ಅಕ್ಷಯ ತೃತೀಯ ದಿನದಂದು ಈ ಶುಭ ಮುಹೂರ್ತದಲ್ಲಿ ಈ ಒಂದು ವಸ್ತು ಬೀರುವಿನಲ್ಲಿ ಇಡಿ...ಯಾವಾಗಲೂ ಹಣದ ಹೊಳೆ ಆಗುತ್ತೆ » Karnataka's Best News Portal

ಅಕ್ಷಯ ತೃತೀಯ ದಿನದಂದು ಈ ಶುಭ ಮುಹೂರ್ತದಲ್ಲಿ ಈ ಒಂದು ವಸ್ತು ಬೀರುವಿನಲ್ಲಿ ಇಡಿ…ಯಾವಾಗಲೂ ಹಣದ ಹೊಳೆ ಆಗುತ್ತೆ

ಅಕ್ಷಯ ತೃತೀಯ ದಿನದಂದು ಈ ಒಂದು ವಸ್ತುವನ್ನು ಬೀರುವಿನಲ್ಲಿ ಇಡೀ ಅನಾವಶ್ಯಕ ಕರ್ಚು ಕಡಿಮೆಯಾಗುತ್ತದೆ……!!

WhatsApp Group Join Now
Telegram Group Join Now

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಂದಲ್ಲ ಒಂದು ವಿಚಾರವಾಗಿ ಹಣವನ್ನು ಸಂಪಾದನೆ ಮಾಡಬೇಕು ಎಂದು ಪ್ರಯತ್ನಿಸುತ್ತಿರುತ್ತಾರೆ ಹಾಗೂ ಯಾವುದೇ ಕೆಲಸವಾಗಲಿ ನಾನು ಅದನ್ನು ಕಷ್ಟಪಟ್ಟಿಯಾದರು ಮಾಡಿ ಜೀವನದಲ್ಲಿ ಅಭಿವೃದ್ಧಿಯಾಗಬೇಕು ಎಂದು ಪ್ರಯತ್ನಿಸುತ್ತಿರು ತ್ತಾರೆ. ಆದರೆ ಕೆಲವೊಬ್ಬರಿಗೆ ತಮ್ಮ ಜೀವನದಲ್ಲಿ ಯಾವುದೇ ರೀತಿಯ ವಿಧಾನಗಳನ್ನು ಅನುಸರಿಸಿದರು.

ಅವರಿಗೆ ಯಶಸ್ಸು ಅಂದರೆ ಆರ್ಥಿಕವಾಗಿ ಅಭಿವೃದ್ಧಿ ಎನ್ನುವುದು ಆಗುವುದಿಲ್ಲ. ಹಾಗಾಗಿ ಅವರು ಹಲವಾರು ರೀತಿಯ ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ ಆದರೆ ಕೆಲವೊಬ್ಬರಿಗೆ ಒಂದು ರೀತಿಯ ಅದೃಷ್ಟ ಎನ್ನುವುದು ಚೆನ್ನಾಗಿರುತ್ತದೆ ಹಾಗಾದರೆ ಯಾವುದೆಲ್ಲ ರೀತಿಯ ವಿಧಾನ ಗಳನ್ನು ಅನುಸರಿಸಿದರು ಅನುಸರಿಸದೇ ಇದ್ದರೂ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆದರೆ ಕೆಲವೊಬ್ಬರಿಗೆ ಎಷ್ಟೇ ಯಾವುದೇ ವಿಧಾನವನ್ನು ಸರಿಸಿದರು ಅದು ಪ್ರಯೋಜನಕ್ಕೆ ಬರುವುದಿಲ್ಲ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ನೀವು ಅನುಸರಿಸಿ ಈ ಒಂದು ದಿನ ನಿಮ್ಮ ಬೀರುವಿನಲ್ಲಿ ಹಣಕಾಸು ನೀಡುವಂತಹ ಸ್ಥಳದಲ್ಲಿ ನೀವು ಇದನ್ನು ಇಟ್ಟಿದ್ದೆ ಆದಲ್ಲಿ ಇದರಿಂದ ಹೆಚ್ಚಿನ ಹಣಕಾಸಿನ ಅಭಿವೃದ್ಧಿಯನ್ನು ಹೊಂದಬಹುದು ಹಾಗೂ ಮುಂದಿನ ದಿನದಲ್ಲಿ ಯಾವುದೇ ರೀತಿಯ ಹಣಕಾಸಿನ ಸಮಸ್ಯೆಗಳು ಬರುವುದಿಲ್ಲ.

ಹಾಗಾದರೆ ಯಾವುದು ಆ ವಿಧಾನ ಹಾಗೂ ಅದನ್ನ ಯಾವ ದಿನ ಮಾಡ ಬೇಕು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಹಣಕಾಸಿನ ವಿಚಾರಕ್ಕೆ ಸಂಬಂಧಿ ಸಿದಂತೆ ಕೆಲವೊಂದಷ್ಟು ಅದೃಷ್ಟದ ದಿನ ಹಾಗೆ ಅದೃಷ್ಟದ ಸಮಯ ಎಂದು ಇರುತ್ತದೆ ಆ ಸಮಯದಲ್ಲಿ ನೀವು ಹಣಕಾಸಿನ ಯಾವುದೇ ರೀತಿಯ ವಿಧಾನಗಳನ್ನು ಅನುಸರಿಸುವುದು ಉತ್ತಮ.

ಅದೇ ರೀತಿಯಾಗಿ ಏಪ್ರಿಲ್ ತಿಂಗಳು 23ನೇ ತಾರೀಖು ಭಾನುವಾರ ಬಸವ ಜಯಂತಿ ಅಥವಾ ಅಕ್ಷಯ ತೃತೀಯ ಇರುವಂತದ್ದು ಈ ಒಂದು ದಿನ ನೀವು ಈ ಒಂದು ವಿಧಾನವನ್ನು ಮಾಡಿದ್ದೆ ಆದಲ್ಲಿ ಹಣಕಾಸಿನ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಅದು ಯಾವುದು ಎಂದರೆ. ಭಾನುವಾರದ ದಿನ ಗೋಮತಿ ಚಕ್ರ, ಕಮಲಾಕ್ಷಿ ಬೀಜ, ಲಕ್ಷ್ಮಿ ಕವಡೆ, ಶ್ರೀ ಫಲ ಬೆಳ್ಳಿಯ ಅಥವಾ ತಾಮ್ರದ ಲಕ್ಷ್ಮಿ ಕಾಯಿನ್.

ಈ ರೀತಿಯಾದಂತಹ ವಸ್ತುಗಳನ್ನು ನೀವು ಅಕ್ಷಯ ತೃತೀಯ ದಿನ ತಂದು ಮನೆಯಲ್ಲಿ ಪೂಜೆ ಮಾಡಿ ಹಣವನ್ನು ಇಡುವಂತಹ ಸ್ಥಳದಲ್ಲಿ ಇಟ್ಟಿದ್ದೆ ಆದರೆ ನಿಮಗೆ ಹಣಕಾಸಿನ ಸಮಸ್ಯೆಗಳು ಬರುವುದಿಲ್ಲ ಹಾಗೆ ಹೆಚ್ಚು ಹಣಕಾಸು ಅಭಿವೃದ್ಧಿಯಾಗುತ್ತಾ ಹೋಗುತ್ತದೆ ಹಾಗೂ ಭಾನುವಾರದ ದಿನ ಬೆಳಗ್ಗೆ 10:15 ರಿಂದ 11:50ರ ಒಳಗೆ ನೀವು ಈ ಒಂದು ವಿಧಾನವನ್ನು ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">