ಸೋತು ಹೋದವರಿಗೆ ನನ್ನ ಕಥೆ ಹೇಳಿ 80 ಪೈಸೆಗೊಂದು ರೊಟ್ಟಿ ಮಾರಿ 2 ಸೈಟು ತಗೊಂಡೆ ಒಂದು ಹೋಟೆಲ್ ಮಾಡಿದೆ.. - Karnataka's Best News Portal

ಸೋತು ಹೋದವರಿಗೆ ನನ್ನ ಕಥೆ ಹೇಳಿ 80 ಪೈಸೆಗೊಂದು ರೊಟ್ಟಿ ಮಾರಿ 2 ಸೈಟು ತಗೊಂಡೆ ಒಂದು ಹೋಟೆಲ್ ಮಾಡಿದೆ..

ಜೀವನದಲ್ಲಿ ಸೋತು ಹೋದವರಿಗೆ ನನ್ನ ಕಥೆ ಹೇಳಿ ಸರ್ ||
ನಾವು ಮಾಡುವಂತಹ ಕರ್ಮ ಫಲಗಳೇ ನಾವು ಹಾಳಾಗುವುದಕ್ಕೆ ಕಾರಣ ಅದರಂತೆಯೇ ನಾವು ಯಾವ ಒಳ್ಳೆಯ ಕೆಲಸವನ್ನು ಮಾಡುತ್ತೀವೋ ಅದರ ಮೇಲೆ ನಮ್ಮ ಜೀವನ ನಿಂತಿರುತ್ತದೆ ಎಂದು ಹೇಳಬಹುದು ಹೌದು ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿದಂತೆ ಒಬ್ಬ ಹೆಂಗಸು ಅಂದರೆ ಅವರು ತಮ್ಮ ಜೀವನದಲ್ಲಿ ಹಲವಾರು ರೀತಿಯಾದಂತಹ ಕಷ್ಟಗಳನ್ನು ಅನುಭವಿಸಿದ್ದು ಅವರು ಯಾವುದೇ ರೀತಿಯಲ್ಲಿಯೂ ಕೂಡ ಮುಂದೆ ಇರಲಿಲ್ಲ ಬದಲಾಗಿ ಅವರು ಯಾವುದೇ ವಿದ್ಯಾಭ್ಯಾಸವನ್ನು ಕೂಡ ಮಾಡಿರಲಿಲ್ಲ ಆದರೆ ಅವರು ತಮ್ಮ ಜೀವನದಲ್ಲಿ ಏಳಿಗೆಯನ್ನು ಸಾಧಿಸಬೇಕು ಎಲ್ಲರಂತೆ ನಾನು ಬದುಕ ಬೇಕು ನಾನು ಹಣವನ್ನು ಸಂಪಾದನೆ ಮಾಡಬೇಕು ಎಂದು ಎಷ್ಟೋ ಆಸೆಯನ್ನು ಇಟ್ಟುಕೊಂಡಂತಹ ವ್ಯಕ್ತಿ ಇವರು ತಮ್ಮ ಜೀವನದಲ್ಲಿ ಹಲವಾರು ರೀತಿಯಾದ ಕಷ್ಟಗಳನ್ನು ಸೋಲನ್ನು ಅನುಭವಿಸಿ ಜೀವನದಲ್ಲಿ ಯಾರೇ ಆಗಲಿ ಅವರು ಮಾಡಬೇಕು.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

WhatsApp Group Join Now
Telegram Group Join Now
See also  ಈರುಳ್ಳಿ ಸಿಪ್ಪೆಯಿಂದ ಶತ್ರುನಾಶ ಖಚಿತ.. ಯಾರಾದರೂ ಏಳಿಗೆ ಆಗದಂತೆ ಹೀಗೆ ಮಾಡಿದ್ದರೆ..ತಪ್ಪದೇ ಈ ಕೆಲಸ ಗುಪ್ತವಾಗಿ ಮಾಡಿ

ಇಲ್ಲವಾದಲ್ಲಿ ಜೀವನ ಯಾವುದೇ ಕಾರಣಕ್ಕೂ ಮುಂದೆ ಹೋಗುವುದಿಲ್ಲ ಕೇವಲ ಇನ್ನೂರು ರೂಪಾಯಿಯಲ್ಲಿ ನಾನು ನನ್ನ ಜೀವನವನ್ನು ಕಟ್ಟಿಕೊಂಡೆ ಆದರೆ ಈ ದಿನ ನಾನು ಬಹಳ ಎತ್ತರದಲ್ಲಿ ಬೆಳೆದಿದ್ದೇನೆ ಎಂದು ಹೇಳುತ್ತಾರೆ ಆದರೆ ಯಾರೇ ಒಬ್ಬ ವ್ಯಕ್ತಿಯಾಗಲಿ ಅವರು ತಮ್ಮ ಜೀವನದಲ್ಲಿ ನಾನು ವಿದ್ಯಾಭ್ಯಾಸವನ್ನು ಪಡೆದುಕೊಂಡಿಲ್ಲ ನಾನು ಏನು ಸಾಧಿಸಬಹುದು ನನ್ನ ಕೈಯಿಂದ ಯಾವುದೇ ಕೆಲಸ ಮಾಡಲು ಆಗುವುದಿಲ್ಲ ನನ್ನ ಹತ್ತಿರ ಬಂಡವಾಡ ಇಲ್ಲ ಯಾವುದಕ್ಕೆ ಕೆಲಸವನ್ನು ಪ್ರಾರಂಭಿಸಲು ಎಂದು ಸುಮ್ಮನೆ ಕುಳಿತುಕೊಳ್ಳಬಾರ ದು ಬದಲಿಗೆ ನಿಮ್ಮ ಕೈಯಲ್ಲಿ ಎಷ್ಟು ಹಣ ಇರುತ್ತದೆ ಯೋ ಅದರಲ್ಲಿ ಯಾವ ಕೆಲಸವನ್ನು ಪ್ರಾರಂಭ ಮಾಡಬಹುದು ಹಾಗೂ ಅದರಿಂದ ಹೇಗೆ ನಾವು ನಮ್ಮ ಜೀವನವನ್ನು ರೂಪಿಸಿಕೊಳ್ಳಬಹುದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿರುತ್ತದೆ.

ಅದರಂತೆ ಕೇವಲ ಕಡಿಮೆ ಖರ್ಚಿನಲ್ಲಿಯೇ ಕೆಲಸವನ್ನು ಪ್ರಾರಂಭಿಸಿ ನಂತರದ ದಿನಗಳಲ್ಲಿ ಹಣವನ್ನು ಸಂಪಾದನೆ ಮಾಡಬಹುದು ಆದ್ದರಿಂದ ಯಾವುದೇ ಕೆಲಸ ಆಗಿರಲಿ ಉದಾಹರಣೆಗೆ ನಿಮ್ಮ ಹತ್ತಿರ ಕೇವಲ 500 ರೂಪಾಯಿಗಳು ಇದೆ ಎಂದರೆ ಅದರಲ್ಲಿ ಹೇಗೆ ನಿಮ್ಮ ಮನೆಯಲ್ಲಿ ಕೆಲಸ ಮಾಡಬಹುದು ಹಾಗೂ ಯಾವ ಕೆಲಸ ಮಾಡುವುದರಿಂದ ಹಣ ಸಂಪಾದನೆ ಮಾಡಬಹುದು ಅವರಿಂದ ಮುಂದೆ ನಾವು ನಮ್ಮ ಜೀವನದಲ್ಲಿ ಹೇಗೆ ಒಳ್ಳೆಯ ಗುರಿಯನ್ನು ತಲುಪ ಬಹುದು ಎಂಬುದನ್ನು ಆಲೋಚನೆ ಮಾಡುವುದು ಬಹಳ ಮುಖ್ಯ ಆದರೆ ಕೆಲವೊಬ್ಬರು ಕೆಟ್ಟದಾರಿಗಳನ್ನು ಹಿಡಿಯುತ್ತಾರೆ ಅದರಿಂದ ಮುಂದಿನ ದಿನಗಳಲ್ಲಿ ಹೆಚ್ಚು ಕರ್ಮಫಲಗಳನ್ನು ಅವರು ಅನುಭವಿಸುತ್ತಾರೆ ಆದ್ದರಿಂದ ನಾವು ನಮ್ಮ ಜೀವನವನ್ನು ರೂಪಿಸಿಕೊಳ್ಳು ವಾಗ ಸ್ವಲ್ಪ ತಡವಾದರೂ ಅದರ ಬಗ್ಗೆ ಹೆಚ್ಚಿನ ಆಲೋ ಚನೆಯನ್ನು ಮಾಡಿ ನಂತರ ಒಳ್ಳೆಯ ನಿರ್ಧರಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಮಹಾಲಕ್ಷ್ಮಿ ಮನೆ ಬಿಟ್ಟು ಹೋಗುವುದಕ್ಕಿಂತ ಮುಂಚೆ ಕೆಲವು ಸೂಚನೆಗಳು ಕೊಡುತ್ತಾಳೆ ನಂತರವೇ ಮನೆಗೆ ಕಷ್ಟ ದಾರಿದ್ರ್ಯ ಬರುತ್ತೆ

[irp]


crossorigin="anonymous">