ಈ ಒಂದು ಚಿಕ್ಕ ಮಂತ್ರ ಹೇಳಿಕೊಂಡರೆ ಕಳೆದುಕೊಂಡ, ಮರೆತು ಹೋದ, ಮತ್ತು ಕಳ್ಳತನವಾದ ವಸ್ತುಗಳು ಗೋಚರಿಸಿ 100% ಸಿಗುತ್ತದೆ.. » Karnataka's Best News Portal

ಈ ಒಂದು ಚಿಕ್ಕ ಮಂತ್ರ ಹೇಳಿಕೊಂಡರೆ ಕಳೆದುಕೊಂಡ, ಮರೆತು ಹೋದ, ಮತ್ತು ಕಳ್ಳತನವಾದ ವಸ್ತುಗಳು ಗೋಚರಿಸಿ 100% ಸಿಗುತ್ತದೆ..

ಈ ಒಂದು ಚಿಕ್ಕ ಮಂತ್ರ ಹೇಳಿಕೊಂಡರೆ ಕಳೆದುಕೊಂಡ, ಮರೆತು ಹೋದ, ಮತ್ತು ಕಳ್ಳತನವಾದ ವಸ್ತುಗಳು ಗೋಚರಿಸಿ 100% ಸಿಗುತ್ತದೆ……!

WhatsApp Group Join Now
Telegram Group Join Now

ಮನೆಯಲ್ಲಿ ಎಷ್ಟೋ ವಸ್ತುಗಳನ್ನು ನಾವು ಒಂದು ಕಡೆ ಇಟ್ಟಿರುತ್ತೇವೆ ಆದರೆ ಮತ್ತೊಂದು ಕಡೆ ಹುಡುಕುತ್ತಿರುತ್ತೇವೆ ಆದರೆ ಅವು ಕೆಲವೊಮ್ಮೆ ನಮಗೆ ಸಿಗುವುದಿಲ್ಲ. ಕೆಲವೊಬ್ಬರು ಎಡಗೈನಲ್ಲಿ ಮಡಗಿರಬಹುದು ಸ್ವಲ್ಪ ನಿಧಾನವಾಗಿ ನೋಡಿ ಸಿಗುತ್ತದೆ ಎನ್ನುವಂತಹ ಮಾತನ್ನು ಹೇಳುತ್ತಿರುತ್ತಾರೆ. ಅದರಲ್ಲೂ ಕೆಲವೊಬ್ಬರು ಕೆಲವೊಂದಷ್ಟು ಬೆಲೆ ಬಾಳುವಂತಹ.

ಒಡವೆಗಳನ್ನು ಕೂಡ ಮನೆಯಲ್ಲಿಯೇ ಕಳೆದುಕೊಂಡಿರುತ್ತಾರೆ ಅಂದರೆ ಅವರಿಗೆ ಸಿಕ್ಕಿರುವುದಿಲ್ಲ ಅಂತಹ ಸಮಯದಲ್ಲಿ ಅವರು ಬೇಸರ ಗೊಂಡಿರುತ್ತಾರೆ. ಕಷ್ಟಪಟ್ಟು ಒಂದೊಂದು ರೂಪಾಯಿ ಹಣವನ್ನು ಕೂಡಿಟ್ಟು ಮಾಡಿಸಿಕೊಂಡಂತಹ ಚಿನ್ನಾಭರಣ, ಈ ದಿನ ನಮ್ಮ ಕೈ ಬಿಟ್ಟು ಹೋಯಿತು ಎಂದು ಯೋಚನೆ ಮಾಡುತ್ತಿರುತ್ತಾರೆ. ಹಾಗೆಯೇ ಕೆಲವೊಬ್ಬರು ಕೆಲವೊಂದಷ್ಟು ಹಣಕಾಸನ್ನು ಮನೆಯಲ್ಲಿ ಎಲ್ಲೋ ಇಟ್ಟಿರುತ್ತಾರೆ ಅವು ಅವರಿಗೆ ಗೋಚರಿಸುತ್ತಿರುವುದಿಲ್ಲ.

ಹೀಗೆ ಯಾವುದೇ ರೀತಿಯಾದಂತಹ ವಸ್ತುಗಳನ್ನಾಗಿರಬಹುದು ಅಥವಾ ಪ್ರಾಣಿ-ಪಕ್ಷಿಗಳಾಗಿರಬಹುದು ನಿಮ್ಮ ಕೈ ತಪ್ಪಿ ಹೋಗಿದ್ದರೆ ಅವು ಬೇರೆ ಕಡೆ ಹೊರಟು ಹೋಗಿದ್ದರೆ ಅವುಗಳೆಲ್ಲವೂ ಮರುಕಳಿಸಿ ನಿಮಗೆ ಮತ್ತೆ ಬರಬೇಕು ಸಿಗಬೇಕು ಎಂದರೆ ಈ ದಿನ ನಾವು ಹೇಳುವಂತಹ ಈ ಒಂದು ಮಂತ್ರವನ್ನು ನೀವು ಹೇಳಬೇಕು. ಈ ರೀತಿ ಮಾಡುವುದರಿಂದ ನೀವು ಯಾವುದೇ ರೀತಿಯಾದಂತಹ ಹಣಕಾಸಿರಬಹುದು ಅಥವಾ ಬೆಲೆ ಬಾಳುವಂತಹ ಆಭರಣಗಳಾಗಿರಬಹುದು.

ಪ್ರತಿಯೊಂದು ವಸ್ತುವೂ ಕೂಡ ಎರಡು ಮೂರು ದಿನದಲ್ಲಿ ಅಥವಾ ಒಂದು ವಾರದಲ್ಲಿ ನಿಮಗೆ ಸಿಗುತ್ತದೆ ಎಂದೇ ಹೇಳಬಹುದು. ನಮ್ಮ ಶಾಸ್ತ್ರಪುರಾಣಗಳಲ್ಲಿ ಕೆಲವೊಂದು ಮಂತ್ರಗಳಿಗೆ ಅದ್ಬುತವಾದಂತಹ ಶಕ್ತಿ ಇದೆ ಎಂದು ಹೇಳುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಯಾವುದೇ ವಿಷಯವಾಗಿ ಯಾವುದೇ ಒಂದು ಮಂತ್ರವನ್ನು ಹೇಳುವ ಮೊದಲು.

ಆಮಂತ್ರದ ಮೇಲೆ ನಂಬಿಕೆಯನ್ನು ಇಡಬೇಕು. ಆಗ ಮಾತ್ರ ನಿಮಗೆ ಆ ಮಂತ್ರ ಯಶಸ್ಸನ್ನು ತಂದುಕೊಡುತ್ತದೆ ಎಂದೇ ಹೇಳಬಹುದು. ಆದರೆ ಕೆಲವೊಬ್ಬರು ಇಂತಹ ಯಾವುದೇ ಮಂತ್ರ ವನ್ನು ನಂಬುವುದಿಲ್ಲ ಬದಲಿಗೆ ಇವೆಲ್ಲ ಬೂಟಾಟಿಕೆ ಎನ್ನುವಂತಹ ಮಾತನ್ನು ಹೇಳುತ್ತಿರುತ್ತಾರೆ. ಈ ರೀತಿಯಾಗಿ ಹೇಳುತ್ತಾ ಈ ಒಂದು ಮಂತ್ರವನ್ನು ನೀವು ಹೇಳುವುದರಿಂದ ಯಾವುದೇ ರೀತಿಯ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಬದಲಿಗೆ ಈ ಮಂತ್ರದ ಮೇಲೆ ನಂಬಿಕೆ ಇಟ್ಟು ದೇವರಲ್ಲಿ ಪ್ರಾರ್ಥನೆ ಯನ್ನು ಮಾಡುತ್ತ ಇದನ್ನು ಹೇಳಿದ್ದೆ ಆದಲ್ಲಿ ನಿಮ್ಮ ಎಲ್ಲಾ ಪದಾರ್ಥಗಳು ವಸ್ತುಗಳು ಸಿಗುತ್ತದೆ. ಆ ಒಂದು ಮಂತ್ರ ಯಾವುದು ಎಂದರೆ || ಕಾರ್ತವೀರ್ಯಾರ್ಜುನೋ ನಾಮ ರಾಜಾ ಬಾಹುಸಹಸ್ರವಾನ್ ತಸ್ಯ ಸ್ಮರಣ ಮಾತ್ರೇಣ ಗತಂ ನಷ್ಟಂ ಚ ಲಭ್ಯತೇ || ಇದನ್ನು ಹೇಳುವಾಗ ದೇವರಲ್ಲಿ ನಂಬಿಕೆಯನ್ನು ಇಡುವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">