ಮೃತ ವ್ಯಕ್ತಿಯ ಈ ವಸ್ತು ಬಳಸಲೇಬಾರದು!! ಶ್ರೀ ಕೃಷ್ಣ ಹೇಳಿದ ಮಾತು……||ಗರುಡ ಪುರಾಣದಲ್ಲಿ ಭಗವಂತರಾದ ಶ್ರೀ ಕೃಷ್ಣ ರು ಗರುಡ ದೇವರಿಗೆ ಮೃತ ವ್ಯಕ್ತಿಯ ಕೆಲ ಯಾವ ರೀತಿಯ ವಸ್ತುಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಎಂದರೆ ಜೀವಂತ ವಾಗಿರುವಂತಹ ವ್ಯಕ್ತಿಗಳು ಇವುಗಳ ಬಳಕೆಯನ್ನು ಮಾಡಲೇಬಾರದು ಭಗವಂತರಾದ ಶ್ರೀ ಕೃಷ್ಣ ರು ಈ ರೀತಿ ಹೇಳುತ್ತಾರೆ ಪ್ರಕೃತಿಯ ನಿಯಮ ಯಾವ ರೀತಿ ಇದೆ ಎಂದರೆ ಈ ಭೂಮಿಯ ಮೇಲೆ ಯಾರು ಜನಿಸಿ ದ್ದಾರೋ ಅವರ ಮೃತ್ಯು ಕೂಡ ನಿಶ್ಚಯಗೊಂಡಿರುತ್ತದೆ ಮೃತ್ಯು ಯಾವ ರೀತಿಯ ಸತ್ಯ ಆಗಿದೆ ಎಂದರೆ ಇದನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಮೃತ್ಯು ಹತ್ತಿರಕ್ಕೆ ಬಂದಾಗ ಮನುಷ್ಯರು ತಮ್ಮ ದೇಹವನ್ನು ತ್ಯಾಗ ಮಾಡುವಂತಹ ಪರಿಸ್ಥಿತಿ ಬಂದೇ ಬರುತ್ತದೆ ಶರೀರದ ಜೊತೆಗೆ ಆ ವ್ಯಕ್ತಿಯು ತನ್ನ ಎಲ್ಲ ಭೌತಿಕ ವಸ್ತುಗಳನ್ನು ಸಹ ತ್ಯಾಗ ಮಾಡಿಬಿಡುತ್ತಾನೆ.
ಈ ಮಾತಿನ ಅರ್ಥ ಮನುಷ್ಯನು ಮೃತ್ಯುವಿನ ನಂತರ ಈ ಭೂಮಿಯ ಮೇಲೆ ಇರುವಂತಹ ಯಾವುದೇ ವಸ್ತುಗಳನ್ನು ತನ್ನ ಜೊತೆಗೆ ತೆಗೆದು ಕೊಂಡು ಹೋಗುವಂತೆ ಇಲ್ಲ ಬದಲಾಗಿ ಅವರ ಜೊತೆಗೆ ಅವರ ಪಾಪ ಪುಣ್ಯಕರ್ಮಗಳಷ್ಟೇ ಹೋಗುತ್ತವೆ ಒಂದು ವೇಳೆ ಯಾರಾದರೂ ವ್ಯಕ್ತಿಗಳು ತಮ್ಮ ಜೀವನ ಕ್ರಮದಲ್ಲಿ ಪಾಪ ಕರ್ಮಗಳಿಗಿಂತ ಪುಣ್ಯವನ್ನು ಹೆಚ್ಚು ಮಾಡಿದರೆ ಅವರಿಗೆ ಮೃತ್ಯುವಿನ ಸಮಯದಲ್ಲಿ ಯಾವುದೇ ರೀತಿಯ ಕಷ್ಟಗಳು ಆಗುವುದಿಲ್ಲ ಅವರ ಪ್ರಾಣವು ಸುಲಭವಾಗಿ ಹೋಗುತ್ತದೆ ಆದರೆ ಯಾವ ವ್ಯಕ್ತಿಗಳು ಜೀವನವಿಡಿ ಪಾಪ ಕರ್ಮಗಳನ್ನೇ ಮಾಡಿರುತ್ತಾರೋ ಅವರ ಸಾವು ತುಂಬಾ ಕಷ್ಟಕರವಾಗಿ ಇರುತ್ತದೆ ಯಮರಾಜರ ದೂತರು ಇವರ ಮೇಲೆ ಸ್ವಲ್ಪವೂ ಕೂಡ ಕರುಣೆಯನ್ನು ತೋರಿಸುವುದಿಲ್ಲ.
ಇವರು ಅವರನ್ನು ತಮ್ಮ ಪಾಶದಲ್ಲಿ ಕಟ್ಟಿಹಾಕಿ ಎಳೆದುಕೊಳ್ಳುತ್ತಾ ಕರೆದುಕೊಂಡು ಹೋಗುತ್ತಾರೆ ಯಮಲೋಕಕ್ಕೆ ಹೋಗುವಂತಹ ಮಾರ್ಗದಲ್ಲಿ ಆ ಪಪಿ ವ್ಯಕ್ತಿಗೆ ಹೆಚ್ಚಾಗಿ ದುಃಖಗಳು ಆಗುತ್ತವೆ ಇವರು ನರಳಾಡುತ್ತಾ ನರಕಕ್ಕೆ ಹೋಗುತ್ತಾರೆ ಆದರೂ ಸಹ ಯಮನ ದೂತರಿಗೆ ಅವರ ಮೇಲೆ ಕರುಣೆ ಬರುವು ದಿಲ್ಲ ಯಮದೂತರು ಪಾಪ ಮಾಡಿರುವವರಿಗೆ ಇನ್ನಷ್ಟು ತೊಂದರೆಗಳನ್ನು ಕೊಡುತ್ತಾರೆ ಶ್ರೀ ಕೃಷ್ಣರು ಈ ರೀತಿ ಹೇಳುತ್ತಾರೆ ಈ ಜಗತ್ತಿನಲ್ಲಿ ಆತ್ಮಕ್ಕೆ ತನ್ನದ್ದು ಅಂತ ಏನು ಇಲ್ಲ ಆತ್ಮವು ಅಮರವಾಗಿದೆ ಇದರ ಅಂತ್ಯ ಯಾವತ್ತಿಗೂ ಆಗುವುದಿಲ್ಲ ಇದು ತನ್ನ ಕರ್ಮಗಳ ಅನುಸಾರವಾಗಿ ಪದೇ ಪದೇ ಜನ್ಮವನ್ನು ಪಡೆಯುತ್ತದೆ ಮನುಷ್ಯನ ಶರೀರವು ಕೂಡ ಅವನದ್ದಲ್ಲ ಸ್ವಲ್ಪ ಸಮಯವಷ್ಟೇ ಭಗವಂತ ಅವನಿಗೆ ಶರೀರವನ್ನು ನೀಡಿರುತ್ತಾನೆ ಹಾಗಾಗಿ ಇದು ಒಂದಲ್ಲ ಒಂದು ದಿನ ಪಂಚತಂತ್ರಗಳಲ್ಲಿ ಲೀನವಾಗುತ್ತವೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.