ಹೊಸ ವರ್ಷಕ್ಕೆ ಹೊಸ ಅದೃಷ್ಟ||ನೀವು ನಂಬಲ್ಲ ಆದರೆ ನಿಜ||ಆರ್ಥಿಕತೆ ಸುಧಾರಿಸಲು ಬೆಸ್ಟ್ ದಾರಿ||
ಇನ್ನೇನು ಹೊಸ ವರ್ಷ ಪ್ರಾರಂಭವಾಗುತ್ತಿದ್ದು ಪ್ರತಿಯೊಬ್ಬರೂ ಕೂಡ ಹಿಂದಿನ ದಿನಗಳಲ್ಲಿ ಅನುಭವಿಸಿದಂತಹ ಎಲ್ಲ ಕಷ್ಟ ದೂರವಾಗಿ ಇನ್ನು ಮುಂದೆಯಾದರೂ ಈ ವರ್ಷದಲ್ಲಾದರೂ ನಮಗೆ ಒಳ್ಳೆಯ ದಾರಿಯನ್ನು ತೋರಿ ನಮಗೆ ಒಳ್ಳೆಯದಾಗುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ
ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರೂ ಕೂಡ ತಮ್ಮ ಮನೆಯಲ್ಲಿ ಯಾವುದೇ ರೀತಿಯಾದ ತೊಂದರೆ ಆಗಬಾರದು ಆರ್ಥಿಕ ಸಂಕಷ್ಟ ಎದುರಾಗಬಾರದು ನಮ್ಮ ಜೀವನದಲ್ಲಿ ಸದಾ ಕಾಲ ನೆಮ್ಮದಿಯಿಂದ ಜೀವನ ಸಾಗಿಸಬೇಕು ಎಂದು ಹಲವಾರು ರೀತಿಯ ಪೂಜೆಯನ್ನು ಮಾಡಿ ಎಲ್ಲಾ ದೇವರನ್ನು ಹರಕೆಯನ್ನು ಹೊತ್ತು ಹಲವಾರು ವಿಧಾನ ಅನುಸರಿಸುತ್ತಿರುತ್ತಾರೆ.
ಆದರೆ ನೀವು ಎಷ್ಟೇ ಪೂಜೆ ಎಷ್ಟೇ ವಿಧಾನಗಳನ್ನು ಅನುಸರಿಸಿದರು ಕೂಡ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದ ಬದಲಾವಣೆಗಳು ಆಗುತ್ತಿರುವುದಿಲ್ಲ ಅದಕ್ಕೆ ಮುಖ್ಯವಾದಂತಹ ಕಾರಣ ಏನು ಎಂದರೆ ನೀವು ಮಾಡುವಂತಹ ಕೆಲವೊಂದಷ್ಟು ತಪ್ಪುಗಳು ಹಾಗಾದರೆ ಪ್ರತಿಯೊಬ್ಬರೂ ಕೂಡ ಈ ರೀತಿಯಾದ ತಪ್ಪುಗಳನ್ನು ಮಾಡುವುದನ್ನು ನಿಲ್ಲಿಸಿದರೆ ನಿಮ್ಮ ಮನೆಯಲ್ಲಿ ಯಾವುದೇ ತೊಂದರೆ ಆರ್ಥಿಕ ಸಂಕಷ್ಟ ಎದುರಾಗುವುದಿಲ್ಲ.
ಹಾಗಾದರೆ ನಮ್ಮ ಎಲ್ಲಾ ಕಷ್ಟಗಳನ್ನು ದೂರ ಮಾಡಿಕೊಳ್ಳಬೇಕು ಎಂದರೆ ಯಾವ ವಿಧಾನವನ್ನು ಅನುಸರಿಸಬೇಕು ಹಾಗಾದರೆ ನಮ್ಮ ಸಂಕಷ್ಟವನ್ನು ದೂರ ಮಾಡುವಂತಹ ಪದಾರ್ಥ ಯಾವುದು ಎಂದು ನೋಡಿದರೆ ಅದು ಉಪ್ಪು ಹೌದು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಇರುತ್ತದೆ ಹಾಗೂ ಇರಲೇಬೇಕು ಏಕೆಂದರೆ ಪ್ರತಿನಿತ್ಯದ ಆಹಾರ ಪದ್ಧತಿಯಲ್ಲಿ ನಾವು ಉಪ್ಪನ್ನು ಬಳಸುತ್ತಲೇ ಇರುತ್ತೇವೆ.
ಹಾಗಾದರೆ ಇದರಿಂದ ಯಾವ ರೀತಿಯಾದ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ಹೇಗೆ ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಅಭಿವೃದ್ಧಿಪಡಿಸಿಕೊಳ್ಳ ಬಹುದು ಎಂದು ಈ ಕೆಳಗಿನಂತೆ ನೋಡುವುದಾದರೆ ಒಂದು ಚಿಕ್ಕ ಬೌಲ್ ನಲ್ಲಿ ಕಲ್ಲು ಉಪ್ಪನ್ನು ಹಾಕಿ ನಿಮ್ಮ ಮನೆಯ ಪ್ರತಿಯೊಂದು ಸ್ಥಳದಲ್ಲಿಯೂ ಕೂಡ ಓಡಾಡಬೇಕು ನಂತರ ಅದನ್ನು ನಿಮ್ಮ ಮನೆಯಲ್ಲಿ ಯಾರು ಓಡಾಡದೇ ಇರುವಂತಹ ಸ್ಥಳದಲ್ಲಿ ಇಡಬೇಕು.
ಹೀಗೆ ಮಾಡುತ್ತಾ ಬರುವುದರಿಂದ ನಿಮ್ಮ ಹಣಕಾಸಿ ನಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ ಜೊತೆಗೆ ಲಕ್ಷ್ಮೀದೇವಿಯ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ ಜೊತೆಗೆ ಯಾರಿಗೆ ಹಣ ನಿಲ್ಲುತ್ತಿಲ್ಲ ಅನಗತ್ಯವಾಗಿ ಹಣ ಖರ್ಚಾಗುತ್ತಿದೆ ಎನ್ನುವವರು ನೀವು ದುಡಿದಂತಹ ಹಣದಲ್ಲಿ ಉಪ್ಪನ್ನು ಖರೀದಿಸಿ ಆ ಹಣದ ಮೇಲೆ ಒಂದು ಚಿಕ್ಕ ಬೌಲಲ್ಲಿ ಉಪ್ಪನ್ನು ಹಾಕಿ ಹಣದ ಮೇಲೆ ಇಡಿ ಅದು ಕರಗಿದ ನಂತರ ಅದನ್ನು ಯಾರು ಓಡಾಡದೇ ಇರುವ ಜಾಗಕ್ಕೆ ಚೆಲ್ಲಿ ನಂತರ ಹಣವನ್ನು ಉಪಯೋಗಿಸುವುದರಿಂದ ಹಣಕಾಸಿನ ಯಾವುದೇ ತೊಂದರೆ ಬರುವುದಿಲ್ಲ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.