ರಕ್ತವನ್ನು ಹೆಚ್ಚಿಸುವ ದಿವ್ಯ ಔಷಧಿ||ಕೆಲವೊಬ್ಬರಿಗೆ ದೇಹದಲ್ಲಿನ ರಕ್ತ ಕಡಿಮೆ ಇರುತ್ತದೆ ಇದರಿಂದ ಅವರು ಹಲವಾರು ಅನಾರೋಗ್ಯ ಸಮಸ್ಯೆ ಯನ್ನು ಎದುರಿಸುತ್ತಿರುತ್ತಾರೆ ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸು ವುದರಿಂದ ನಿಮ್ಮ ದೇಹದಲ್ಲಿ ರಕ್ತ ಹೆಚ್ಚಾಗುತ್ತದೆ ಹಾಗಾದರೆ ದೇಹದಲ್ಲಿ ರಕ್ತ ಹೆಚ್ಚಾಗುವುದಕ್ಕೆ ಯಾವ ವಿಧಾನ ಅನುಸರಿಸಬೇಕು ಹಾಗೂ ರಕ್ತ ಹೀನತೆಯ ಸಮಸ್ಯೆಗೆ ಕಾರಣಗಳೇನು ಎಂಬಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳೋಣ.
ನಮ್ಮ ಶರೀರದಲ್ಲಿ ನಮ್ಮ ಶರೀರಕ್ಕೆ ಜೀವಶಕ್ತಿಯನ್ನು ಒದಗಿಸುವಂತಹ ಹಾಗೂ ನಮ್ಮ ಶರೀರಕ್ಕೆ ಬೇಕಾದ ಎಲ್ಲಾ ಪೌಷ್ಟಿಕಾಂಶಗಳನ್ನು ಶಕ್ತಿಯನ್ನು ಒದಗಿಸುವುದು ಯಾವುದು ಎಂದರೆ ನಮ್ಮ ದೇಹದಲ್ಲಿ ಇರುವಂತಹ ರಕ್ತ.ಹಾಗೆಯೇ ನಮ್ಮ ದೇಹದಲ್ಲಿ ರಕ್ತ ಹೆಚ್ಚಾಗಬೇಕು ಅದಕ್ಕೆ ಪ್ರಮುಖವಾದಂತಹ ಕಾರಣ ಏನು ಎಂದರೆ ನಾವು ಸೇವಿಸುವಂತಹ ಆಹಾರ ಪದ್ಧತಿ.
ಹೌದು ನಾವು ಸೇವಿಸುವಂತಹ ಆಹಾರದಲ್ಲಿರುವ ಪೋಷಕಾಂಶಗಳು ದೇಹದಲ್ಲಿ ಇರುವಂತಹ ಪ್ರತಿಯೊಂದು ಅಂಗಕ್ಕೂ ಕೂಡ ಅಷ್ಟೇ ಶಕ್ತಿಯನ್ನು ಒದಗಿಸುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಬಹಳ ಮುಖ್ಯವಾಗಿ ಆಹಾರ ಪದ್ಧತಿಯಲ್ಲಿ ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುವಂತಹ ಒಳ್ಳೆಯ ಪೌಷ್ಟಿಕಾಂಶ ವನ್ನು ಒದಗಿಸುವಂತಹ ಆಹಾರ ಕ್ರಮವನ್ನು ಅನುಸರಿಸುವುದು ಮುಖ್ಯವಾಗಿರುತ್ತದೆ ಎಂದೇ ಹೇಳಲಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಒಳ್ಳೆಯ ಆಹಾರವನ್ನು ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಾಗಿರುತ್ತದೆ.
ರಕ್ತ ಹೀನತೆಯ ಸಮಸ್ಯೆಗೆ ಪ್ರಮುಖವಾದಂತಹ ಕಾರಣ ಏನು ಎಂದು ನೋಡುವುದಾದರೆ ಅಜೀರ್ಣ ಮಲಬದ್ಧತೆ ಹಾಗೂ ಶ್ವಾಸಕೋಶದ ಸಮಸ್ಯೆಗಳು ಇದರ ಜೊತೆ ರೋಗ ಪ್ರತಿರೋಧಕ ಶಕ್ತಿಯಲ್ಲಾಗುವ ವ್ಯತ್ಯಾಸಗಳು ಪೋಷಕಾಂಶಗಳ ಕೊರತೆ ಆನುವಂಶಿಕತೆಯಿಂದ ರಕ್ತ ಹೀನತೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ನಾವು ತಿಂದಿರುವಂತಹ ಆಹಾರ ಜೀರ್ಣವಾಗಿ ಅದರಲ್ಲಿರುವಂತಹ ಪೋಷಕಾಂಶಗಳು ರಕ್ತವನ್ನು ಹೆಚ್ಚಿಸುತ್ತದೆ ಆಗ ರಕ್ತ ಹೀನತೆಯ ಸಮಸ್ಯೆ ಬರುವುದಿಲ್ಲ.
ಹಾಗಾದರೆ ರಕ್ತ ಹೀನತೆಯ ಸಮಸ್ಯೆಗೆ ಪರಿಹಾರ ಏನು ಎಂದು ನೋಡುವುದಾದರೆ ವಾರಕ್ಕೆ ಮೂರು ಬಾರಿಯಾದರೂ ಅಮೃತ ಬಳ್ಳಿಯ ಕಷಾಯ ಸೇವನೆ ಮಾಡುವುದು ಇದರ ಜೊತೆ 4 ಬಾದಾಮಿ 2 ಖರ್ಜೂರ 20 ಒಣದ್ರಾಕ್ಷಿ ಒಂದು ಹಿಡಿ ಶೀಂಗಾಬೀಜ ಇಷ್ಟನ್ನು ರಾತ್ರಿ ನೀರಲ್ಲಿ ನೆನೆಸಿ ಬೆಳಗ್ಗಿನ ಸಮಯ ಇದರ ಜೊತೆ ಬೆಲ್ಲವನ್ನು ಸೇರಿಸಿ ಆಗಿದ್ದು ತಿನ್ನುವುದ ರಿಂದ ಒಂದು ತಿಂಗಳಲ್ಲಿಯೇ ರಕ್ತ ಹೀನತೆಯ ಸಮಸ್ಯೆ ಗುಣವಾಗುತ್ತದೆ
ಇದರ ಜೊತೆ ಕೆಲವೊಂದಷ್ಟು ಪ್ರಾಣಾಯಾಮಗಳನ್ನು ಮಾಡಬೇಕು ಅಪಾನ ಮುದ್ರೆಯಲ್ಲಿ ಮತ್ತು ಪ್ರಾಣ ಮದ್ರೆಯಲ್ಲಿ 15 ನಿಮಿಷ ಜೊತೆಗೆ ಕಪಾಳ ಬಾತಿಯನ್ನು ಮಾಡಬೇಕು ಹಾಗೂ ಅರ್ಧ ಗಂಟೆ ನಾಡಿ ಶೋಧನವನ್ನು ಮಾಡಬೇಕು ಹೀಗೆ ಈ ಎಲ್ಲಾ ವಿಧಾನಗಳನ್ನು ನೀವು ಅನುಸರಿಸಿದ್ದೆ ಆದರೆ ಈ ಎಲ್ಲಾ ಸಮಸ್ಯೆಯಿಂದ ನೀವು ಸಂಪೂರ್ಣವಾಗಿ ಗುಣಮುಖರಾಗಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.