ನವರಂದ್ರಗಳನ್ನು ಭೇದಿಸಿದ್ರೆ ಹತ್ತನೇ ರಂದ್ರದಲ್ಲಿದ್ದಾನೆ ನಾನು ಈ ದೇಹವೇ ರಹಸ್ಯಮಯತಾಣ ಬಗೆದಷ್ಟು ಬಯಲು ನವರಂದ್ರಗಳ ಅದ್ಬುತ ಶಕ್ತಿ ಎಂಥದ್ದು ಗೊತ್ತಾ? - Karnataka's Best News Portal

ನವರಂದ್ರಗಳನ್ನು ಭೇದಿಸಿದ್ರೆ ಹತ್ತನೇ ರಂದ್ರದಲ್ಲಿದ್ದಾನೆ ನಾನು ಈ ದೇಹವೇ ರಹಸ್ಯಮಯತಾಣ ಬಗೆದಷ್ಟು ಬಯಲು ನವರಂದ್ರಗಳ ಅದ್ಬುತ ಶಕ್ತಿ ಎಂಥದ್ದು ಗೊತ್ತಾ?

ನವರಂದ್ರಗಳ ಅದ್ಭುತ ಶಕ್ತಿ ಎಂತದ್ದು ಗೊತ್ತಾ||ಇದನ್ನು ಕಂಟ್ರೋಲ್ ಮಾಡುವವನು ನಮ್ಮಲ್ಲೇ ಇದ್ದಾನೆ||
ನಾವು ಕೆಲವೊಂದು ವಿಷಯಗಳ ಬಗ್ಗೆ ಎಷ್ಟೆಲ್ಲಾ ಹುಡುಕುತ್ತಾ ತಿಳಿದು ಕೊಳ್ಳುತ್ತೇವೆ ಬೇಕೋ ಬೇಡವೋ ಅಗತ್ಯ ಇದೆಯೋ ಅಥವಾ ಇಲ್ಲವೋ ಆದರೂ ಕೂಡ ಅದನ್ನು ನೋಡುತ್ತೇವೆ ಯಾಕೆ ಎಂದರೆ ಅದರಿಂದ ಸ್ವಲ್ಪ ಜ್ಞಾನ ಬೆಳೆಯಲಿ ಅಥವಾ ಮನಸ್ಸಿನ ತೃಪ್ತಿಗೆ ಸಮಾಧಾನ ಮಾಡಿಕೊಳ್ಳುತ್ತೇವೆ.

WhatsApp Group Join Now
Telegram Group Join Now

ಈ ವಿಶ್ವದ ಬಗ್ಗೆಯೂ ಅಥವಾ ಈ ಬ್ರಹ್ಮಾಂಡದ ಬಗ್ಗೆಯೂ ಎಷ್ಟೋ ಪುರಾಣ ಕಥೆಗಳು ಇದ್ದರೂ ನಮ್ಮ ಇಡೀ ಜೀವನವನ್ನೇ ಸವೆಸಿದರು ಅದರ ಸಾಸಿವೆ ಗಾತ್ರದಷ್ಟು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ ಈ ಸತ್ಯಾನ್ವೇಷಣೆಯ ಹಿಂದೆ ಬಿದ್ದ ಅದೆಷ್ಟೋ ಮಹಾನ್ ಸಾಧಕರು ಕಂಡುಕೊಂಡಿದ್ದು ಬರೀ ಶೂನ್ಯವೇ ಹಾಗಿದ್ದರೆ ಇಡೀ ಬ್ರಹ್ಮಾಂಡದ ಅಸ್ತಿತ್ವ ತಿಳಿಯಲು ಹೊರಟಾಗ ಅಲ್ಲಿ ಖಾಲಿ ಅನ್ನುವುದೇ ಆದರೆ.


ಅಲ್ಲೊಂದು ಶಕ್ತಿ ನಮ್ಮೊಳಗೆ ಬೆರೆತೋಗಿರಬೇಕು ಅಂತ ಆಯಿತು ಈ ಪಂಚಭೂತಗಳೇ ಸಕಲ ಜೀವರಾಶಿಗಳ ಸೃಷ್ಟಿಗಳ ಮೂಲ ಎಂದಾದರೆ ಅದೇ ಪಂಚಭೂತವೇ ಆ ಪರಮಾತ್ಮ ಎನ್ನುವುದು ಸ್ಪಷ್ಟ ಆ ಭಗವಂತ ಎಲ್ಲಿದ್ದಾನೆ ಹೇಗಿದ್ದಾನೆ ನಮ್ಮಂತೆ ಮನುಷ್ಯನ ಅಥವಾ ಮ್ಯಾಜಿಕ್ ಮಾಡುವ ಜಾದುಗಾರನ ಹೀಗೆ ಹತ್ತು ಹಲವು ಕುತೂಹಲಗಳು ನಮ್ಮನ್ನು ಕಾಡುತ್ತದೆ. ಇಡೀ ದೇವರ ಸೃಷ್ಟಿಯಲ್ಲಿ ಮನುಷ್ಯನೇ ಅತ್ಯುತ್ತಮವಾದ ಎಲ್ಲದಕ್ಕೂ ಮೀರಿದವನು.

ಆ ಭಗವಂತನನ್ನು ನೋಡುವ ಅಭೂತ ಪೂರ್ವ ಪರಿಮಿತಿಯನ್ನು ಪಡೆದುಕೊಂಡಿದ್ದಾನೆ ಅದಕ್ಕಾಗಿಯೇ ಮಹಾನ್ ಸಾಧಕರೆಲ್ಲ ಮನುಷ್ಯ ಜನ್ಮ ದೊಡ್ಡದು ಎಂದು ಹೇಳುತ್ತಾರೆ ಅಷ್ಟಕ್ಕೂ ಈ ದೇಹದಲ್ಲಿನ ವಿಶೇಷತೆ ಎಲ್ಲರಿಗೂ ಗೊತ್ತಿರುವುದೇ ಅದು ಯಾವ ರೀತಿ ಎಂದರೆ ನಾವು ನಾವು ತಿನ್ನುತ್ತೇವೆ ಉಸಿರಾಡುತ್ತೀವಿ ಹಾಗೂ ಪ್ರತಿನಿತ್ಯ ಕರ್ಮಗಳನ್ನು ಪೂರೈಸುತ್ತೇವೆ ನಮ್ಮ ಆಸೆ ಆಕಾಂಕ್ಷೆಗಳನ್ನು ಇಟ್ಟುಕೊಂಡು ಬೆನ್ನತ್ತಿ ಓಡುತ್ತಿವಿ.

See also  ಮೂರು ದಿನದಲ್ಲಿ ಕೂದಲು ಭಯಂಕರ ಉದ್ದ ಬೆಳೆಯುತ್ತೆ.ಒಂದು ಸಾರಿ ಹಚ್ಕೊಂಡು ನೋಡಿ..ಚಮತ್ಕಾರಿ ಮನೆಮದ್ದು

ಆದರೆ ಈ ಮನುಷ್ಯನ ದೇಹದಲ್ಲಿ ಪ್ರಮುಖವಾಗಿರುವ ನವರಂದ್ರಗಳ ಬಗ್ಗೆ ಎಂದಾದರೂ ಚಿಂತಿಸಿದ್ದೀವ ಅಂತ ಯೋಚನೆ ಮಾಡಬೇಕು ಹಾಗಾದರೆ ಈ ದಿನ ನಮ್ಮ ದೇಹಗಳ ರಚನೆಯಲ್ಲಿ ನವರಂದ್ರಗಳ ಪಾತ್ರ ಎಷ್ಟು ಅದ್ಭುತ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದು ಕೊಳ್ಳೋಣ ಸಂಸ್ಕೃತದ ಪ್ರಕಾರ ನವ ಎಂಬ ಪದದ ಅರ್ಥ 9 ಮತ್ತು ದ್ವಾರ ಎಂದರೆ ಬಾಗಿಲು ಇದನ್ನು ಗೇಟ್ಸ್ ವೇ ಆಫ್ ಹ್ಯೂಮನ್ ಬಾಡಿ.

ಅಂತ ವಿಜ್ಞಾನ ಹಾಗೂ ವಿಜ್ಞಾನಿಗಳು ಉಲ್ಲೇಖ ಮಾಡುತ್ತಾರೆ ಕನ್ನಡದಲ್ಲಿ ಈ ರಂದ್ರಗಳನ್ನು ನಿರ್ಗಮನ ಅಥವಾ ಪ್ರವೇಶದ ದ್ವಾರಗಳು ಎಂದು ಕರೆಯುತ್ತಾರೆ ನಮ್ಮ ಜೀವನದಲ್ಲಿ ಈ ರಂದ್ರಗಳ ಕೆಲಸ ಬಲು ಮುಖ್ಯವಾದ ಪಾತ್ರ ವಹಿಸುತ್ತದೆ ಯಾವುದಾದರೂ ರಂದ್ರಗಳು ಊನವಾಗಿದ್ದರು ಕೂಡ ಜೀವನವಿಡಿ ಅದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">