ಮಿಥುನ ರಾಶಿ ನೀವು ನಂಬೊಲ್ಲ ಆದರೆ ಅದೃಷ್ಟ ಹುಡ್ಕೊಂಡ್ ಬರ್ತಿರೋದು ನಿಜ...ನಿಮ್ಮ ಮುಂದಿನ 2023 ನೆ ವರ್ಷ ಹೇಗಿರಲಿದೆ ನೋಡಿ - Karnataka's Best News Portal

ಮಿಥುನ ರಾಶಿ ನೀವು ನಂಬೊಲ್ಲ ಆದರೆ ಅದೃಷ್ಟ ಹುಡ್ಕೊಂಡ್ ಬರ್ತಿರೋದು ನಿಜ…ನಿಮ್ಮ ಮುಂದಿನ 2023 ನೆ ವರ್ಷ ಹೇಗಿರಲಿದೆ ನೋಡಿ

ಮಿಥುನ ರಾಶಿಗೆ ಬಿಂದಾಸ್ 2023!!ಮಿಥುನ ರಾಶಿಯವರಿಗೆ 2023ನೇ ಹೊಸ ವರ್ಷ ನಿಮಗೆ ಹೊಸ ಪರಿವರ್ತನೆಯನ್ನು ತಂದು ಕೊಡಲಿದೆ ಇದರ ಜೊತೆ ಆರೋಗ್ಯ ಮತ್ತು ಸಂಪತ್ತು ಈ ವರ್ಷ ನಿಮ್ಮ ಜೊತೆಯಲ್ಲಿಯೇ ಇರುತ್ತದೆ ಎಂದು ಹೇಳ ಬಹುದು ಜೊತೆಗೆ ನಿಮ್ಮ ರಾಶಿಯಲ್ಲಿ ಶನಿ ಪರಿವರ್ತನೆ ಯಾಗುತ್ತಿದ್ದು ಹಿಂದಿನ ದಿನಗಳಲ್ಲಿ ಅಷ್ಟಮ ಶನಿ ನಿಮ್ಮ ಜೊತೆ ಇದ್ದುದರಿಂದ ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ಅನಾರೋಗ್ಯವನ್ನು ಎದುರಿಸಿದ್ದೀರಿ ಆದರೆ ಈ ವರ್ಷದಲ್ಲಿ ಆ ರೀತಿ ಇರುವುದಿಲ್ಲ ಒಳ್ಳೆಯ ಆರೋಗ್ಯ ವನ್ನು ನೀವು ಪಡೆದುಕೊಳ್ಳುತ್ತೀರಿ ಅದರಲ್ಲೂ ಕಳೆದ ಒಂದುವರೆ ವರ್ಷದ ಹಿಂದೆ ಆರೋಗ್ಯದ ವಿಚಾರದಲ್ಲಿ ಬಹಳ ತೊಂದರೆಯನ್ನು ಅನುಭವಿಸಿ ಹೆಚ್ಚಿನವರು ತಮ್ಮ ಪ್ರಾಣವನ್ನು ಕಳೆದುಕೊಳ್ಳುವಂತಹ ಮಟ್ಟಕ್ಕೂ ತಲುಪಿರಬಹುದು ಇದೆಲ್ಲದಕ್ಕೂ ಅಷ್ಟಮಶನಿಯ ಪ್ರಭಾವವೇ ಮುಖ್ಯವಾಗಿ ಕಾರಣವಾಯಿತು ಆದರೆ ಈ ಸಮಯದಲ್ಲಿ ಅಷ್ಟಮಶನಿಯ ಯಾವುದೇ ತೊಂದರೆ ನಿಮಗೆ ಇರುವುದಿಲ್ಲ.

ಅದರಲ್ಲೂ ಬಹಳ ಮುಖ್ಯವಾಗಿ ಗುರುವಿನ ಪ್ರಭಾವ ದಿಂದ ನಿಮ್ಮ ಜೀವನದಲ್ಲಿ ಉತ್ತಮವಾದಂತಹ ಬದಲಾವಣೆ ನಡೆಯುತ್ತದೆ ಇದರಿಂದ ಉತ್ತಮ ಸಾಧನೆಯನ್ನು ನೀವು ಮಾಡಬಹುದಾಗಿದೆ ಮೀನ ರಾಶಿಯಿಂದ ಗುರು ಮೇಷ ರಾಶಿಗೆ ಹೋದಾಗ ಏಪ್ರಿಲ್ 22ನೇ ತಾರೀಖಿಗೆ ನಿಮ್ಮ ಏಕಾದಶಸ್ಥಾನ ಅಂದರೆ ಲಾಭ ಸ್ಥಾನದಲ್ಲಿ ಹಲವಾರು ಬದಲಾವಣೆಗಳು ಆಗುತ್ತದೆ. ಅದರಲ್ಲೂ ಮಿಥುನ ರಾಶಿಯವರಿಗೆ ಈ ಒಂದು ವರ್ಷದಲ್ಲಿ ಯಾವುದೇ ಕೆಲಸ ಕಾರ್ಯಗಳ ಲ್ಲಿಯೂ ಕೂಡ ಉತ್ತಮವಾದಂತಹ ಬೆಳವಣಿಗೆ ಹೊಂದುತ್ತೀರಿ ಅದರಲ್ಲೂ ಬೇರೆ ಕೆಲಸಗಳಿಗೆ ಏನಾದರೂ ಪ್ರಯತ್ನಪಡುತ್ತಿದ್ದರೆ ಉತ್ತಮವಾದಂತಹ ಸ್ಥಳದಲ್ಲಿ ಒಳ್ಳೆಯ ಕೆಲಸ ದೊರೆಯುತ್ತದೆ ಇದರಿಂದ ಇನ್ನೂ ಹೆಚ್ಚಿನ ದೊಡ್ಡಮಟ್ಟಕ್ಕೆ ಬೆಳೆಯುತ್ತೀರಿ ಅಂತಹ ಶುಭ ಸಮಯ ಇದಾಗಿದೆ ಎಂದೇ ಹೇಳಬಹುದು ಅದರಲ್ಲೂ ಸ್ವಂತ ವ್ಯಾಪಾರ ವ್ಯವಹಾರ ಮಾಡುವ ವರು ಬಿಸಿನೆಸ್ ಮಾಡುವವರು ಹೀಗೆ ಯಾವುದೇ ಕ್ಷೇತ್ರದಲ್ಲಾಗಿರಬಹುದು ಹಣಕಾಸಿನಲ್ಲಿ ಉತ್ತಮವಾದ ಬೆಳವಣಿಗೆಯನ್ನು ಹೊಂದುತ್ತೀರಿ.

WhatsApp Group Join Now
Telegram Group Join Now
See also  ವಾಸ್ತು ಪ್ರಕಾರವಾಗಿ ಟಿವಿ,ಫ್ರಿಡ್ಜ್,ಸೋಫಾ,ಈ ವಿಧವಾಗಿ ಜೋಡಿಸಿಕೊಂಡರೆ ಎಲ್ಲಿಲ್ಲದ ಅದೃಷ್ಟ ಕೂಡಿ ಬರುತ್ತದೆ..

ಬೇರೆ ಕಡೆ ಕೆಲಸಕ್ಕೆ ಹೋಗುವವರಿಗೆ ಅವರ ಸಂಬಳ ಹೆಚ್ಚಾಗುತ್ತದೆ ಸ್ವಂತ ವ್ಯಾಪರ ವ್ಯವಹಾರ ಮಾಡುವ ವರಿಗೆ ಲಾಭದ ಪ್ರಮಾಣ ಹೆಚ್ಚಾಗುತ್ತದೆ ಹಾಗೂ ಗುರು ಏಪ್ರಿಲ್ 22ಕ್ಕೆ ಬಂದಮೇಲೆ ಇಡೀ ವರ್ಷ ನಿಮಗೆ ಇದೇ ರೀತಿಯಾಗಿ ಒಳ್ಳೆಯ ಕೆಲಸ ಕಾರ್ಯಗಳು ನಡೆಯುತ್ತಲೇ ಇರುತ್ತದೆ ಅದರಲ್ಲೂ ಈ ಒಂದು ಸಮಯದಲ್ಲಿ ನಿಮಗೆ ಯಾವುದೇ ರೀತಿಯಾದಂತಹ ಆತಂಕ ತೊಂದರೆಗಳು ಬರುವುದಿಲ್ಲ ಅದರಲ್ಲೂ ಹಣಕಾಸಿನ ವಿಚಾರದಲ್ಲಂತೂ ಯಾವುದೇ ಸಮಸ್ಯೆ ಬರುವುದಿಲ್ಲ.ಹಿಂದಿನ ದಿನಗಳಲ್ಲಿ ಅಷ್ಟಮ ಶನಿಯ ಪ್ರಭಾವದಿಂದಾಗಿ ಸ್ವಲ್ಪ ಸಾಲವನ್ನು ಮಾಡಿಕೊಂಡಿರ ಬಹುದು ಅಂಥವರು ಈ ಸಮಯದಲ್ಲಿ ಎಲ್ಲವನ್ನು ತೀರಿಸಿ ನಿಮ್ಮದಿಯಾಗಿರಬಹುದು ಅದೇ ರೀತಿ ಮಿಥುನ ರಾಶಿಯ ಗೃಹಿಣಿಯರಿಗೆ ಏಕಾದಶದಲ್ಲಿರುವ ಗುರು ನೆಮ್ಮದಿ ದೊರೆಯುವ ಹಾಗೆ ಮಾಡುತ್ತಾನೆ ಸಂತೃಪ್ತಿಯ ಜೀವನವನ್ನು ನಡೆಸಿಕೊಂಡು ಹೋಗುವು ದಕ್ಕೆ ಸಹಾಯ ಮಾಡುತ್ತಾನೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">