ಮಾಯಾವಿ, ಹೆಣ್ಣು ಮಿತ್ರದ್ರೋಹಿ ಹುಡುಗನ ಈ ಸ್ಟೋರಿ ಯಾವ ಸಿನಿಮಾ ಕಥೆಗೂ ಕಡಿಮೆ ಇಲ್ಲ ನೋಡಿ…….!!
ಪ್ರೀತಿ ಮಜಾ ಮಾಡುವುದು ಹಾಗೂ ದುಃಖ ಈ ಮೂರು ಕೂಡ ಈ ಕಾಲದ ಹಲವು ಯಂಗ್ ಸ್ಟಾರ್ಸ್ ಗಳ ಮೂಲ ಮಂತ್ರವಾಗಿ ಹೋಗಿದೆ. ಇಲ್ಲಿ ನಿಜವಾದ ಪ್ರೇಮ ಅನುರಾಗ ಬಾಂಧವ್ಯಗಳಿಗೆ ಅರ್ಥ ಕೂಡ ಇಲ್ಲ ಎಂಬ ಕಾಲಘಟ್ಟದಲ್ಲಿ ನಾವು ಈಗ ಜೀವಿಸುತ್ತಿದ್ದೇವೆ.
ಎಲ್ಲಿ ನೋಡಿದರೂ ಕೂಡ ಪ್ರೀತಿ ಹೆಸರಿಗೆ ನಂಬಿಕೆ ದ್ರೋಹ, ವಂಚನೆ, ಹತ್ಯೆ ಮೋಸ ಬರಿ ಇವುಗಳೆ ತಾಂಡವ ಆಡುತ್ತಿದೆ. ಇದಕ್ಕೆ ಪೂರಕವಾಗಿ ಹೈದರಾಬಾದ್ ನ ಹೊರವಲಯದಲ್ಲಿ ನಡೆಯದಿರುವಂತಹ ಗಂಭೀರ ಟ್ರಯಾಂಗಲ್ ಲವ್ ಹಾಗೂ ಹತ್ಯೆ ಕೇಸ್ ಒಂದು ಇದೀಗ ಕಳೆದ ಎರಡು ಮೂರು ವಾರಗಳಿಂದಲೂ ಕೂಡ ಆಂಧ್ರಪ್ರದೇಶ ಧಾದ್ಯಂತ ತೀವ್ರ ಸೆನ್ಸೇಶನ್ ಶುರು ಮಾಡಿದೆ.
ಈ ತ್ರಿಕೋನ ಪ್ರೇಮ ಕಥೆಯ ಮಹಾ ಭಯಂಕರ ನಾಯಕಿಯ ಹೆಸರು ನಿಹಾರಿಕಾ. ಈಕೆಗಾಗಿ ಹರಿಕೃಷ್ಣ ಎಂಬ ಈಕೆಯ ಸ್ನೇಹಿತ ಹಾಗೂ ಪ್ರಿಯಕರ ತನ್ನ ಸ್ನೇಹಿತ ಹಾಗೂ ಸಹಪಾಠಿಯು ಆದ ನವೀನ್ ಎಂಬುವನನ್ನು ಬರ್ಬರವಾಗಿ ಕತ್ಯೆ ಮಾಡಿದ್ದಾನೆ. ಕಳೆದ ಫೆಬ್ರವರಿ 17ನೇ ತಾರೀಖು ಈ ಘಟನೆ ನಡೆದಿದೆ. ಹುಡುಗಿಯ ಪ್ರೇಮ ಪಾಷದಲ್ಲಿ ಬಿದ್ದಂತಹ ಯುವಕರಿಬ್ಬರು.
ತಮ್ಮ ಸ್ನೇಹಕ್ಕೆ ಕೊಳ್ಳಿಯನ್ನು ಇಟ್ಟುಕೊಂಡಂತಹ ದುರಂತ ಅಧ್ಯಾಯ ಇದು. ಆ ದಿನ ಇಲ್ಲಿಯ ಅಬ್ದುಲ್ಲಾಪುರ್ ಮೇಟ್ ಎಂಬ ಏರಿಯಾದ ರಮಾ ಶಾಲೆಯ ಬಳಿ ಒಂದು ನಿರ್ಜನ ಪ್ರದೇಶಕ್ಕೆ ತನ್ನ ಗೆಳೆಯನಾ ದಂತಹ ನವೀನ್ ನನ್ನು ಏಕಾಂಗಿಯಾಗಿ ಕರೆದುಕೊಂಡು ಬಂದಂತಹ ಹರಿಕೃಷ್ಣ ಅಲ್ಲಿ ಮೊದಲೇ ಪ್ಲಾನ್ ಹಾಕಿರುವ ಹಾಗೆ ನವೀನ್ ನನ್ನು ಹಿಂಸಿಸಿ ಕೊಂದಿದ್ದಾನೆ.
ನವೀನ್ ನ ಹೃದಯವನ್ನು ಹೊರ ಸೀಳಿ ನಂತರ ಅವನ ಖಾಸಗಿ ಅಂಗಗಳನ್ನು ಕೂಡ ಕತ್ತರಿಸಿ ಹಾಕಿದಂತಹ ಹರಿಕೃಷ್ಣ ಗೆಳೆಯನ ಶವದ ಮುಖ್ಯ ಬಿಡಿ ಭಾಗಗಳನ್ನು ಅಲ್ಲಿಯೇ ಪ್ಯಾಕ್ ಮಾಡಿ ತನ್ನ ಬಳಿಯೇ ಇಟ್ಟುಕೊಂಡು ಬ್ರಹ್ಮಪಲ್ಲಿಯಲ್ಲಿ ಇದ್ದಂತಹ ತನ್ನ ಇನ್ನೊಬ್ಬ ಗೆಳೆಯನಾದಂತಹ ಹಾಸನ್ ಎನ್ನುವವನ ಬಳಿ ಹೋಗಿ ತಕ್ಷಣ ಅವನಿಗೆ ಈ ಒಂದು ವಿಷಯವನ್ನು ತಿಳಿಸಿ. ಸತ್ತಂತಹ ನವೀನ್ ನ ಬಿಡಿ ಭಾಗಗಳನ್ನು.
ಯಾರಿಗೂ ತಿಳಿಯದ ಹಾಗೆ ಸುಡುವುದಕ್ಕೆ ಈತನ ಸಹಾಯವನ್ನು ಕೇಳಿದ. ಆ ಕೊಲೆಯಾದ ದಿನವೇ ಹಾಸನ್ ನ ಮನೆಯಲ್ಲಿಯೇ ಈ ಹರಿಕೃಷ್ಣ ತಂಗಿದ್ದಾನೆ. ಹಾಗೆ ಆತನಿಗೆ ಸಹಾಯವನ್ನು ಮಾಡುವುದಕ್ಕೂ ಕೂಡ ಹಾಸನ್ ಒಪ್ಪಿದ್ದಾನೆ. ಅದಾದ ನಂತರ 18ನೇ ತಾರೀಖು ಹಸ್ತಿನಾಪುರಂನಲ್ಲಿದ್ದ ನಿಹಾರಿಕಳನ್ನು ಭೇಟಿಯಾಗಿ ನಡೆದಂತಹ ಈ ವಿಷಯವನ್ನು ಅವಳಿಗೂ ತಿಳಿಸಿದ್ದಾನೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.