ಹಣವಿಲ್ಲ ಎನ್ನುವುದು ನಿಮ್ಮ ನಿದ್ದೆ ಕೆಡೆಸಿದೆಯಾ ಪ್ರತಿದಿನ ಬುದ್ದ ಹೇಳಿದ ಈ ಮಾತುಗಳನ್ನು ಕೇಳಿ ಸಾಕು.ಈ ವಿಡಿಯೋ ನೋಡಿದ ಮೇಲೆ ನೀವು ಬಡವರಾಗಿರಲು ಸಾಧ್ಯವಿಲ್ಲ - Karnataka's Best News Portal

ಹಣವಿಲ್ಲ ಎನ್ನುವುದು ನಿಮ್ಮ ನಿದ್ದೆ ಕೆಡೆಸಿದೆಯಾ ಪ್ರತಿದಿನ ಬುದ್ದ ಹೇಳಿದ ಈ ಮಾತುಗಳನ್ನು ಕೇಳಿ ಸಾಕು.ಈ ವಿಡಿಯೋ ನೋಡಿದ ಮೇಲೆ ನೀವು ಬಡವರಾಗಿರಲು ಸಾಧ್ಯವಿಲ್ಲ

ಈ ವಿಷಯ ತಿಳಿದುಕೊಂಡ ನಂತರ ನೀವು ನಿಮ್ಮ ಜೀವನದಲ್ಲಿ ಬಡವರಾಗಿರಲು ಸಾಧ್ಯವಿಲ್ಲ||ಒಂದು ಸಾರಿ ಗೌತಮ ಬುದ್ಧರು ತಮ್ಮ ಶಿಷ್ಯರ ಜೊತೆ ಸಂಚಾರ ಮಾಡುವಾಗ ಒಂದು ಹಳ್ಳಿಯನ್ನು ಹಾದು ಹೋಗುವಾಗ ತಮ್ಮ ಶಿಷ್ಯರ ಜೊತೆಗೆ ಆ ಹಳ್ಳಿಯಲ್ಲಿ ಕೆಲಸಮಯ ನೆಲೆಸಲು ನಿರ್ಧಾರ ಮಾಡಿದರು ಬುದ್ಧರು ಹಳ್ಳಿಯಲ್ಲಿ ಇರುತ್ತಾರೆ ಎನ್ನುವ ವಿಚಾರ ಕಾಡ್ಗಿಚ್ಚಿನ ಹಾಗೆ ಇಡಿ ಹಳ್ಳಿಯಲ್ಲಿ ಹಬ್ಬಿತು ಹಳ್ಳಿಯ ಜನರು ಬುದ್ಧನ ದರ್ಶನ ಪಡೆಯಲು ಬರಲು ಶುರು ಮಾಡಿದರು ತಮ್ಮ ಸಮಸ್ಯೆಯನ್ನು ಬುದ್ಧರ ಬಳಿ ಹೇಳಿ ಅದಕ್ಕೆ ಪರಿಹಾರ ಪಡೆಯಲು ಬರುತ್ತಿದ್ದರು ಬುದ್ಧರು ಸಹ ಹಳ್ಳಿಯ ಜನರ ಸಮಸ್ಯೆಗಳನ್ನು ಕೇಳಿ ಅದಕ್ಕೆ ಪರಿಹಾರ ನೀಡುತ್ತಿದ್ದರು ಹಳ್ಳಿಯಲ್ಲಿದ್ದ ಒಬ್ಬ ವ್ಯಕ್ತಿ ಬುದ್ಧನ ಬಳಿ ಬಂದು ಪೂಜ್ಯರೆ ನಮ್ಮ ಹಳ್ಳಿಯಲ್ಲಿ ಎಲ್ಲರೂ ಕೂಡ ಕಷ್ಟಪಟ್ಟು ಕೆಲಸ ಮಾಡಿ ಜೀವನ ನಡೆಸುತ್ತಿದ್ದೇವೆ.

ದೇವರು ನಮಗೆ ಕೊಟ್ಟಿರುವ ಎಲ್ಲದಕ್ಕೂ ದೇವರಿಗೆ ಧನ್ಯವಾದ ಹೇಳುತ್ತೇವೆ ಆದರೆ ಒಬ್ಬ ವ್ಯಕ್ತಿ ಮಾತ್ರ ಯಾವುದೇ ಕೆಲಸ ಮಾಡದೆ ತನ್ನ ಕಷ್ಟ ಮತ್ತು ಬಡತ ನಕ್ಕೆ ದೇವರೇ ಕಾರಣ ಎಂದು ದೇವರನ್ನು ಶಪಿಸುತ್ತಾನೆ ಸದಾ ದೇವರಿಗೆ ಶಾಪ ಹಾಕುತ್ತಾ ನಿಂದನೆ ಮಾಡುತ್ತಾ ಇರುತ್ತಾನೆ ನಾವು ಅದನ್ನು ತಡೆಯಲು ಹೋದರೆ ನಮ್ಮನ್ನು ಬಯ್ಯುತ್ತಾನೆ ಏನು ಮಾಡಬೇಕೆಂದು ನಮಗೆ ತಿಳಿಯುತ್ತಿಲ್ಲ ಎನ್ನುತ್ತಾನೆ ಆಗ ಬುದ್ಧರು ನಗುತ್ತಾ ಅವನನ್ನು ನನ್ನ ಬಳಿ ಕರೆತನ್ನಿ ಎಂದು ಹೇಳುತ್ತಾರೆ ಆಗ ಮತ್ತೊಬ್ಬರು ಓ ಬುದ್ಧಿವಂತರೆ ಆತ ಒರಟು ಸ್ವಭಾವದ ವ್ಯಕ್ತಿ ನಿಮ್ಮನ್ನು ನಿಂದಿಸಬಹುದು ನಿಮ್ಮನ್ನು ಅವಮಾ ನ ಮಾಡುವುದನ್ನು ನಾವು ನೋಡಲಾಗುವುದಿಲ್ಲ ಹಾಗಾಗಿ ಅವನನ್ನು ಇಲ್ಲಿಗೆ ಕರೆ ತರದೆ ಇರುವುದು ಒಳ್ಳೆಯದು ಎನ್ನುತ್ತಾರೆ ಆಗ ಬುದ್ಧರು ನಗುತ್ತಾ ನೀವು ಚಿಂತೆ ಮಾಡಬೇಡಿ ಅವನನ್ನು ನನ್ನ ಬಳಿಗೆ ಕರೆತನ್ನಿ.

WhatsApp Group Join Now
Telegram Group Join Now
See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ

ನಾನು ಅವನ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಹೇಳಿ ಎನ್ನುತ್ತಾರೆ ಬುದ್ಧನ ಮಾತುಗಳನ್ನು ಕೇಳಿದ ಕೆಲವು ಹಳ್ಳಿಯವರು ಅವನನ್ನು ಕರೆತರಲು ಹೋಗುತ್ತಾರೆ ಆ ವ್ಯಕ್ತಿ ಮೊದಲಿಗೆ ಬುದ್ಧ ಅವರ ಬಳಿ ಬರಲು ಒಪ್ಪಿಕೊಳ್ಳುವುದಿಲ್ಲ ಎಲ್ಲ ಸನ್ಯಾಸಿಗಳು ಹೇಡಿಗಳು ಮತ್ತು ನಕಲಿ ಮನುಷ್ಯರಾಗಿರುತ್ತಾರೆ ನಾನು ಅವರ ಬಳಿ ಹೋಗುವುದಿಲ್ಲ ಎಂದು ಹೇಳುತ್ತಾನೆ ಆಗ ಹಳ್ಳಿಯ ಜನರು ಬುದ್ಧ ಆತನ ತೊಂದರೆಗಳನ್ನು ಪರಿಹಾರ ಮಾಡುತ್ತಾರೆ ಎಂದು ಹೇಳಿದಾಗ ಆತ ಬರಲು ಒಪ್ಪಿಕೊಳ್ಳುತ್ತಾನೆ ಬುದ್ಧರ ಬಳಿಗೆ ಹೋದ ನಂತರ ಆ ವ್ಯಕ್ತಿಯು ಹೇಳಿ ಏನು ವಿಚಾರ ನನ್ನನ್ನು ಯಾಕೆ ಇಲ್ಲಿಗೆ ಕರೆದಿದ್ದೀರ ನೀವು ನನಗೆ ಏನನ್ನು ಹೇಳಬೇಕು ನಿಮಗೂ ನಾನು ದೇವರನ್ನು ನಿಂದಿಸಬಾರದೇ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">