ಇವುಗಳನ್ನು ನಿಮ್ಮ ಮನೆ ಬಾಗಿಲಿಗೆ ಕಟ್ಟಿದರೆ ಅಥವಾ ಮನೆ ಬಾಗಿಲ ಬಳಿ ಬಂದರೆ ನರ ದೃಷ್ಟಿ ಮಾಟ ಮಂತ್ರ 100 %ಮಾಯವಾಗುತ್ತದೆ!!
ಹೆಚ್ಚಿನ ವ್ಯಕ್ತಿಗಳು ತಮ್ಮ ಶತ್ರುಗಳಿಗೆ ಏನಾದರೂ ತೊಂದರೆ ಉಂಟಾಗಬೇಕು ಎಂದು ಕೆಲವೊಂದಷ್ಟು ಕೈ ಚಳಕಗಳನ್ನು ಮಾಡಿಸಿ ಆ ವ್ಯಕ್ತಿಯನ್ನು ಹಾಳು ಮಾಡುತ್ತಿರುತ್ತಾರೆ ಅಂದರೆ ಅವನ ಮೇಲೆ ಯಾವುದಾ ದರೂ ಮಾಟ ಮಂತ್ರ ಮಾಡಿಸಿ ಅಥವಾ ಅವನು ಅನಾರೋಗ್ಯಕ್ಕೆ ತುತ್ತಾಗಬೇಕು ಎಂದು ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸಿ ಅವನಿಗೆ ತೊಂದರೆಯನ್ನು ಮಾಡುತ್ತಿರುತ್ತಾರೆ ಹಾಗಾದರೆ ಈ ದಿನ ನಾವು ಯಾವ ಒಬ್ಬ ವ್ಯಕ್ತಿ ನಿಮ್ಮ ಮೇಲೆ ಮಾಟ ಮಂತ್ರ ಮಾಡಿಸಿದ್ದರೆ ಅಥವಾ ನಿಮ್ಮ ಮನೆಯ ಮೇಲೆ ಯಾರಾದರೂ ಮಾಟ ಮಂತ್ರ ಪ್ರಯೋಗವನ್ನು ನಡೆಸಿದ್ದರೆ ಮತ್ತು ದೃಷ್ಟಿ ದೋಷಗಳನ್ನು ಹೇಗೆ ನಿವಾರಣೆ ಮಾಡಿಕೊಳ್ಳ ಬಹುದು ಹಾಗೂ ಅದಕ್ಕೆ ಅನುಸರಿಸುವಂತಹ ವಿಧಾನ ಯಾವುದು ಎಂಬುದನ್ನು ನೋಡೋಣ.
ಕೆಲವೊಂದು ದೇವಸ್ಥಾನಗಳಲ್ಲಿ ಮಾಟ ಮಂತ್ರ ಮಾಡಿಸಿದ್ದರೆ ಅವುಗಳನ್ನು ಕಳಿಯುವುದುಕ್ಕೋಸ್ಕರ ದೇವಸ್ಥಾನಕ್ಕೆ ಹೋಗಿ ಅಲ್ಲಿ ಕೆಲವೊಂದಷ್ಟು ಪೂಜೆ ಯನ್ನು ಮಾಡಿಸಿ ಜನ ಬರುತ್ತಾರೆ ಆದರೆ ಎಲ್ಲರಿಗೂ ಕೂಡ ಈ ರೀತಿಯಾಗಿ ಹೋಗಿ ದೇವಸ್ಥಾನಗಳಲ್ಲಿ ಪೂಜೆ ಮಾಡಿಸಿ ಕೊಂಡು ಬರಬೇಕು ಎಂದು ತಿಳಿದಿರುವುದಿಲ್ಲ ಅಂತವರು ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಸಸ್ಯದ ಬೀಜವನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಂಡರೆ ಅಥವಾ ಅದನ್ನು ನಿಮ್ಮ ಮನೆಯ ಬಾಗಿಲಿನ ಬಳಿ ನೇತು ಹಾಕಿದರೆ ನಿಮ್ಮ ಮನೆಯ ಮೇಲೆ ಆಗಿರುವಂತಹ ಮಾಟ ಮಂತ್ರ ದೃಷ್ಟಿ ದೋಷ ಎಲ್ಲವೂ ಕೂಡ ನಿವಾರಣೆ ಆಗುತ್ತದೆ ಹಾಗಾದರೆ ಆ ಸಸ್ಯ ಯಾವುದು ಎಂದು ನೋಡಿದರೆ ಭೂತಾಳಿಕಾಯ ಅಥವ ಗರುಡ ಮೂಗು ಅಥವಾ ಹುಲಿ ಉಗುರು ಗಿಡ ಹೀಗೆ ನಾನಾ ಹೆಸರುಗಳಿಂದ ಕರೆಯುವಂತಹ ಈ ಒಂದು ಸಸ್ಯ ಸಾಮಾನ್ಯವಾಗಿ ನೀವೆಲ್ಲರೂ ನೋಡಿಯೇ ಇರುತ್ತೀರ.
ಹಾಗಾದರೆ ಇದನ್ನು ಯಾವ ರೀತಿ ಬಳಸಬೇಕು ಎಂದು ನೋಡಿದರೆ ಗರುಡ ಮೂಗು ಈ ಒಂದು ಬೀಜವನ್ನು 11 ಬಿಜ ತೆಗೆದುಕೊಂಡು ಬರಬೇಕು ನಂತರ ಇದನ್ನು ಒಂದು ಕೆಂಪು ಬಟ್ಟೆಯಲ್ಲಿ ಹಾಗೆ ಕಟ್ಟಿ ನಿಮ್ಮ ಮನೆಯ ಬಾಗಿಲಿನ ಒಳಗಡೆ ಮೇಲ್ಭಾಗದಲ್ಲಿ ನೇತು ಹಾಕಬೇಕು ಹೀಗೆ ಕಟ್ಟುವುದರಿಂದ ನಿಮ್ಮ ಮನೆಯ ಮೇಲೆ ಆಗಿರು ವಂತಹ ಮಾಟ ಮಂತ್ರ ಹಾಗೂ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ನೆಗೆಟಿವ್ ಎನರ್ಜಿಗಳು ದೂರ ವಾಗುತ್ತದೆ ಹಾಗೂ ನಿಮ್ಮ ಮೇಲೆ ಏನಾದರು ದೃಷ್ಟಿ ದೋಷ ದೋಷ ಆಗಿದ್ದರೆ ಹಾಗೂ ಮಾಟ ಮಂತ್ರ ಇವೆಲ್ಲವೂ ಕೂಡ ಸಂಪೂರ್ಣವಾಗಿ ದೂರವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.