್ ಗೆ ಒಳಗಾಗಿ ಜನವರಿ 5 2014 ರಲ್ಲಿ ತಮ್ಮ 33ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾದರು. ನಟ ಯಶೋಸಾಗರ್ ಉಲ್ಲಾಸಂಗ ಉತ್ಸಾಹಂಗ ಎಂಬ ತೆಲುಗು ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ಭರವಸೆಯ ನಟರಾಗಿ ಗುರುತಿಸಿಕೊಂಡಿದ್ದಂತಹ ಯಶೋ ಸಾಗರ್ ಅವರು 2012ರ ಡಿಸೆಂಬರ್ 25ರಂದು ರಸ್ತೆ ಅಪಘಾತದಲ್ಲಿ ನಿಧನ ಹೊಂದಿದರು. ರಘುವೀರ್ ಚೈತ್ರದ ಪ್ರೇಮಾಂಜಲಿ ಚಿತ್ರದ ನಟ ರಘುವೀರ್ ಅವರು ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳನ್ನು ನೀಡಿದವರು ಇವರು 2014ರ ಮೇ 8 ರಂದು ಹೃದಯಾಘಾತಕ್ಕೆ ತುತ್ತಾಗಿ ನಿಧನ ಹೊಂದಿದರು ಆಗ ರಘುವೀರ್ ಅವರ ವಯಸ್ಸು 50 ವರ್ಷ.


ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645

WhatsApp Group Join Now
Telegram Group Join Now
See also  ವಿಜಯಲಕ್ಷ್ಮಿ ಶಿಬರೂರು ಅವರ ನಿಜವಾದ ಸ್ಟೋರಿ ಇಲ್ಲಿದೆ ನೋಡಿ ಇವರ ವಿದ್ಯೆ,ಅಪ್ಪ ಅಮ್ಮ,ಸ್ವಂತ ಊರು ಮುಂಚೆ ಏನ್ಮಾಡ್ತಾ ಇದ್ರು ನೋಡಿ

ನಟ ಶ್ರೀ ಹರಿ ತೆಲುಗು ಸಿನಿ ರಂಗದಲ್ಲಿ ಖ್ಯಾತ ನಟರಾಗಿ ಗುರುತಿಸಿಕೊಂಡಿದ್ದಂತಹ ಶ್ರೀಹರಿ ಅವರು ಖಳ ನಟರಾಗಿ ಹಾಗೂ ನಾಯಕ ನಟರಾಗಿ ಕೆಲವು ಸಿನಿಮಾ ಗಳಲ್ಲಿ ಅಭಿನಯಿಸಿದ್ದಾರೆ ಇವರು ತಮ್ಮ 49ನೇ ವಯಸ್ಸಿನಲ್ಲಿ ಅಕ್ಟೋಬರ್ 9 2013ರಲ್ಲಿ ಲಿವರ್ ಸಮಸ್ಯೆಯಿಂದ ಸಾವನ್ನಪ್ಪಿದರೂ. ಇನ್ನು ನಟ ಚಿರಂಜೀವಿ ಸರ್ಜಾ ಕನ್ನಡದ ಖ್ಯಾತ ನಟ ಚಿರಂಜೀವಿ ಸರ್ಜಾ ಅವರು ಜೂನ್ 7 2020 ರಂದು ಹೃದಯಾ ಘಾತಕ್ಕೆ ಒಳಗಾಗಿ ತಮ್ಮ 35ನೇ ವಯಸ್ಸಿನಲ್ಲಿ ನಿಧನ ಹೊಂದಿದರು ಅವರು ನಿಧನರಾದಾಗ ಇಡೀ ಕರ್ನಾಟಕ ದ ಜನತೆ ಕಂಬನಿಯನ್ನು ಮಿಡಿದಿತ್ತು ಇನ್ನು ನಟ ಸಂಚಾರಿ ವಿಜಯ್ ನಾನು ಅವನಲ್ಲ ಅವಳು ಎಂಬ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದಂತಹ ಕನ್ನಡದ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಅವರು ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟರಾಗಿ ಗುರುತಿಸಿ ಕೊಂಡಿದ್ದರು.

ದುರಾದೃಷ್ಟ ವಸಾತ್ ಸಂಚಾರಿ ವಿಜಯ್ ಅವರು ಜೂನ್ 15 2021 ರಲ್ಲಿ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದರು ಆಗ ಅವರ ವಯಸ್ಸು ಕೇವಲ 27 ವರ್ಷ ನಟ ಕುನಾಲ್ ಸಿಂಗ್ 1999 ರಲ್ಲಿ ತೆರೆ ಕಂಡಂತಹ ಕಾದಲ್ ದಿನo ಎಂಬ ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶ ಮಾಡಿದ ಇವರು ನಂತರದ ದಿನಗಳಲ್ಲಿ ಹಲವಾರು ಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದರು ಸುರದ್ರೂಪಿ ನಟ ಕುನಾಲ್ ಸಿಂಗ್ ಅವರು ಕೆಲವು ಕಾರಣದಿಂದ ಫೆಬ್ರವರಿ 7 2008ರಲ್ಲಿ ಆತ್ಮಹತ್ಯೆಗೆ ಶರಣಾದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡಿಗರ ಪ್ರೀತಿಯ ಅಪ್ಪು ನಮ್ಮನ್ನೆಲ್ಲ ಅಗಲಿ ಒಂದು ವರ್ಷ ಆಗುತ್ತಾ ಬರುತ್ತಿದೆ ಅಪ್ಪು ನಿಧನರಾದಾಗ ಕನ್ನಡ ಚಿತ್ರರಂಗ ಹಾಗೂ ಕನ್ನಡಿಗರು ತೀವ್ರವಾದ ಕಂಬನಿ ಮಿಡಿದಿದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">