ನಿಮ್ಮ ಬಳಿ ಈ ಒಂದು ಕಾಯಿ ಇದ್ದರೆ ಸಾಕು 100 ಜನ ಶತ್ರುಗಳಿದ್ದರು ಭಯಬೀಳ್ತಾರೆ.ಇದರ ಶಕ್ತಿ ಅಷ್ಟಿಷ್ಟಲ್ಲ.ಆರೋಗ್ಯಕ್ಕೂ ಇದರಿಂದ ಸಿಗುವ ಲಾಭ ಅಪಾರ.‌ » Karnataka's Best News Portal

ನಿಮ್ಮ ಬಳಿ ಈ ಒಂದು ಕಾಯಿ ಇದ್ದರೆ ಸಾಕು 100 ಜನ ಶತ್ರುಗಳಿದ್ದರು ಭಯಬೀಳ್ತಾರೆ.ಇದರ ಶಕ್ತಿ ಅಷ್ಟಿಷ್ಟಲ್ಲ.ಆರೋಗ್ಯಕ್ಕೂ ಇದರಿಂದ ಸಿಗುವ ಲಾಭ ಅಪಾರ.‌

ನಿಮ್ಮ ಬಳಿ ಈ ಕಾಯಿ ಇದ್ದರೆ 100 ಶತ್ರುಗಳು ಕೂಡ ನಿಮ್ಮನ್ನು ನೋಡಿ ಹೆದರುತ್ತಾರೆ||ಜೊತೆಗೆ ಇದರ ಔಷಧೀಯ ಗುಣ||
ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಗಿಡದ ಬಗ್ಗೆ ಹೆಚ್ಚಾಗಿ ಯಾರಿಗೂ ಕೂಡ ಗೊತ್ತಿಲ್ಲ ಕೆಲವೊಬ್ಬರು ಈ ಸಸ್ಯವನ್ನು ನೋಡಿರುತ್ತೀರಾ ಆದರೆ ಈ ಸಸ್ಯ ಯಾವುದೆಲ್ಲ ರೀತಿಯಾದಂತಹ ಕಾಯಿಲೆಗಳಿಗಾಗಿರ ಬಹುದು ಅಥವಾ ಈ ಕಾಯಿಯಿಂದ ಯಾವುದೆಲ್ಲ ಪ್ರಯೋಜನಗಳಿರುತ್ತದೆ ಎಂಬುದು ಇಲ್ಲಿಯ ತನಕ ಯಾರಿಗೂ ಕೂಡ ತಿಳಿದಿರುವುದಿಲ್ಲ ಆದರೆ ಈ ದಿನ ನಾವು ಈ ಸಸ್ಯದ ಬಗ್ಗೆ ಕೆಲವೊಂದಷ್ಟು ಮಾಹಿತಿ ಯನ್ನು ಹೇಳುತ್ತಿದ್ದೇವೆ ಅದರಂತೆ ಈ ಒಂದು ಸಸ್ಯದ ಉಪಯೋಗ ಹಾಗೂ ಈ ಒಂದು ಸಸ್ಯದ ಚಮತ್ಕಾರಿ ಶಕ್ತಿಯನ್ನು ನೀವು ಬಳಸಿಕೊಳ್ಳಬಹುದಾಗಿದೆ ಹಾಗಾದರೆ ಈ ಸಸ್ಯ ಯಾವುದು ಇದು ನೋಡಲು ಯಾವ ರೀತಿ ಇರುತ್ತದೆ ಹಾಗೂ ಈ ಸಸ್ಯಕ್ಕೆ ಸಂಬಂಧ ಪಟ್ಟಂತಹ ಕೆಲವೊಂದುಷ್ಟು ಮಾಹಿತಿಯನ್ನು ಈ ಕೆಳಕಂಡಂತೆ ತಿಳಿಯೋಣ.

WhatsApp Group Join Now
Telegram Group Join Now

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹೌದು ಆ ಚಮತ್ಕಾರಿ ಸಸ್ಯ ಯಾವುದು ಎಂದರೆ ಗರುಡ ಮೂಗು ಸಸ್ಯ ಹುಲಿ ಉಗುರು ಸಸ್ಯ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವಂತಹ ಈ ಒಂದು ಸಸ್ಯದ ಬೀಜಗಳು ನೋಡುವುದಕ್ಕೆ ಗರುಡನ ಮೂಗು ಹಾಗೆಯೇ ಹುಲಿಯ ಉಗುರಿನಂತೆಯೇ ಇರುತ್ತದೆ ಮತ್ತು ಈ ಒಂದು ಸಸ್ಯವನ್ನು ಸಂಸ್ಕೃತದಲ್ಲಿ ಕಾಕನಾಸಿಕ ನ್ಯೂರ್ತ ಕುಂಡಲಿ ಎಂದು ಸಹ ಕರೆಯುತ್ತಾರೆ.ಹಾಗಾದರೆ ಈ ಗಿಡದ ಔಷಧೀಯ ಗುಣಗಳನ್ನು ನೋಡುವುದಾದರೆ ಹೆಚ್ಚಾಗಿ ಅಸ್ತಮಾ ಕಾಯಿಲೆ ಹೊಂದಿರುವಂಥವರು ಗರುಡ ಮೂಗು ಬೀಜವನ್ನು ಬಾಳೆಹಣ್ಣಿನ ಜೊತೆ ಸೇವನೆ ಮಾಡುವುದ ರಿಂದ ಅಸ್ತಮಾ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ಎಂದೇ ಹೇಳುತ್ತಾರೆ ಜೊತೆಗೆ ಗಂಟಲು ನೋವು ಗಂಟಲು ಕೆರೆತ ಇರುವವರು ಈ ಕಾಯಿಯನ್ನು ಬಿಸಿ ನೀರಿನಲ್ಲಿ ಹಾಕಿ ಕುದಿಸಿಕೊಂಡು ಆ ನೀರನ್ನು ಬಾಯಲ್ಲಿ ಹಾಕಿ ಮಾಡುವುದರಿಂದ ಗಂಟಲು ಕೆರೆತ ನಿವಾರಣೆ ಯಾಗುತ್ತದೆ ಎಂದು ಹೇಳಬಹುದಾಗಿದೆ.

ಜೊತೆಗೆ ಯಾರಿಗಾದರೂ ಇಸುಬು ಕಾಯಿಲೆ ಉಂಟಾ ಗಿದ್ದರೆ ಅಂತವರು ಈ ಗರುಡ ಮೂಗು ಬೀಜವನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು ಆ ನೀರನ್ನು ಚೆನ್ನಾಗಿ ಕುದಿಸಿದಾಗ ಅದರ ಮೇಲೆ ಎಣ್ಣೆ ತೇಲಿ ಬರುತ್ತದೆ ಇದನ್ನು ತೆಗೆದುಕೊಂಡು ಮತ್ತೊಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು ನಂತರ ಇದನ್ನು ಇಸುಬು ಆಗಿರುವಂತಹ ಜಾಗಕ್ಕೆ ಹಚ್ಚುತ್ತಾ ಬಂದರೆ ಇಸುಬು ಕಾಯಿಲೆ ನಿವಾರಣೆಯಾಗುತ್ತದೆ. ಜೊತೆಗೆ ಮೇಲೆ ಹೇಳಿದಂತೆ ಈ ಒಂದು ಕಾಯಿಯನ್ನು ನಿಮ್ಮ ಜೊತೆ ಯಾವಾಗಲೂ ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಂಡರೆ ನಿಮ್ಮ ಶತ್ರುಗಳು ದೂರವಾಗುತ್ತಾರೆ ಹಾಗೂ ಅವರು ನಿಮ್ಮ ಬಳಿ ಬರಲು ಕೂಡ ಹೆದರಿ ಕೊಳ್ಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">