ಒಬ್ಬ ಗಂಡನ ಮಹತ್ವ ಈ ಒಂದು ಸುಂದರ ಕಥೆ ಕೇಳಿ..ನಿಮ್ಮ ಆಲೋಚನೆ ಹಾಗೂ ಜೀವನವೆ ಸಂಪೂರ್ಣ ಬದಲಾಗುತ್ತದೆ » Karnataka's Best News Portal

ಒಬ್ಬ ಗಂಡನ ಮಹತ್ವ ಈ ಒಂದು ಸುಂದರ ಕಥೆ ಕೇಳಿ..ನಿಮ್ಮ ಆಲೋಚನೆ ಹಾಗೂ ಜೀವನವೆ ಸಂಪೂರ್ಣ ಬದಲಾಗುತ್ತದೆ

ಗಂಡನ ಮಹತ್ವ…..!! ಗಂಡ ಹೆಂಡತಿ ಮೌನ ಮಾತಾದಾಗ….||

WhatsApp Group Join Now
Telegram Group Join Now

ಗಂಡ ತನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಿದ್ದ. ಆದಂಪತಿಗೆ ಮೂವರು ಮಕ್ಕಳಿದ್ದರೂ. ಅವನು ಶ್ರೀಮಂತನಲ್ಲದಿದ್ದರೂ ತನ್ನ ಹೆಂಡತಿಗೆ ನನ್ನ ಕೈಯಲ್ಲಿ ಸಾಧ್ಯವಾದಷ್ಟು ಎಲ್ಲವನ್ನು ತಂದು ಕೊಡುತ್ತಿದ್ದನು. ಅವನಿಗೆ ಒಂದೇ ಆಸೆ ಇತ್ತು. ಅದು ನನ್ನ ಹೆಂಡತಿ ಖುಷಿಖುಷಿಯಾಗಿ ಇರಬೇಕು ಎಂದು. ಆದರೆ ಹೆಂಡತಿಗೆ ಯಾವಾಗಲೂ ಯಾವುದಕ್ಕೂ ಖುಷಿಯಾಗುತ್ತಿರಲಿಲ್ಲ.

ಎಂದಿಗೂ ಮೆಚ್ಚಿಕೊಳ್ಳುತ್ತಿರಲಿಲ್ಲ. ಅವನು ಅವಳಿಗೆ ಒಳ್ಳೆಯ ಬಟ್ಟೆ ಕೊಡಿಸಿದರು ಖುಷಿ ಎನ್ನುವುದೇ ಇರಲಿಲ್ಲಾ ಗಂಡನ ಕರ್ತವ್ಯವನ್ನು ಪೂರೈಸುತ್ತಿದ್ದೀರಿ ಎಂದು ಹೇಳಿ ಅವನ ಮನಸ್ಸನ್ನು ನೋಯಿಸುತ್ತಿದ್ದಳು. ತಂದುಕೊಟ್ಟ ಬಟ್ಟೆಯ ಗುಣಮಟ್ಟ ಸರಿಯಿಲ್ಲ ಎಷ್ಟು ಕಡಿಮೆ ಬೆಲೆಯದ್ದು, ಅದು ಇದು ಎಂದು ಹೇಳಿ ಕೋಪದಿಂದ ಹೊರಟು ಹೋಗುತ್ತಾಳೆ. ಆದರೆ ಗಂಡ ಸ್ವಲ್ಪವೂ ಬೇಸರಗೊಳ್ಳದೆ ತನ್ನ ಹೆಂಡತಿಗೆ ನಗುತ್ತಾ ಹೇಳುತ್ತಾನೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

See also  ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..

ಒಂದು ದಿನ ನಾನು ಶ್ರೀಮಂತನಾಗುತ್ತೇನೆ ಮತ್ತು ನಿಮಗೆ ಬೇಕಾದ ಎಲ್ಲ ದುಬಾರಿ ವಸ್ತುಗಳನ್ನು ಖರೀದಿಸುತ್ತೇನೆ ಎಂದು ಹೇಳುತ್ತಿದ್ದನು. ಹೆಂಡತಿ ತಾನು ಹೇಳಿದ ವಸ್ತುಗಳನ್ನು ತನ್ನ ಪತಿಯಿಂದ ಪಡೆಯುವವರೆಗೂ ಯಾವುದೇ ಫೋನ್ ಮಾಡುತ್ತಿರಲಿಲ್ಲ. ಅವನ ಫೋನ್ ಕರೆ ಬಂದರೆ ರಿಸೀವ್ ಕೂಡ ಮಾಡುತ್ತಿರಲಿಲ್ಲ. ಅವನು ಅವಳ ಕೋರಿಕೆ ಪೂರೈಸದಿದ್ದರೆ ಅವಳು ಇಡೀ ದಿನ ಜಗಳ ಮಾಡುತ್ತಿದ್ದಳು. ಒಂದು ಸಂಜೆ ಗಂಡ ಕೆಲಸದಿಂದ ಬರುತ್ತಿರುವಾಗ

ಒಂದು ಕಿಲೋ ಗ್ರಾಂ ಮಾಂಸವನ್ನು ಖರೀದಿಸಿದನು, ಸಂತೋಷದಿಂದ ಬಂದು ತನ್ನ ಹೆಂಡತಿಯನ್ನು ಆಶ್ಚರ್ಯಗೊಳಿಸಬೇಕೆಂದುಕೊಂಡಿದ್ದನು. ಅವನು ಮನೆಗೆ ತಲುಪಿದನು ಮತ್ತು ಹೆಂಡತಿಗೆ ತೋರಿಸಿದನು. ಅವಳು ಕಿರುಚಾಡಲು ಶುರು ಮಾಡಿದಳು. ಓಹ್ ನಿನ್ನನ್ನು ನೀನು ಶ್ರೀಮಂತ ಅಂದುಕೊಂಡಿದ್ದೀಯಾ? ಯಾವ ಗಂಡ ಕೇವಲ ಒಂದು ಕಿಲೋ ಗ್ರಾಂ ನಷ್ಟು ಮಾಂಸವನ್ನು ಖರೀದಿಸುತ್ತಾನೆ. ಮನೆಯಲ್ಲಿ ಅಡುಗೆ ಎಣ್ಣೆ ಇಲ್ಲ,

ಬೇರೆ ಯಾವುದೇ ಪದಾರ್ಥಗಳು ಇಲ್ಲ, ನೀವು ಒಳ್ಳೆಯ ಗಂಡನಾಗುವು ದಕ್ಕೆ ನಾಲಾಯಕ್ ಎಂದು ತುಂಬಾ ಅವಮಾನಿಸಿದಳು! ಕೋಪದಿಂದ ಆ ಮಾಂಸವನ್ನು ಪೊದೆಗೆ ಎಸೆದು ಮನೆಗೆ ಹಿಂದಿರುಗಿದಳು. ಇದರಿಂದ ಗಂಡನಿಗೆ ತುಂಬಾ ಬೇಸರವಾಯಿತು ಆದರೆ ಅವನು ಅವಳ ಮೇಲಿನ ಪ್ರೀತಿಯನ್ನು ಇಂದಿಗೂ ಕಡಿಮೆ ಮಾಡಲಿಲ್ಲ. ಒಂದು ದಿನ ಪತಿಯ ಎಡಪಾದದಲ್ಲಿ ನೋವು ಕಾಣಿಸಿಕೊಂಡಿತು. ನಂತರ ಪಾದದ ಕೆಳಗೆ ಗೆಡ್ಡೆ ಕಾಣಿಸಿಕೊಂಡಿತು.

See also  ಕೇಂದ್ರದಲ್ಲಿ ಮೋದಿ ಕೋಲಾರದಲ್ಲಿ ಜೆಡಿಎಸ್ ಗೆಲುವು..ಬಸವನ ಪವಾಡ ನೋಡಿ.ಹೇಗೆ ಬಸವಪ್ಪ ಸತ್ಯ ಹೇಳ್ತಾನೆ ನೋಡಿ

ಅದು ದೊಡ್ಡದಾಗಿ ಮತ್ತು ಹೆಚ್ಚು ನೋವಿನಿಂದ ಕೂಡಿತ್ತು. ಅವರು ಹಲವಾರು ತಿಂಗಳ ನೋವಿನ ನಂತರ ಆಸ್ಪತ್ರೆಗೆ ಹೋದರು ಮತ್ತು ಅದು ಕ್ಯಾನ್ಸರ್ ಆಗಿತ್ತು. ಬಡವರಾಗಿದ್ದ ಕಾರಣ ಉತ್ತಮ ವೈದ್ಯಕೀಯ ಆರೋ ಗ್ಯವನ್ನು ಹೊಂದಲು ಸಾಧ್ಯವಾಗಲಿಲ್ಲ. ಅವರು ಅನಾರೋಗ್ಯದಿಂದ ಬಳಲುತ್ತಿದ್ದರೂ ಅವರು ತಮ್ಮ ಕುಟುಂಬದ ಅಗತ್ಯತೆಯನ್ನು ಪೂರೈಸಲು ಸಾಧ್ಯವಾದಷ್ಟು ಪ್ರಯತ್ನಿಸಿದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ..

[irp]


crossorigin="anonymous">