ಕಣ್ಣುಗಳಲ್ಲಿ ನಟಿಸುವ ಮಂಗಳೂರಿನ ಕಲಾವಿದ ನವೀನ್ ಬೊಂದೆಲ್ ||ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಕಾಂತಾರಾ ಸಿನಿಮಾ ಅತ್ಯದ್ಭುತ ದಾಖಲೆಯನ್ನು ಮಾಡುತ್ತಿದ್ದು ಇದರಲ್ಲಿ ರಿಷಬ್ ಶೆಟ್ಟಿ ಅವರು ಹೊಸದಾಗಿಯೂ ಕೂಡ ಕೆಲವೊಂದಷ್ಟು ನಟರನ್ನು ಚಲನಚಿತ್ರಕ್ಕೆ ತೆಗೆದು ಕೊಂಡಿದ್ದು ಹಾಗೂ ಇನ್ನೂ ಕೆಲವರು ರಂಗಭೂಮಿಯ ಕಲಾವಿದರನ್ನು ಕೂಡ ಆಯ್ಕೆ ಮಾಡಿಕೊಂಡಿದ್ದಾರೆ ಅವರೆಲ್ಲರೂ ಕೂಡ ಈ ಚಿತ್ರದಲ್ಲಿ ಅಷ್ಟು ಅದ್ಭುತವಾಗಿ ತಮ್ಮ ನಟನೆಯನ್ನು ಮಾಡಿದ್ದು ಇದರಿಂದಲೂ ಕೂಡ ರಿಷಬ್ ಶೆಟ್ಟಿ ಅವರು ಈ ಚಿತ್ರದಲ್ಲಿ ಯಶಸ್ಸನ್ನು ಗಳಿಸಲು ಕಾರಣವಾಯಿತು ಎಂದೇ ಹೇಳಬಹುದಾಗಿದೆ ಹಾಗೂ ಅವರು ನಾನು ಮಾತ್ರ ಗೆದ್ದಿದ್ದೇನೆ ನನ್ನ ಪರಿಶ್ರಮದಿಂದ ಈ ಸಿನಿಮಾ ಎಷ್ಟು ದೊಡ್ಡ ಮಟ್ಟಕ್ಕೆ ಬಂದಿತು ಎಂದು ಹೇಳುವುದಿಲ್ಲ ಬದಲಾಗಿ ನನ್ನ ಸುತ್ತ ಇರುವಂತಹ ಪ್ರತಿಯೊಬ್ಬ ಕಲಾವಿದರಿಂದ ಈ ದಿನ ಇವತ್ತು ಈ ಚಿತ್ರ ಎಷ್ಟು ಅದ್ಭುತವಾಗಿ ಮೂಡಿ ಬಂದಿದೆ ಎಂದು ಹೇಳುತ್ತಾರೆ.
ಅದರಂತೆ ಇವರು ಪ್ರತಿಯೊಬ್ಬ ಹೊಸ ಕಲಾವಿದರು ಕೂಡ ಅವಕಾಶ ಸಿಗಬೇಕು ಎಂದು ಪ್ರತಿಯೊಬ್ಬರಿಗೂ ಕೂಡ ಒಳ್ಳೆಯ ಪಾತ್ರಗಳನ್ನು ಕೊಟ್ಟಿದ್ದಾರೆ ಹಾಗೆಯೇ ಕೊಟ್ಟ ಅವಕಾಶವನ್ನು ಎಲ್ಲರೂ ಕೂಡ ಅಷ್ಟು ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ ಎಂದೇ ಹೇಳಬಹುದು ಮತ್ತು ಈ ಚಿತ್ರವು ಬೇರೆಲ್ಲ ಚಿತ್ರಗಳಿಗಿಂತ ಬಹಳ ವಿಭಿನ್ನವಾಗಿ ದ್ದು ತನ್ನದೇ ಆದಂತಹ ಸಂಸ್ಕೃತಿ ಮತ್ತು ತನ್ನದೇ ಆದಂತಹ ಶೈಲಿಯಲ್ಲಿ ಮೂಡಿ ಬಂದಿದೆ ಎಂದು ಹೇಳುತ್ತಾರೆ ಹಾಗೂ ಈ ಚಿತ್ರವನ್ನು ರಿಷಬ್ ಶೆಟ್ಟಿ ಅವರು ತಮ್ಮ ಊರಿನಲ್ಲಿಯೇ ಕೆಲವೊಂದಷ್ಟು ಸೀನ್ ಗಳನ್ನು ಚಿತ್ರೀಕರಣ ಮಾಡಿದ್ದು ಇದಕ್ಕೆ ಹಲವಾರು ಜನರ ಅನಿಸಿಕೆಗಳನ್ನು ಕೂಡ ತಿಳಿದುಕೊಂಡು ಹೆಚ್ಚಿನ ಜನರಿಂದ ಕೆಲವೊಂದಷ್ಟು ಮಾಹಿತಿಗಳನ್ನು ಪಡೆದು ಕೊಂಡು ನಂತರ ಈ ಚಿತ್ರವನ್ನು ಮಾಡಿದ್ದಾರೆ ಇದರ ಜೊತೆ ಅವರ ಸ್ನೇಹಿತರು ಕೂಡ ಈ ಚಿತ್ರವನ್ನು ತೆಗೆಯುವುದಕ್ಕೆ ಅಷ್ಟೇ ಸಹಾಯವನ್ನು ಕೂಡ ಮಾಡಿದ್ದಾರೆ ಎಂದು ರಿಷಬ್ ಶೆಟ್ಟಿ ಅವರೇ ಹೇಳುತ್ತಾರೆ.
ಹಾಗೂ ಈ ಚಿತ್ರದಲ್ಲಿ ಬರುವಂತಹ ಮತ್ತೊಂದು ಬಹಳ ಪ್ರಮುಖವಾದಂತಹ ಪಾತ್ರದಲ್ಲಿ ನಟನೆ ಮಾಡಿರುವoತಹ ನವೀನ್ ಬಾಂದೆಲ್ ಅವರು ಮೂಲತಹ ಮಂಗಳೂರಿನವರಾಗಿದ್ದು ಇವರು ಕೂಡ ರಂಗಭೂಮಿ ಕಲಾವಿದರಾಗಿ ನಟನೆಯನ್ನು ಮಾಡುತ್ತಿ ದ್ದರು ಇವರು ತಮ್ಮದೇ ಆದಂತಹ ಶೈಲಿಯಲ್ಲಿ ನಟನೆ ಮಾಡುವುದರ ಮೂಲಕ ಮತ್ತು ತಮ್ಮ ಅತ್ಯದ್ಭುತ ವಾದ ಕಣ್ಣುಗಳಲ್ಲಿಯೇ ತಮ್ಮ ಪಾತ್ರವನ್ನು ತೋರಿಸುವಂತಹ ಅತ್ಯದ್ಭುತ ನಟನಾಗಿದ್ದು ಇವರನ್ನು ರಿಷಬ್ ಶೆಟ್ಟಿ ಅವರು ಬಹಳ ಪ್ರಮುಖವಾದಂತಹ ಪಾತ್ರದಲ್ಲಿ ತೋರಿಸಿಕೊಟ್ಟಿದ್ದಾರೆ ನವೀನ್ ಬಾಂದೆಲ್ ಅವರ ನಟನೆ ಕ್ಷಣಮಾತ್ರದಲ್ಲಿ ಬಂದು ಹೋದರು ಕೂಡ ಮನಸ್ಸಿನಲ್ಲಿ ಉಳಿಯುವಂತಹ ಪಾತ್ರವನ್ನು ಇವರು ಈ ಚಿತ್ರದಲ್ಲಿ ಮಾಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.