ಅಡುಗೆ ಮನೆಯಲ್ಲಿ ಈ 5 ವಸ್ತು ಖಾಲಿ ಆಗದಂತೆ ನೋಡಿಕೊಳ್ಳಿ ಸಂಪತ್ತಿನ ಹರಿವು ಹೆಚ್ಚುತ್ತದೆ.ಹಣದ ನಷ್ಟಕ್ಕೆ ಇದೇ ಕಾರಣ ನೋಡಿ » Karnataka's Best News Portal

ಅಡುಗೆ ಮನೆಯಲ್ಲಿ ಈ 5 ವಸ್ತು ಖಾಲಿ ಆಗದಂತೆ ನೋಡಿಕೊಳ್ಳಿ ಸಂಪತ್ತಿನ ಹರಿವು ಹೆಚ್ಚುತ್ತದೆ.ಹಣದ ನಷ್ಟಕ್ಕೆ ಇದೇ ಕಾರಣ ನೋಡಿ

ಇಲ್ಲ ಅಂತ ಹೇಳಬಾರದು|ಹಣದ ನಷ್ಟಕ್ಕೆ ಇದೇ ಕಾರಣ; ಅಡುಗೆ ಮನೆಯಲ್ಲಿ ಈ ಐದು ವಸ್ತು ಖಾಲಿ ಆಗದಂತೆ ನೋಡಿಕೊಳ್ಳಿ ||ಪ್ರತಿಯೊಬ್ಬರಿಗೂ ಕೂಡ ಮನೆ ಎನ್ನುವುದು ಒಂದು ವಿಶೇಷವಾದಂತಹ ಸ್ಥಳವಾಗಿರುತ್ತದೆ ಹಾಗಾಗಿ ಎಲ್ಲ ಕೆಲಸಗಳನ್ನು ಎಲ್ಲಾ ಯೋಚನೆಗಳನ್ನು ಕೂಡ ಮನೆ ಯಲ್ಲಿಯೇ ಪ್ರಾರಂಬಿಸುತ್ತಾರೆ ಹಾಗಾಗಿ ಹೊಸದಾಗಿ ಮನೆಯಲ್ಲಿ ನಿರ್ಮಾಣ ಮಾಡುವುದು ಮನೆಯನ್ನು ಅಲಂಕಾರ ಮಾಡುವುದು ಇವೆಲ್ಲವೂ ಕೂಡ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುವುದಕ್ಕೆ ಪ್ರಮುಖವಾದಂತಹ ಕಾರಣ ಎಂದೇ ಹೇಳಬಹುದು. ವಾಸ್ತುವಿನ ಪ್ರಕಾರ ಮನೆಯಲ್ಲಿ ಅಡುಗೆ ಮನೆಯು ಬಹಳ ವಿಶೇಷವಾದಂತಹ ಸ್ಥಾನವನ್ನು ಪಡೆದು ಕೊಂಡಿದ್ದು ವಾಸ್ತುವಿನ ಪ್ರಕಾರ ಅಡುಗೆಮನೆ ಸರಿಯಾ ದ ದಿಕ್ಕಿನಲ್ಲಿ ಇಲ್ಲದೆ ಹೋದರೆ ಮನೆಯಲ್ಲಿರುವ ಎಲ್ಲಾ ಸದಸ್ಯರಿಗೂ ಅದರಲ್ಲೂ ಮುಖ್ಯವಾಗಿ ಮನೆಯ ಯಜಮಾನನಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ ಹಣಕಾಸಿನಲ್ಲಿಯೂ ಕೂಡ ಸಮಸ್ಯೆ ಉಂಟಾಗುತ್ತದೆ ಎಂದೇ ಹೇಳುತ್ತಾರೆ.

ಹಾಗಾದರೆ ಅಡುಗೆ ಮನೆಯಲ್ಲಿ ಯಾವುದೆಲ್ಲ ವಸ್ತುಗಳು ಇರಬೇಕು ಮತ್ತು ಆ ವಸ್ತುಗಳು ಖಾಲಿ ಆಗದಂತೆ ಇಟ್ಟುಕೊಂಡರೆ ಯಾವುದೆಲ್ಲ ಅಭಿವೃದ್ಧಿ ಯನ್ನು ಹೊಂದಬಹುದು ಎಂಬ ಮಾಹಿತಿಯನ್ನು ಈ ದಿನ ನಾವು ತಿಳಿದುಕೊಳ್ಳೋಣ ಹಾಗಾಗಿ ಈ ದಿನ ನಾವು ಹೇಳುವಂತಹ ಐದು ವಸ್ತುಗಳು ಅಡುಗೆ ಮನೆಯಲ್ಲಿ ಕಡ್ಡಾಯವಾಗಿ ಇರಲೇಬೇಕು ಅವು ಯಾವುದೇ ಕಾರಣಕ್ಕೂ ಖಾಲಿ ಆಗಬಾರದು ಮತ್ತು ಖಾಲಿ ಆಗದಂತೆ ನೋಡಿಕೊಳ್ಳಬೇಕು ಖಾಲಿ ಆದರೆ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಶಾಂತಿ ನೆಮ್ಮದಿ ಇರುವುದಿಲ್ಲ ಮತ್ತು ತಾಯಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷವು ಕೂಡ ಇರುವುದಿಲ್ಲ ಅಂದರೆ ಮನೆ ಯಲ್ಲಿ ಹಣಕಾಸಿನ ತೊಂದರೆ ಉಂಟಾಗುತ್ತಿರುತ್ತದೆ ಹಾಗಾದರೆ ಆ ಐದು ವಸ್ತುಗಳು ಯಾವುದು ಎಂದರೆ ಮೊದಲನೆಯದಾಗಿ ಅರಿಶಿನ ಇದು ಗುರುವನ್ನು ಪ್ರತಿನಿಧಿಸುತ್ತದೆ ಹಾಗಾಗಿ ಇದು ಅಡುಗೆ ಮನೆಯಲ್ಲಿ ಇರಬೇಕಾದಂತಹ ಅತ್ಯಂತ ಮುಖ್ಯವಾದ ವಸ್ತುವಾಗಿದೆ.

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

ಅರಿಶಿಣ ಗುರುವಿಗೆ ಸಂಬಂಧಪಟ್ಟಿರುವುದರಿಂದ ಹಣಕಾಸಿನಲ್ಲಿ ಎಚ್ಚರಿಕೆಯಿಂದ ಇರಬೇಕು ಮತ್ತು ಅರಿಶಿಣ ಮನೆಯಲ್ಲಿ ಖಾಲಿಯಾದರೆ ಮೊದಲನೆಯ ದಾಗಿ ಮನೆಯಲ್ಲಿರುವಂತಹ ಮಕ್ಕಳಿಗೆ ಅದರಲ್ಲೂ ಅವರ ವಿದ್ಯಾಭ್ಯಾಸದಲ್ಲಿ ಅಡಚಣೆಗಳು ಉಂಟಾಗುತ್ತವೆ ಮತ್ತು ಮನೆಯಲ್ಲಿ ಶುಭ ಕಾರ್ಯಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ ಬದಲಾಗಿ ಶುಭ ಕಾರ್ಯಗಳು ನಿಂತು ಹೋಗುತ್ತವೆ ಆದ್ದರಿಂದ ಮನೆಯಲ್ಲಿ ಅರಿಶಿನ ಖಾಲಿ ಆಗದಂತೆ ನೋಡಿಕೊಳ್ಳಬೇಕು ಹಾಗೂ ಅರಿಶಿನವು ವಿಷ್ಣುವಿಗೆ ಬಹಳ ಪ್ರಿಯವಾದಂತಹ ವಸ್ತುವಾಗಿರುವುದರಿಂದ ಅರಿಶಿಣವನ್ನು ನಮ್ಮ ಮನೆಯಲ್ಲಿ ಸದಾ ಕಾಲ ಇಟ್ಟರೆ ವಿಷ್ಣುವಿನ ಆಶೀರ್ವಾದ ಮತ್ತು ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ನಮ್ಮ ಮನೆಯ ಮೇಲೆ ಸದಾ ಕಾಲ ಇರುತ್ತದೆ.ಎರಡನೆಯದಾಗಿ ಅಕ್ಕಿ ಇದು ನಮ್ಮ ಮನೆಯಲ್ಲಿ ಸದಾ ಕಾಲ ಇರಲೇ ಬೇಕು ಅಕ್ಕಿ ಖಾಲಿ ಆದಮೇಲೆ ತರಬಾರದು ಬದಲಾಗಿ ಅಕ್ಕಿ ಇರುವಾಗಲೇ ತಂದು ಇಟ್ಟುಕೊಳ್ಳುವುದು ಉತ್ತಮ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">