ವೃಷಭ ರಾಶಿಯವರು ಈ ಒಂದು ಕೆಲಸ ಮಾಡಿದರೆ ಯಾವಾಗಲೂ ಹಣದ ಕೊರತೆ ಆಗೋದಿಲ್ಲ..ವೃಷಭ ರಾಶಿಯವರ ಗುಣ ಸ್ವಭಾವ ಲಕ್ಷಣಗಳು..! » Karnataka's Best News Portal

ವೃಷಭ ರಾಶಿಯವರು ಈ ಒಂದು ಕೆಲಸ ಮಾಡಿದರೆ ಯಾವಾಗಲೂ ಹಣದ ಕೊರತೆ ಆಗೋದಿಲ್ಲ..ವೃಷಭ ರಾಶಿಯವರ ಗುಣ ಸ್ವಭಾವ ಲಕ್ಷಣಗಳು..!

ವೃಷಭ ರಾಶಿಯವರ ಗುಪ್ತ ಸಂಗತಿಗಳು| ಈ ಒಂದು ಕೆಲಸ ಮಾಡಿದರೆ ಹಣಕ್ಕೆ ಕೊರತೆ ಆಗೋದಿಲ್ಲ||ಪ್ರತಿಯೊಂದು ರಾಶಿಯು ಒಂದೊಂದು ವಿಷಯವನ್ನು ಆಳುತ್ತದೆ ಹಾಗೂ ಕೆಲವೊಂದು ವಸ್ತುಗಳನ್ನು ಪ್ರತಿ ನಿಧಿಸುತ್ತದೆ ವೃಷಭ ರಾಶಿಗೆ ಗೂಳಿಯ ಶಿರವನ್ನು ಸಂಕೇತವಾಗಿ ಬಳಸಲಾಗಿದೆ ವೃತ್ತವು ಮುಖ ಹಾಗೂ ವೃತ್ತದಿಂದ ಮುಂಚಾಚಿರುವಿಕೆಗಳು ಹೆಮ್ಮೆಯ ಕೊಂಬುಗಳನ್ನು ಪ್ರತಿನಿಧಿಸುತ್ತವೆ ಬಲವಾದ ದೃಢ ನಿಶ್ಚಯದ ಕೇಂದ್ರೀಕೃತ ಮತ್ತು ಕೆಲವೊಮ್ಮೆ ಮೊಂಡುತ ನ ವೃಷಭ ರಾಶಿಯವರ ಮುಖ್ಯ ಸಂಕೇತವಾಗಿರುತ್ತದೆ ವೃಷಭ ರಾಶಿಯ ಜೊತೆಗಿನ ಮಾನವನ ಸಂಪರ್ಕವೂ ತುಂಬಾ ಹಳೆಯದ್ದು ಮತ್ತು ಆರಂಭಿಕ ಕಂಚಿನ ಯುಗಕ್ಕೆ ಸಂಬಂಧಿಸಿದ ಉತ್ತರ ಗೋಳಾರ್ಧದಲ್ಲಿ ಆಕಾಶದಲ್ಲಿ ಹಸುವಿನ ಚಿಹ್ನೆಯನ್ನು ಅನೇಕ ಪ್ರಾಚೀನ ಸಂಸ್ಕೃತಿಗಳು ಸಂಕ್ರಾಂತಿಯನ್ನು ಸಂಕೇತಿಸಲು ಸಮಯ ಪಾಲನೆಗಾಗಿ ಬಳಸಿಕೊಂಡಿವೆ ಹಾಗೂ ವೃಷಭ ರಾಶಿಯನ್ನು ಕೃಷಿಯ ಜೊತೆ ಸಂಬಂಧಿಸಿದಾಗು ತ್ತದೆ ಮತ್ತು ಸುಮೇರಿಯ ಬ್ಯಾಬಿಲೋನ್ ಗ್ರೀಸ್ ರೋಮ್ ಮತ್ತು ನ್ಯೂ ಮೆಕ್ಸಿಕೋದಲ್ಲಿ ಈ ರಾಶಿಗೆ ಪೂಜ್ಯನೀಯ ಸ್ಥಾನವಿದೆ.


ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645

WhatsApp Group Join Now
Telegram Group Join Now
See also  ಈ ಹಣ್ಣಿನ ಮೇಲೆ ನಿಮ್ಮ ಹೆಸರಿನ ಮೊದಲ ಅಕ್ಷರ ಹಾಕಿದಾಗ ಶುಕ್ರ ದೆಶೆ ಬರಲಿದೆ..ಹಣದ ಹೊಳೆ ಹರಿಯುತ್ತದೆ..

ವೃಷಭ ರಾಶಿಯು ವಿಶೇಷತೆಗಳ ಮಹಾ ಪೂರವನ್ನೇ ಹೊಂದಿದೆ ಹಾಗಾಗಿ ಈ ರಾಶಿಯಲ್ಲಿ ಜನಿಸಿದವರು ಸಾಧಾರಣ ಎತ್ತರ ಒಳ್ಳೆ ವ್ಯಕ್ತಿಗಳಾಗಿರುತ್ತಾರೆ ಹಾಗೂ ಸಾಧಾರಣ ಬಣ್ಣದವರಾಗಿರುತ್ತಾರೆ ಸಾಮಾನ್ಯವಾಗಿ ಎಲ್ಲರ ಮೇಲು ವಿಶ್ವಾಸವನ್ನು ಹೊಂದಿರುತ್ತಾರೆ ಇವರು ಬಹಳ ನಂಬಿಗಸ್ತರು ಹಾಗಾಗಿ ಎಂದಿಗೂ ಕೂಡ ಕೋಪಗೊಳ್ಳುವುದಿಲ್ಲ ಒಮ್ಮೆ ಸಂಕಲ್ಪವನ್ನು ಮಾಡಿದರೆ ಯಾವುದೇ ಕಾರಣಕ್ಕೂ ಅದನ್ನು ಬದಲಾಯಿಸುವುದಿಲ್ಲ ಇವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಹಾಗೂ ಸಮಾಜ ಸೇವೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ ಮುಂದೆ ನಡೆಯುವಂತಹ ವಿಷಯವನ್ನು ಮೊದಲೇ ತಿಳಿಯುವಂತಹ ಶಕ್ತಿ ಇವರಲ್ಲಿ ಇರುತ್ತದೆ ಆತ್ಮವಿಶ್ವಾಸ ಇವರಲ್ಲಿ ಹೆಚ್ಚಾಗಿರು ತ್ತದೆ ಹಾಗೂ ಇವರು ಎಂತಹ ಕಠಿಣ ಕಷ್ಟಗಳು ಬಂದರೂ ಕೂಡ ಅದನ್ನು ಪರಿಹಾರ ಮಾಡಿಕೊಳ್ಳು ವಂತಹ ವಿಶೇಷವಾದ ಶಕ್ತಿಯನ್ನು ಹೊಂದಿರುತ್ತಾರೆ.

ಹಾಗೂ ಸಮಯಕ್ಕೆ ತಕ್ಕಂತೆ ಬುದ್ಧಿವಂತಿಕೆಯಿಂದ ಪಾರಾಗುವಂತಹ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಇವರು ಕೀರ್ತಿ ಮತ್ತು ಪ್ರತಿಷ್ಠೆಯನ್ನು ಬಯಸುವವರು ಹಾಗೂ ಅಧಿಕ ಖರ್ಚುಗಳನ್ನು ಮಾಡುವಂತಹ ವ್ಯಕ್ತಿಗಳಾಗಿರುತ್ತಾರೆ ಹಾಗೂ ಇವರ ಅದೃಷ್ಟದ ರತ್ನ ವಜ್ರ ಹಾಗೂ ಇವರ ಅದೃಷ್ಟದ ಬಣ್ಣ ಬಿಳಿ ಹಾಗೂ ನೀಲಿ ಅದೃಷ್ಟದ ದಿನ ಶುಕ್ರವಾರ ಮತ್ತು ಶನಿವಾರ ಅದೃಷ್ಟ ದೇವತೆ ಮಹಾಲಕ್ಷ್ಮಿ ಇವರ ಅದೃಷ್ಟದ ಸಂಖ್ಯೆ 6 ಮತ್ತು 8 ಹಾಗೂ ಅದೃಷ್ಟದ ದಿನಾಂಕ 6, 15,24 ಇವರ ಮಿತ್ರ ರಾಶಿಗಳು ಮಕರ ರಾಶಿ ಮತ್ತು ಕುಂಭ ರಾಶಿ ಹಾಗೂ ಇವರ ಶತ್ರು ರಾಶಿಗಳು ಸಿಂಹ ರಾಶಿ ಮತ್ತು ಧನಸ್ಸು ರಾಶಿ ಮತ್ತು ಮೀನ ರಾಶಿ ವೃಷಭ ರಾಶಿ ಭೂಮಿಯಂತೆ ಕಠಿಣ ನಿರ್ದಯ ಹಾಗೂ ಹಠಮಾರಿ ಸ್ವಭಾವ ಗಳನ್ನು ನೀಡುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

[irp]


crossorigin="anonymous">