ಸಿಂಹ ರಾಶಿ ನಿಮ್ಮದೇ ಕಣ್ರೀ ಅದೃಷ್ಟ ಈ ತಿಂಗಳು,ಗೋಚಾರ ಫಲ ಬೆಳ್ಳಿ ಗ್ರಹಣ ಫಲ ಬಂಗಾರ.ಮಿಂಚಲಿದೆ ನಿಮ್ಮ ಭಾಗ್ಯ » Karnataka's Best News Portal

ಸಿಂಹ ರಾಶಿ ನಿಮ್ಮದೇ ಕಣ್ರೀ ಅದೃಷ್ಟ ಈ ತಿಂಗಳು,ಗೋಚಾರ ಫಲ ಬೆಳ್ಳಿ ಗ್ರಹಣ ಫಲ ಬಂಗಾರ.ಮಿಂಚಲಿದೆ ನಿಮ್ಮ ಭಾಗ್ಯ

ಸಿಂಹ ರಾಶಿ ಅಕ್ಟೋಬರ್ 2022ರ ಮಾಸ ಭವಿಷ್ಯ ||
ಸಿಂಹ ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಎಲ್ಲಾ ರೀತಿಯಾದಂತಹ ಕಾರ್ಯಗಳಲ್ಲಿಯೂ ಕೂಡ ಯಶಸ್ಸನ್ನು ಕಾಣುತ್ತೀರಿ ಹಾಗೂ ನೀವು ಯಾವುದೇ ಕೆಲಸದಲ್ಲೂ ಕೈ ಹಾಕಿದರೂ ಕೂಡ ಅದರಿಂದ ಯಶಸ್ಸ ನ್ನು ಕೂಡ ಪಡೆಯುತ್ತೀರಿ ಹಾಗೂ ಮಾಸದ ಅಂತ್ಯದಲ್ಲಿ ಅಕ್ಟೋಬರ್ 25ನೇ ತಾರೀಖಿನಂದು ತುಲಾ ರಾಶಿ ಯಲ್ಲಿ ಕೇತು ಗ್ರಸ್ತ ಗ್ರಸ್ತೋದಿತ ಸೂರ್ಯಗ್ರಹಣ ಸಂಭವಿಸುತ್ತಿದ್ದು ಇದು ಗೋಚಾರದ ಫಲಗಳನ್ನು ಮತ್ತಷ್ಟು ಲಾಭದಾಯಕವಾಗಿ ಮಾಡುತ್ತದೆ ಹೀಗಾಗಿ ಇದನ್ನು ಒಂದು ಅರ್ಥದಲ್ಲಿ ಹೇಳುವುದಾದರೆ ಗೋಚಾರದಲ್ಲಿ ಬೆಳ್ಳಿ ಗ್ರಹಣ ಬಲದಿಂದಾಗಿ ಬಂಗಾರ ಎಂದು ಇವೆರಡಕ್ಕೆ ಹೋಲಿಸಲಾಗಿದೆ ಅಂದರೆ ಅಷ್ಟರಮಟ್ಟಿಗೆ ನಿಮ್ಮ ರಾಶಿಯಲ್ಲಿ ಯೋಗ ಫಲ ಇರುವಂತದ್ದು. ಹಾಗೂ ಸಿಂಹ ರಾಶಿಯವರಿಗೆ ಈ ಅಕ್ಟೋಬರ್ ತಿಂಗಳು ವರ್ಷದ ಉತ್ತಮವಾದಂತಹ ದಿನಗಳಾಗಿದೆ ಇದರಿಂದ ನೀವು ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಹಾಗೂ ಹೆಚ್ಚಿನ ಒಳ್ಳೆಯ ಸ್ಥಾನಕ್ಕೆ ಹೋಗುವುದಕ್ಕೆ ಈ ತಿಂಗಳು ಸಹಾಯಕವಾಗಿರುತ್ತದೆ.


ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಭವನ ಸ್ವಾಮಿ ಕೊರಗಜ್ಜನ ಆರಾಧಕರು ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಪ್ರೇಮ ವೈಫಲ್ಯ ಮದುವೆಯಲ್ಲಿ ತಡೆ ವ್ಯವಸಾಯ ಜಮೀನಿನಲ್ಲಿ ತಕರಾರು ಶತ್ರು ಬಾದೆ ಕುಡಿತ ಬಿಡಲು ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9901600331 ಉಚಿತ ಭವಿಷ್ಯ ಖಚಿತ ಪರಿಹಾರ. ಯಾವುದೇ ಹಳ್ಳಿ ತಾಲೂಕು ಜಿಲ್ಲೆ ನಗರದಿಂದ ಕರೆ ಮಾಡಿದ್ದಾರೆ ಫೋನಿನ ಮೂಲಕ ಪರಿಹಾರ ತಿಳಿಸಲಾಗುವುದು.

WhatsApp Group Join Now
Telegram Group Join Now
See also  ಮೋದಿಗೆ ಬೆವರಿಳಿಸಿದ ಮಹಿಳೆ ಮೋದಿ ಹೇಳ್ತಿರೀದೆಲ್ಲಾ ಸುಳ್ಳು ಎಂದು ಇಗ್ಗಾಮಗ್ಗಾ ಬೈದ ಮಹಿಳೆಯ ವಿಡಿಯೋ ವೈರಲ್

ಇಲ್ಲಿಯವರೆಗೂ ನೀವು ಎಷ್ಟು ಕಷ್ಟದಲ್ಲಿ ಇದ್ದೀರೋ ಅಷ್ಟು ಒಳ್ಳೆಯ ಫಲಗಳನ್ನು ಈ ಅಕ್ಟೋಬರ್ ತಿಂಗಳಿ ನಲ್ಲಿ ಅನುಭವಿಸುತ್ತೀರಾ. ಹಾಗೂ ಈ ಗ್ರಹಣ ಫಲದಿಂದಾಗಿ ನೀವು ಬಯಸಿದ್ದನ್ನೆಲ್ಲಾ ಕೂಡ ಪಡೆದುಕೊಳ್ಳಬಹುದಾಗಿದೆ ಯಾರಿಗೆ ಆದರೂ ಉತ್ತಮವಾದ ಗೋಚಾರ ಫಲ ಇದ್ದಾಗ ಮತ್ತು ಗ್ರಹಣ ಫಲ ಇದ್ದಾಗ ಉತ್ತಮವಾದಂತಹ ಕೆಲಸ ಕಾರ್ಯ ಗಳನ್ನು ಮಾಡುತ್ತದೆ ಹಾಗೂ ಒಟ್ಟಾರೆಯಾಗಿ 2022ರ ಸುವರ್ಣ ಸಮಯದಲ್ಲಿ ಇದು ಕೂಡ ಒಂದಾಗಲಿದೆ ಹಾಗೂ ಮಾಸದ ಅಂತ್ಯದಲ್ಲಿ ಅತ್ಯಂತ ಆಶ್ಚರ್ಯಕರ ರೀತಿಯಲ್ಲಿ ನೀವು ಅಂದುಕೊಂಡಂತಹ ಎಲ್ಲಾ ಕೆಲಸ ಕಾರ್ಯಗಳು ಕೂಡ ನೆರವೇರಲಿದೆ ಹಾಗೂ ನೀವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚಿನ ಲಾಭ ಮಾಸದ ಅಂತ್ಯದಲ್ಲಿ ಕಂಡುಬರುತ್ತದೆ ರಾಹು ಸ್ವಲ್ಪ ಪಟ್ಟಿಗೆ ತೊಂದರೆಯನ್ನು ಕೊಟ್ಟರೆ ನಂತರದ ದಿನಗಳಲ್ಲಿ ಅದರಿಂದ ದೂರ ಇರಬಹುದು ಹಾಗೂ ನಂತರದ ದಿನದಲ್ಲಿ ಹೆಚ್ಚಿನ ಯೋಗವನ್ನು ಅನುಭವಿಸುತ್ತೀರಿ ಹಾಗೂ ದೀರ್ಘಕಾಲದ ಯೋಜನೆಗಳು ಈ ಸಮಯ ದಲ್ಲಿ ನೆರವೇರುತ್ತದೆ.

ಈ ಸಂಕ್ರಮಣದ ನಂತರ ನಿಮ್ಮ ಎಲ್ಲಾ ಸಮಸ್ಯೆಗಳು ಒಂದೊಂದಾಗಿ ಹಂತ ಹಂತವಾಗಿ ಪರಿಹಾರವಾಗುತ್ತಾ ಬರುತ್ತದೆ ಇದರಿಂದ ನಿಮ್ಮ ಜೀವನ ಶೈಲಿಯೇ ಬದಲಾಗಲಿದೆ ರಾಹು ಇಲ್ಲಿ ಅಷ್ಟೇನೂ ಹೆಚ್ಚಾಗಿ ಅಡೆತಡೆಗಳನ್ನು ಮಾಡಲು ಬಯಸುವುದಿಲ್ಲ ಯಾಕೆ ಎಂದರೆ ರಾಹುವಿಗೆ ಅನ್ಯಗ್ರಹಗಳ ಬೆಂಬಲ ಇಲ್ಲ ಹಾಗೂ ಶನೇಶ್ವರನ ಬೆಂಬಲವೂ ಕೂಡ ಇರುವುದಿಲ್ಲ ಆದ್ದರಿಂದ ಸಿಂಹ ರಾಶಿಯವರಿಗೆ ಯಾವುದೇ ರೀತಿಯಾದಂತಹ ತೊಂದರೆಗಳು ಅಡಚಣೆಗಳು ಎದುರಾಗುವುದಿಲ್ಲ ಹಾಗಾಗಿ ಈ ಕೇತು ಗ್ರಸ್ತ ಗ್ರಸ್ತೋದಿತ ಸೂರ್ಯಗ್ರಹಣದಿಂದ ನಿಮ್ಮ ಜೀವನವೇ ಒಂದು ಉತ್ತಮ ಹಂತಕ್ಕೆ ಪರಿವರ್ತನೆಯಾಗುತ್ತದೆ ಎಂದು ಹೇಳಿದರೆ ತಪ್ಪಾಗಲಾರದು ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">