ಯಾರ ಮನೆಯ ಮುಂದೆ ಈ 5 ಸಸ್ಯ ತಾವಾಗಿಯೇ ಹುಟ್ಟಿಕೊಂಡರೆ ಅಲ್ಲಿಂದ ದುಃಖ ಸಂಕಟ ಓಡಿ ಹೋಗುತ್ತೆ..ಶ್ರೀಮಂತರಾಗುತ್ತಾರೆ..ಇದು ಸತ್ಯ » Karnataka's Best News Portal

ಯಾರ ಮನೆಯ ಮುಂದೆ ಈ 5 ಸಸ್ಯ ತಾವಾಗಿಯೇ ಹುಟ್ಟಿಕೊಂಡರೆ ಅಲ್ಲಿಂದ ದುಃಖ ಸಂಕಟ ಓಡಿ ಹೋಗುತ್ತೆ..ಶ್ರೀಮಂತರಾಗುತ್ತಾರೆ..ಇದು ಸತ್ಯ

ಯಾರ ಮನೆಯ ಮುಂದೆ ಈ 5 ಸಸ್ಯ ಹುಟ್ಟುತ್ತದೆಯೋ ಅವರು ಶ್ರೀಮಂತರಾಗುವರು |ಶ್ರೀ ಕೃಷ್ಣ ಹೇಳಿದ ಮಾತು||
ಭಗವಂತರಾದ ಶ್ರೀ ಕೃಷ್ಣ ರು ಈ ರೀತಿ ಹೇಳುತ್ತಾರೆ ಯಾರ ಮನೆಯ ಮುಂದೆ ಈ ಸಸ್ಯಗಳು ಸ್ವತಃ ತಾನಾಗಿಯೇ ಹುಟ್ಟಿಕೊಳ್ಳುತ್ತದೆಯೋ ಅವರ ಮನೆಯ ಒಳಗೆ ತಾಯಿ ಲಕ್ಷ್ಮಿ ದೇವಿಯು ಪ್ರವೇಶ ಮಾಡುತ್ತಾರೆ ಇದರ ಅರ್ಥ ಈ ಸಸ್ಯಗಳು ತಾಯಿ ಲಕ್ಷ್ಮಿ ದೇವಿಯ ಆಗಮನದ ಸಂಕೇತಗಳನ್ನು ಕೊಡುತ್ತದೆ ಹಾಗಾಗಿ ಈ ಸಸ್ಯಗಳು ಯಾರ ಮನೆಯ ಮುಂದೆ ಸ್ವತಹ ತಾವಾಗಿಯೇ ಹುಟ್ಟಿಕೊಳ್ಳುತ್ತವೆಯೋ ಆ ಸಸ್ಯಗಳು ಬೆಳೆದಂತಹ ಜಾಗದಲ್ಲಿರುವ ಜನರ ದಾರಿದ್ರ್ಯತೆ ದೂರ ವಾಗುತ್ತದೆ ಹಾಗಾಗಿ ಶಾಸ್ತ್ರಗಳಲ್ಲಿ ಈ ಸಸ್ಯಗಳನ್ನು ತುಂಬಾ ಪವಿತ್ರ ಎಂದು ತಿಳಿಸಲಾಗಿದೆ ಯಾವ ಸ್ಥಾನ ದಲ್ಲಿ ಈ ಸಸ್ಯ ಹುಟ್ಟುತ್ತದೆಯೋ ಆಸ್ಥಾನದಲ್ಲಿರುವ ವಾತಾವರಣವು ಪವಿತ್ರ ಗೊಳ್ಳುತ್ತದೆ.
ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645


ಹಾಗೂ ಯಾವ ಸ್ಥಾನದಲ್ಲಿ ಸಸ್ಯಗಳು ಒಣಗುತ್ತವೆ ಯೋ ಆಸ್ಥಾನದಲ್ಲಿ ನಕಾರಾತ್ಮಕ ಶಕ್ತಿಗಳು ವಾಸವಿರು ತ್ತವೆ ಹಾಗಾಗಿ ಈ ಸಸ್ಯಗಳು ಮನೆಯಲ್ಲಿ ಇರುವುದು ಅತ್ಯಂತ ಶುಭ ಎಂದು ತಿಳಿಯಲಾಗಿದೆ ಈ ಸಸ್ಯಗಳು ನಮಗೆ ಶುಭ ಮತ್ತು ಅಶುಭ ಸಂಕೇತಗಳನ್ನು ಕೂಡ ಕೊಡುತ್ತದೆ ಹಾಗೇನಾದರೂ ಒಂದು ವೇಳೆ ಈ ಸಸ್ಯ ಗಳನ್ನು ನೀವು ನಿಮ್ಮ ಮನೆಯಲ್ಲಿ ಏನಾದರೂ ನೆಟ್ಟರೆ ಯಾವತ್ತಿಗೂ ಕೂಡ ಈ ಸಸ್ಯಗಳು ಅಚ್ಚ ಹಸಿರಾಗಿ ಯೇ ಇರುತ್ತವೆ ಹಾಗಾಗಿ ಈ ಸಂಕೇತಗಳು ನಿಮ್ಮ ಮನೆಯಲ್ಲಿಯೇ ಆಗಲಿ ಅಥವಾ ಅಕ್ಕಪಕ್ಕದಲ್ಲೇ ಆಗಲಿ ಸಕಾರಾತ್ಮಕ ಶಕ್ತಿ ಇರುವುದನ್ನು ತೋರಿಸಿ ಕೊಡುತ್ತದೆ ಹಾಗಾಗಿ ನಿಮ್ಮ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿಯ ವಾಸ ಕೂಡ ಆಗುತ್ತದೆ ಒಂದು ವೇಳೆ ನಿಮ್ಮ ಮನೆಯಲ್ಲಿ ನೆಟ್ಟಿರುವಂತಹ ಈ ಸಸ್ಯಗಳು ನೀವು ಎಷ್ಟೇ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಅದು ತಾನಾಗಿ ಒಣಗಲು ಶುರು ಮಾಡಿದರೆ ನಿಮ್ಮ ಮನೆ ಯಲ್ಲಿ ಇರಬಹುದು ಅಥವಾ ಅಕ್ಕ ಪಕ್ಕದಲ್ಲಿ ನಕಾರಾ ತ್ಮಕ ಶಕ್ತಿ ಇದೆ ಎಂದು ಅರ್ಥ ಮಾಡಿಕೊಳ್ಳಬೇಕು.

WhatsApp Group Join Now
Telegram Group Join Now
See also  ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ

ಅಥವಾ ಇನ್ಯಾರೋ ಆ ಸ್ಥಾನದಲ್ಲಿ ಅನಿಷ್ಟವಾದ ಕಾರ್ಯವನ್ನು ಮಾಡಿದ್ದಾರೆ ಎಂದು ಅರ್ಥ ಮಾಡಿ ಕೊಳ್ಳಬೇಕು ಶಾಸ್ತ್ರಗಳ ಅನುಸಾರವಾಗಿ ಅಚಾನಕ್ಕಾಗಿ ನಿಮ್ಮ ಅಕ್ಕ ಪಕ್ಕದಲ್ಲಿ ಇರುವಂತಹ ಸಸ್ಯ ಗಿಡಗಳು ಅಚಾನಕ್ಕಾಗಿ ಒಣಗಲು ಶುರು ಮಾಡಿದರೆ ಇವುಗಳ ಹಿಂದೆ ಇರುವಂತಹ ಕಾರಣ ಯಾವುದಾದರೂ ತಾಂತ್ರಿಕ ಕ್ರಿಯೆ ಆಗಿರುತ್ತದೆ ಈ ರೀತಿಯಾದಾಗ ನೀವು ತಕ್ಷಣವೇ ಒಂದು ಉಪಾಯವನ್ನು ಮಾಡಬೇಕು ಇಲ್ಲವಾದರೆ ಇವುಗಳ ಕಾರಣದಿಂದಾಗಿ ನಿಮ್ಮ ಮನೆ ಯಲ್ಲಿ ಹಲವಾರು ರೀತಿಯಾದಂತಹ ಕಷ್ಟಗಳನ್ನು ಕಾಣಬಹುದು ಹಾಗೂ ನೀವು ಯಾವುದೇ ಕೆಲಸ ಏನೇ ಮಾಡಿದರು ಕೂಡ ಅದರಲ್ಲಿ ಒಳಿತಾಗುವುದಿಲ್ಲ ಬದಲಾಗಿ ಅದರಿಂದ ನಷ್ಟವನ್ನೇ ಅನುಭವಿಸಬೇಕಾಗು ತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">