ಕೇವಲ ಐದು ವಾರಗಳಲ್ಲಿ ನಿಮ್ಮ ಎಲ್ಲಾ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುವ ಸೂಚನೆ ಸಿಗುತ್ತೆ..!
ಇತ್ತೀಚಿನ ದಿನಗಳಲ್ಲಿ ಎಷ್ಟೇ ಕಷ್ಟಪಟ್ಟು ಹಣ ಸಂಪಾದ ನೆ ಮಾಡಿದರು ಕೂಡ ಹಣ ಉಳಿಯುತ್ತಿಲ್ಲ ಒಂದಲ್ಲ ಒಂದು ಸಮಯದಲ್ಲಿ ಹಣ ಖರ್ಚಾಗುತ್ತದೆ ಹೀಗೆ ಕೆಲವೊಂದಷ್ಟು ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ ಆದರೆ ಆ ಕಷ್ಟಗಳಿಗೆ ಮೂಲ ಕಾರಣ ಏನು ಎನ್ನುವುದನ್ನು ಮಾತ್ರ ತಿಳಿಯಲು ಸಾಧ್ಯವಾಗುವುದಿಲ್ಲ ಹಾಗೂ ನಾವು ಮಾಡುವಂತಹ ಕೆಲವೊಂದಷ್ಟು ತಪ್ಪುಗಳಿಂದಲೂ ಕೂಡ ಈ ರೀತಿಯಾಗಿ ಹಣಕಾಸಿನ ತೊಂದರೆಯನ್ನು ಅನುಭವಿಸ ಬೇಕಾಗಿರುತ್ತದೆ ಜೊತೆಗೆ ಹೆಚ್ಚಿನ ಜನ ಎಷ್ಟೇ ಕಷ್ಟಪಟ್ಟು ಹಣ ಸಂಪಾದನೆ ಮಾಡಿದರು ಕೂಡ ಆ ಹಣ ಬರುತ್ತಿದ್ದಂತೆ ಅದನ್ನು ನಾವು ಅಂದುಕೊಂಡಂತಹ ಕೆಲಸಕ್ಕೆ ಬಳಸಲು ಸಾಧ್ಯವಾಗುತ್ತಿರುವುದಿಲ್ಲ ಹಾಗಾದರೆ ಈ ರೀತಿ ನಮ್ಮ ಜೀವನದಲ್ಲಿ ಹಣಕಾಸಿನಲ್ಲಿ ಉಂಟಾಗುವಂತಹ ತೊಂದರೆಯನ್ನು ಹೇಗೆ ನಿವಾರಣೆ ಮಾಡಿಕೊಳ್ಳ ಬಹುದು ಎಂಬಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.
ಹೌದು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಹಣದ ಅವಶ್ಯಕತೆ ಎಷ್ಟು ಇದೆ ಎಂದು ಹೇಳಿದರೆ ಅದು ಅಸಾಧ್ಯ ಪ್ರತಿಯೊಂದು ಕೆಲಸಕ್ಕೂ ಕೂಡ ಹಣದ ಅವಶ್ಯಕತೆ ಬೇಕೇ ಬೇಕು ಹಾಗಾದರೆ ನಿಮ್ಮ ಮನೆಯ ಲ್ಲಿಯೇ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸಿದರೆ ನಿಮ್ಮ ಮನೆಯಲ್ಲಿ ಹಣಕಾಸು ಉಳಿಯುತ್ತದೆ ಜೊತೆಗೆ ವ್ಯರ್ಥವಾಗಿ ಹಣಕಾಸು ಖರ್ಚಾಗುವುದಿಲ್ಲ ಹಾಗಾದರೆ ಆ ಒಂದು ವಿಧಾನಕ್ಕೆ ಬೇಕಾಗುವಂತಹ ಪದಾರ್ಥಗಳು ಯಾವು ದು ಎಂದು ನೋಡುವುದಾದರೆ ಒಂದು ಅರಿಶಿಣದ ಕೊಂಬು ಒಂದು ಮಣ್ಣಿನ ಮಡಿಕೆಯ ಚಿಕ್ಕ ತಟ್ಟೆ ಐದ ಎಸಳು ಬೆಳ್ಳುಳ್ಳಿ ಇನ್ನು ಕೊನೆಯದಾಗಿ ಕಲ್ಲುಪ್ಪು ಈ ನಾಲ್ಕು ಪದಾರ್ಥಗಳು ನಿಮ್ಮ ಮನೆಯಲ್ಲಿ ಇದ್ದರೆ ಈ ಒಂದು ವಿಧಾನ ಮಾಡುವುದು ಬಹಳ ಸುಲಭ.
ಮೊದಲು ಮಣ್ಣಿನ ಮಡಿಕೆಯ ತಟ್ಟೆಗೆ ಐದು ಹಿಡಿ ಕಲ್ಲು ಉಪ್ಪನ್ನು ಹಾಕಿ ಉಪ್ಪಿನ ಬಲಭಾಗದಲ್ಲಿ ಅರಿಶಿಣದ ಕೊಂಬು ಎಡ ಭಾಗದಲ್ಲಿ ಬೆಳ್ಳುಳ್ಳಿಯನ್ನು ಇಡಬೇಕು ನಂದ ದೇವರ ಮನೆಯಲ್ಲಿ ಲಕ್ಷ್ಮಿ ದೇವಿಯ ಫೋಟೋ ಮುಂದೆ ರಂಗೋಲಿಯನ್ನು ಬಿಟ್ಟು ಅದರ ಮೇಲೆ ಮಣ್ಣಿನ ಮಡಿಕೆಯ ತಟ್ಟೆಯನ್ನು ಇಟ್ಟು ನಿಮ್ಮ ಎಲ್ಲಾ ಹಣಕಾಸಿನ ತೊಂದರೆಯನ್ನು ನಿವಾರಿಸಲೆಂದು ತಾಯಿ ಲಕ್ಷ್ಮಿ ದೇವಿಯನ್ನು ಆರಾಧಿಸಬೇಕು ಜೊತೆಗೆ ಅದಕ್ಕೆ ಅರಿಶಿನ ಕುಂಕುಮ ಅಕ್ಷತೆ ಕಾಳನ್ನು ಹಾಕಿ ಪೂಜೆ ಮಾಡಬೇಕು ಅದರಲ್ಲೂ ಇದನ್ನು ಶುಕ್ರವಾರದ ದಿನ ಆರಾಧಿಸಬೇಕು ನಂತರ ಇದನ್ನು ಶನಿವಾರದ ದಿನ ಯಾರು ತುಳಿಯದೆ ಇರುವ ಜಾಗಕ್ಕೆ ಉಪ್ಪು ಮತ್ತು ಬೆಳ್ಳುಳ್ಳಿಯನ್ನು ಹಾಕಬೇಕು ಅರಿಶಿಣದ ಕೊಂಬನ್ನು ನಿಮ್ಮ ಮನೆಯಲ್ಲಿ ಹಣ ಇಡುವ ಸ್ಥಳದಲ್ಲಿ ಇಟ್ಟುಕೊಳ್ಳಬೇಕು ಹೀಗೆ ಎರಡು ಶುಕ್ರವಾರ ತನಕ ಮಾಡಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.