ತುಲಾ ರಾಶಿ – ನವೆಂಬರ್ ಡಿಸೆಂಬರ್,2022ರ ಭವಿಷ್ಯ…
ತುಲಾ ರಾಶಿ ಮಾರ್ಗಶಿರ ಮಾಸ 23 ನವೆಂಬರ್ ರಿಂದ 23 ಡಿಸೆಂಬರ್ ವರಿಗೆ ಗ್ಯಾಗ ರಿಂಗ್ ಕ್ಯಾಲೆಂಡರ್ ಪ್ರಕಾರವಾಗುತ್ತದೆ.ವಿಶೇಷವಾಗಿ ಈ ರಾಶಿ ಭವಿಷ್ಯ ಎನ್ನುವುದು ಮಾರ್ಗಶಿರ ಮಾಸ,ಮಾಸ ಭವಿಷ್ಯ ವಾಗಿ ನಾವು ಹೇಳುತ್ತಿದ್ದೇವೆ ಚಂದ್ರಾಧಾರಿತವಾಗಿ ಮಾತ್ರ ಇದು ನಿರ್ಣಯವಾಗುತ್ತದೆ.ಆದ್ದರಿಂದಾಗಿ ನಿಮ್ಮ ಜಾತಕದಲ್ಲಿ ಹುಟ್ಟಿದಂತಹ ಸಮಯದ ಆಧಾರದ ಮೇಲೆ ನಿಮ್ಮ ಭವಿಷ್ಯ ನಿಂತಿದೆ. ಇದು ಕೇವಲ ಚಂದ್ರಧಾರಿತವಾಗಿ ಇರುವುದು ಎಂದು ಹೇಳಲಾಗುತ್ತದೆ. ಆದ್ದರಿಂದ ತುಲಾ ರಾಶಿ ನಿರೀಕ್ಷೆಯಿಲ್ಲದೆ ಹೊಸ ತಿರುವು ಮತ್ತು ಮಹಾನ್ ಅದೃಷ್ಟವನ್ನು ಪಡೆಯುವಂತಹ ಒಂದು ಯೋಗ ಈ ಮಾರ್ಗಶಿರ ಮಾಸದಲ್ಲಿ ಕಾರ್ತಿಕ ಮಾಸದ ನಂತರದಲ್ಲಿ ಲಭ್ಯವಾಗಲಿದೆ. ವಿಶೇಷವಾಗಿ ನಾವು ಈ ಒಂದು ತುಲಾ ರಾಶಿ ಮತ್ತು ಈ ಮಾರ್ಗಶಿರ ಮಾಸದ ಗ್ರಹ ಸ್ಥಿತಿಯನ್ನೊಮ್ಮೆ ನೋಡಿದಾಗ ಗ್ರಹ ಸ್ಥಿತಿ ಹೇಗಿದೆ ಎಂದರೆ.ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.
ಮೊದಲು ಮೇಷ ರಾಶಿಯಲ್ಲಿ ರಾಹು ಹಾಗೆ ವೃಷಭ ರಾಶಿಯಲ್ಲಿ ಕುಜ ಹಾಗೆ ತುಲಾ ರಾಶಿಯಲ್ಲಿ ಕೇತು ಅನ್ನುವಂತವನು ವೃಶ್ಚಿಕ ರಾಶಿಯಲ್ಲಿ, ಬುಧ ಶುಕ್ರರು ಧನು ರಾಶಿಯಲ್ಲಿಯೂ ಶನಿ ಮಕರದಲ್ಲಿಯೂ ಗುರು ಮೀನದಲ್ಲಿಯೂ ಇರತಕ್ಕದ್ದು.ಈಗ ಚಂದ್ರ ಯಾವಾಗ ನೀವು ಹುಟ್ಟುವ ಸಮಯವಿತ್ತು ಆ ಹುಟ್ಟಿದ ಸಮಯದಲ್ಲಿ ಚಂದ್ರ ಎನ್ನುವವನು ಭೂಮಿಯಿಂದ ತುಲಾ ರಾಶಿಯ ದಿಕ್ಕಿನಲ್ಲಿ ಇದ್ದಾಗ ಈ ತುಲಾ ರಾಶಿಯಲ್ಲಿ ಚಂದ್ರ ಇದ್ದಾಗ ನಿಮ್ಮ ರಾಶಿ ಚಂದ್ರನ ಮೂಲಕ ತುಲಾ ರಾಶಿ ಯಾಗಿದೆ. ಸ್ವಾತಿ ನಕ್ಷತ್ರ ಅಥವಾ ಯಾವುದೇ ಚಂದ್ರನಿಗೆ ನೇರವಾದ ನಕ್ಷತ್ರ ಯಾವುದಿರುತ್ತದೆ ಆ ನಕ್ಷತ್ರದಲ್ಲಿ ಚಂದ್ರ ಭೂಮಿಯಿಂದ ಸರಳ ರೇಖೆಯಲ್ಲಿ ಬಂದಾಗ ಆ ನಕ್ಷತ್ರ ನಿಮ್ಮದಾಗಿರುತ್ತದೆ. ಹಾಗಾಗಿ ಭೂಮಿಯಿಂದ ನೇರವಾಗಿ ಆ ಚಂದ್ರ ಮತ್ತು ಆ ನಕ್ಷತ್ರಕ್ಕೆ ಸಂಬಂಧಪಟ್ಟ ನೀವು ತುಲಾ ರಾಶಿ ಸಂಜಾತರಾಗಿರುತ್ತೀರಿ. ನೀವು ಹುಟ್ಟುವ ಸಮಯದಲ್ಲಿ ತುಲಾ ರಾಶಿ ಆಗಿದ್ದು ಈಗ ಆ ತುಲಾ ರಾಶಿ ಮಾರ್ಗಶಿರ ಮಾಸದಲ್ಲಿ ಯಾವ ರೀತಿಯ ಫಲ ಕೊಡುತ್ತದೆ ಎಂದು ಕೇವಲ ಚಂದ್ರಾಧಾರಿತವಾಗಿ ಹೇಳುವಂತದ್ದೇ ಹೊರತು ನೀವು ಹುಟ್ಟಿದ ಸಮಯವನ್ನು ಆಧರಿಸಿ ಅಲ್ಲ.
ಕಾಣೆಯಾದ ತಂದೆ, ಬದುಕಿನ ಆಟಕ್ಕೆ ಓದಿಗೆ ಪುಲ್ ಸ್ಟಾಪ್, ಸಣ್ಣವಯಸ್ಸಿಗೆ ಜವಾಬ್ದಾರಿ ಹೊತ್ತ ಹುಡುಗನ ನಿಜ ಕತೆ
ನೀವು ಹುಟ್ಟಿದ ಸಮಯವನ್ನು ಆಧರಿಸಿ ಹೇಳಲಾಗುವುದು ಲಗ್ನ ಇತ್ಯಾದಿಗಳ ಮೂಲಕ ಎಲ್ಲಾ ಭಾವಗಳನ್ನು ಗ್ರಹಿಸಿ ಸಮರ್ಪಕವಾಗಿ ಹೇಳಬಹುದು ಹಾಗಾಗಿ ಜಾತಕ ಪರಿಶೀಲನೆ ಅತ್ಯಂತ ಅವಶ್ಯಕ. ಈಗ ನಾವು ಗ್ರಹ ಸ್ಥಿತಿಯನ್ನು ನೋಡಿದಾಗ ಈ ತುಲಾ ರಾಶಿಯಿಂದ ತುಲಾ ರಾಶಿಯಲ್ಲಿ ಕೇತು ಇರುವಂತದ್ದು ಮಾರ್ಗಶಿರ ಮಾಸದಲ್ಲಿ ಹಾಗಾಗಿ ಗಣಪತಿ ಆರಾಧನೆ ಮಾಡುವುದರಿಂದ ನಿಮ್ಮ ದೈಹಿಕವಾದಂತಹ ತೊಂದರೆಗಳು ಅಥವಾ ಯಾವುದಾದರೂ ಮಾನಸಿಕ ಚಿಂತನೆಯಲ್ಲಿ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಲು ಆಗದೇ ಇರುವಂತಹ ಲಕ್ಷಣವಿದ್ದಾಗ ಮಹಾಗಣಪತಿಯನ್ನ ಧ್ಯಾನಿಸುವಂತದ್ದು ಅಥವಾ ಅಭಿಷೇಕ ಮಾಡಿಸುವಂತದ್ದು ಜೇನುತುಪ್ಪ ಅಭಿಷೇಕ ಇತ್ಯಾದಿಗಳಿಂದ ಸರಿಯಾದ ನಿರ್ಣಯಗಳು ಉಂಟಾಗುತ್ತದೆ ಅದರಿಂದ ಶುಭ ಫಲಗಳು ನಿಮಗೆ ಉಂಟಾಗುತ್ತದೆ. ಇನ್ನೂ ದ್ವಿತೀಯದಲ್ಲಿ ರವಿ ಕಾಣುವಂತದ್ದು ವೃಶ್ಚಿಕದಲ್ಲಿ ಆಗಾಗಿ ರವಿ ಮಿತ್ರ ಕ್ಷೇತ್ರದಲ್ಲಿದ್ದು ಏಕಾದಶಿ ಪತಿಯಾಗಿದ್ದು ತಂದೆಯಿಂದ ಮತ್ತು ಅತ್ಯುತ್ತಮವಾದ ಪಿತೃ ವರ್ಗದ ಆಶೀರ್ವಾದ ತಂದೆಯಿಂದ ಎಲ್ಲಾ ರೀತಿಯ ಸಹಕಾರ ಅಥವಾ ಆರೋಗ್ಯ ಇವೆಲ್ಲವೂ ಕೂಡ ನಿಮಗೆ ಒಲಿದು ಬರುವುದು ಈ ಮಾರ್ಗಶಿರ ಮಾಸದಲ್ಲಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.