ಧನಸ್ಸು ರಾಶಿ ವೈರಿಗಳು ನಿಮ್ಮ ಬುಡಕ್ಕೆ ಕೈ ಹಾಕಲಿದ್ದಾರೆ..ಸರ್ಪಗ್ರಹಗಳ ಕೃಪೆ ಸೂರ್ಯನ ಶಕ್ತಿ ಮತ್ತು ದೈವಬಲ ಕಾಪಾಡಲಿದೆ..ಐಶ್ವರ್ಯ ಪ್ರಾಪ್ತಿ - Karnataka's Best News Portal

ಧನಸ್ಸು ರಾಶಿ ವೈರಿಗಳು ನಿಮ್ಮ ಬುಡಕ್ಕೆ ಕೈ ಹಾಕಲಿದ್ದಾರೆ..ಸರ್ಪಗ್ರಹಗಳ ಕೃಪೆ ಸೂರ್ಯನ ಶಕ್ತಿ ಮತ್ತು ದೈವಬಲ ಕಾಪಾಡಲಿದೆ..ಐಶ್ವರ್ಯ ಪ್ರಾಪ್ತಿ

ಧನಸ್ಸು ರಾಶಿಯ ಡಿಸೆಂಬರ್ ತಿಂಗಳ ಮಾಸ ಭವಿಷ್ಯ||
ಧನಸ್ಸು ರಾಶಿಯ ಗೋಚಾರದ ಫಲಗಳನ್ನು ನೋಡು ವುದಾದರೆ ಧನಸ್ಸು ರಾಶಿಯವರು ಯಾವುದಾದರೂ ಸಂಕಷ್ಟದಲ್ಲಿ ಸಿಲುಕಿದರೆ ಅದರಲ್ಲೂ ನಿಮ್ಮ ಪ್ರಾಣಕ್ಕೆ ಸಂಬಂಧಪಟ್ಟಂತಹ ವಿಷಯದಲ್ಲಿ ಕೂದಲೆಳೆಯ ಅಂತರದಲ್ಲಿ ದೈವಬಲ ನಿಮ್ಮನ್ನು ಪಾರು ಮಾಡುತ್ತದೆ ಜೊತೆಗೆ ಧನಸ್ಸು ರಾಶಿಯವರಿಗೆ ಸರ್ಪಗಳ ಕೃಪೆ ನಿಮ್ಮನ್ನು ಕಾಪಾಡುತ್ತಿದೆ ಎಂದೇ ಹೇಳಬಹುದಾಗಿದೆ ಆದ್ದರಿಂದ ನೀವು ಆರಾಧಿಸುವಂತಹ ಪ್ರತಿಯೊಂದು ದೇವರನ್ನು ಯಾವುದೇ ಕಾರಣಕ್ಕೂ ಪೂಜೆ ಮಾಡುವುದನ್ನು ನಿಲ್ಲಿಸಬೇಡಿ ಬದಲಾಗಿ ಎಲ್ಲಾ ದೇವಾನುದೇವತೆಗಳನ್ನು ಆರಾಧಿಸಿ.ಇದರ ಜೊತೆಗೆ ಸರ್ಪ ಗ್ರಹಗಳ ಕೃಪೆ ನಿಮ್ಮನ್ನು ಕಾಪಾಡುತ್ತಿದೆ ಇದರ ಜೊತೆಗೆ ಅದ್ಭುತವಾದಂತಹ ಸೂರ್ಯನ ಬಲ ನಿಮ್ಮ ಹತ್ತಿರ ಇರುವುದರಿಂದ ನಿಮಗೆ ಯಾವುದೇ ರೀತಿಯಾದಂತಹ ತೊಂದರೆಗಳು ಅಪಾಯಗಳು ಸಂಭವಿಸುವುದಿಲ್ಲ ಇವೆರಡರ ಬಲ ನಿಮಗೆ ಅದ್ಭುತವಾಗಿ ಇದೆ.

ಇದರ ಜೊತೆ ವಿಶೇಷವಾದ ಗ್ರಹಣದ ಫಲಗಳು ನಿಮ್ಮನ್ನು ಅನಿಷ್ಟ ಫಲಗಳಿಂದ ನಿಮ್ಮನ್ನು ಕಾಪಾಡು ತ್ತದೆ ಹಾಗಾದರೆ ಇದಕ್ಕೆಲ್ಲ ಮೂಲ ಕಾರಣ ಏನು ಎಂದು ನೋಡಿದರೆ ನಿಮ್ಮ ಅದ್ಭುತವಾದಂತಹ ಸಾಮರ್ಥ್ಯ ಇದರಿಂದ ದೃಷ್ಟಿ ದೋಷಕ್ಕೆ ಅದರಲ್ಲೂ ಪ್ರಬಲವಾದಂತಹ ದೃಷ್ಟಿ ದೋಷಗಳಿಗೆ ಗುರಿಯಾಗಲಿ ದ್ದೀರಿ ನೇರವಾಗಿ ಇದರಿಂದ ಏನು ಸಾಧನೆ ಮಾಡಲು ಆಗುವುದಿಲ್ಲ ಇದರಿಂದ ಕೆಲವೊಂದಷ್ಟು ಜನ ನಿಮ್ಮ ಮೇಲೆ ವಾಮಾಚಾರ ಮಾಡುವಂತಹ ಕೆಲಸವನ್ನು ಮಾಡುತ್ತಾರೆ ಇದರಿಂದ ನಿಮಗೆ ಅಡಚಣೆಗಳು ಉಂಟಾಗುತ್ತದೆ ನೀವು ಯಾವುದೇ ಕಾರಣಕ್ಕೂ ಅಭಿವೃದ್ಧಿಯಾಗಬಾರದು ಎಂಬ ಉದ್ದೇಶದಿಂದ ಈ ರೀತಿಯಾದಂತಹ ಕೆಟ್ಟ ಕೆಲಸಗಳನ್ನು ಮಾಡಿಸುತ್ತಿರು ತ್ತಾರೆ.ಅದರಲ್ಲೂ ದೃಷ್ಟಿ ದೋಷದಿಂದಾಗಿ ನಿಮಗೆ ಹೆಚ್ಚಾಗಿ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ ಪದೇ ಪದೇ ಜ್ವರ ಬರುವುದು ಯಾವುದೇ ಕೆಲಸ ಕಾರ್ಯಗಳನ್ನು ಆಸಕ್ತಿ ಇಲ್ಲದೆ ಇರುವುದು ಮುಖದ ಕಾಂತಿಯನ್ನು ಕಳೆದುಕೊಳ್ಳುವುದು ಹೀಗೆ ಹಲವಾರು ತೊಂದರೆಯನ್ನು ಇದರಿಂದ ಅನುಭವಿಸಬೇಕಾಗಿರು ತ್ತದೆ.

WhatsApp Group Join Now
Telegram Group Join Now
See also  ಮಹಾಲಕ್ಷ್ಮಿ ಮನೆ ಬಿಟ್ಟು ಹೋಗುವುದಕ್ಕಿಂತ ಮುಂಚೆ ಕೆಲವು ಸೂಚನೆಗಳು ಕೊಡುತ್ತಾಳೆ ನಂತರವೇ ಮನೆಗೆ ಕಷ್ಟ ದಾರಿದ್ರ್ಯ ಬರುತ್ತೆ

ಧನಸ್ಸು ರಾಶಿಯವರಿಗೆ ಸ್ತ್ರೀ ಮತ್ತು ಬಂಧುಗಳಿಂದ ವಿಶೇಷವಾದ ದುಃಖ ಮತ್ತು ಅನಾರೋಗ್ಯಕ್ಕೆ ಗುರಿಯಾಗುತ್ತೀರಿ ಇದರ ಜೊತೆಗೆ ಜನವರಿ 17ಕ್ಕೆ ಶನಿ ನಿಮ್ಮ ರಾಶಿಗೆ ಬರಲಿದ್ದಾನೆ ಇದರಿಂದಾಗಿ ಈ ಸಮಯ ದ ತನಕ ನಿಮಗೆ ಹೆಚ್ಚಿನ ಕಷ್ಟಗಳು ಸಂಭವಿಸಬಹುದು ಆದರೆ ಜನವರಿ 17ನೇ ತಾರೀಕು ಆದ ನಂತರ ನಿಮ್ಮಲ್ಲಿ ಸ್ವಲ್ಪ ಮಟ್ಟಿಗೆ ಈ ಎಲ್ಲ ತೊಂದರೆಗಳು ನಿವಾರಣೆಯಾ ಗುತ್ತದೆ ಜೊತೆಗೆ ಏಪ್ರಿಲ್ 13 ನೇ ತಾರೀಕು ಗುರುವಿನ ಬಲವು ಕೂಡ ಬರುತ್ತಿರುವುದರಿಂದ ಈ ಎರಡು ಗ್ರಹಗಳು ಕೂಡ ನಿಮಗೆ ಒಳ್ಳೆಯ ಪ್ರಭಾವವನ್ನು ಬೀರುತ್ತದೆ ಆದರೆ ಬ್ರಹ್ಮ ಪ್ರೇತ ಮಾತ್ರ ನಿಮ್ಮನ್ನು ಬಿಡುವುದಿಲ್ಲ ಇದು ನಿಮಗೆ ಹಲವಾರು ರೀತಿಯಾದ ತೊಂದರೆಗಳನ್ನು ಕೊಡುತ್ತಲೇ ಇರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">